ETV Bharat / city

ಪ್ರಚಾರದ ವೇಳೆ ಮುಜುಗರಕ್ಕೊಳಗಾಗಿ ವಾಪಸ್ ಹೋದ ಸಿ.ಪಿ. ಯೋಗೇಶ್ವರ್

ಬಿಜೆಪಿ ಅಭ್ಯರ್ಥಿ ಹೆಚ್.ವಿಶ್ವನಾಥ್ ಪರ ಪ್ರಚಾರ ಮಾಡಲು ಬಂದ ಮಾಜಿ ಸಚಿವ ಸಿ.ಪಿ. ಯೋಗೇಶ್ವರ್​ಗೆ ಗ್ರಾಮಸ್ಥರು ಪ್ರಚಾರ ಮಾಡದಂತೆ ಅಡ್ಡಿಪಡಿಸಿದ ಘಟನೆ ಹುಣಸೂರಿನ ಹೊಸಪುರ ಗ್ರಾಮದಲ್ಲಿ ನಡೆದಿದೆ.

author img

By

Published : Nov 30, 2019, 4:42 PM IST

ಎಚ್.ವಿಶ್ವನಾಥ್ ಪರ  ಸಿ.ಪಿ. ಯೋಗೇಶ್ವರ್ ಪ್ರಚಾರ
ಎಚ್.ವಿಶ್ವನಾಥ್ ಪರ ಸಿ.ಪಿ. ಯೋಗೇಶ್ವರ್ ಪ್ರಚಾರ

ಮೈಸೂರು: ಬಿಜೆಪಿ ಅಭ್ಯರ್ಥಿ ಹೆಚ್.ವಿಶ್ವನಾಥ್ ಪರ ಪ್ರಚಾರ ಮಾಡಲು ಬಂದ ಮಾಜಿ ಸಚಿವ ಸಿ.ಪಿ. ಯೋಗೇಶ್ವರ್​ಗೆ ಗ್ರಾಮಸ್ಥರು ಪ್ರಚಾರ ಮಾಡದಂತೆ ಅಡ್ಡಿಪಡಿಸಿದ ಘಟನೆ ಹುಣಸೂರಿನ ಹೊಸಪುರ ಗ್ರಾಮದಲ್ಲಿ ನಡೆದಿದೆ.

ಎಚ್.ವಿಶ್ವನಾಥ್ ಪರ ಸಿ.ಪಿ. ಯೋಗೇಶ್ವರ್ ಪ್ರಚಾರ

ನಿನ್ನೆಯಷ್ಟೇ ಹೆಗ್ಗಂದೂರಿನಲ್ಲಿ ಇದೇ ರೀತಿಯ ಘಟನೆ ನಡೆದಿತ್ತು. ಇಂದು ಪುನಃ ಬಿಜೆಪಿ ಅಭ್ಯರ್ಥಿ ಹೆಚ್.ವಿಶ್ವನಾಥ್ ಪರ ಚುನಾವಣಾ ಪ್ರಚಾರಕ್ಕೆ ಬಂದ ಸಂದರ್ಭದಲ್ಲಿ ಹೊಸಪುರ ಗ್ರಾಮಸ್ಥರು ಯೋಗೇಶ್ವರ್​ ಅವರಿಗೆ ಪ್ರವೇಶ ನೀಡದೇ, ಗಲಾಟೆ ಮಾಡಿದರು. ನೀವು ಮತಯಾಚನೆಗೆ ಬರುವುದಾದರೆ ಅಭ್ಯರ್ಥಿ ಜೊತೆ ಬರಬೇಕೆಂದು ಎಚ್ಚರಿಕೆ ನೀಡಿದರು.

ಈ ಹಿಂದೆ ಗೆದ್ದ ನಂತರ ಒಮ್ಮೆಯೂ ವಿಶ್ವನಾಥ್​ ಗ್ರಾಮಕ್ಕೆ ಬಂದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ಇದರಿಂದ ಮುಜುಗರಕ್ಕೆ ಒಳಗಾಗಿ ಪ್ರಚಾರ ಮಾಡದೇ ಯೋಗೇಶ್ವರ್ ವಾಪಸ್ ಹಿಂತಿರುಗಿದರು.

ಮೈಸೂರು: ಬಿಜೆಪಿ ಅಭ್ಯರ್ಥಿ ಹೆಚ್.ವಿಶ್ವನಾಥ್ ಪರ ಪ್ರಚಾರ ಮಾಡಲು ಬಂದ ಮಾಜಿ ಸಚಿವ ಸಿ.ಪಿ. ಯೋಗೇಶ್ವರ್​ಗೆ ಗ್ರಾಮಸ್ಥರು ಪ್ರಚಾರ ಮಾಡದಂತೆ ಅಡ್ಡಿಪಡಿಸಿದ ಘಟನೆ ಹುಣಸೂರಿನ ಹೊಸಪುರ ಗ್ರಾಮದಲ್ಲಿ ನಡೆದಿದೆ.

ಎಚ್.ವಿಶ್ವನಾಥ್ ಪರ ಸಿ.ಪಿ. ಯೋಗೇಶ್ವರ್ ಪ್ರಚಾರ

ನಿನ್ನೆಯಷ್ಟೇ ಹೆಗ್ಗಂದೂರಿನಲ್ಲಿ ಇದೇ ರೀತಿಯ ಘಟನೆ ನಡೆದಿತ್ತು. ಇಂದು ಪುನಃ ಬಿಜೆಪಿ ಅಭ್ಯರ್ಥಿ ಹೆಚ್.ವಿಶ್ವನಾಥ್ ಪರ ಚುನಾವಣಾ ಪ್ರಚಾರಕ್ಕೆ ಬಂದ ಸಂದರ್ಭದಲ್ಲಿ ಹೊಸಪುರ ಗ್ರಾಮಸ್ಥರು ಯೋಗೇಶ್ವರ್​ ಅವರಿಗೆ ಪ್ರವೇಶ ನೀಡದೇ, ಗಲಾಟೆ ಮಾಡಿದರು. ನೀವು ಮತಯಾಚನೆಗೆ ಬರುವುದಾದರೆ ಅಭ್ಯರ್ಥಿ ಜೊತೆ ಬರಬೇಕೆಂದು ಎಚ್ಚರಿಕೆ ನೀಡಿದರು.

ಈ ಹಿಂದೆ ಗೆದ್ದ ನಂತರ ಒಮ್ಮೆಯೂ ವಿಶ್ವನಾಥ್​ ಗ್ರಾಮಕ್ಕೆ ಬಂದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ಇದರಿಂದ ಮುಜುಗರಕ್ಕೆ ಒಳಗಾಗಿ ಪ್ರಚಾರ ಮಾಡದೇ ಯೋಗೇಶ್ವರ್ ವಾಪಸ್ ಹಿಂತಿರುಗಿದರು.

Intro:ಮೈಸೂರು: ಬಿಜೆಪಿ ಅಭ್ಯರ್ಥಿ ಎಚ್.ವಿಶ್ವನಾಥ್ ಪರ ಪ್ರಚಾರ ಮಾಡಲು ಬಂದ ಮಾಜಿ ಸಚಿವ ಸಿ.ಪಿ. ಯೋಗೇಶ್ವರ್ ಗೆ ಗ್ರಾಮಸ್ಥರು ಪ್ರಚಾರ ಮಾಡದಂತೆ ಅಡ್ಡಿಪಡಿಸಿದ ಘಟನೆ ಹುಣಸೂರಿನ ಹೊಸಪುರ ಗ್ರಾಮದಲ್ಲಿ ನಡೆದಿದೆBody:





ನೆನ್ನೆ ಅಷ್ಟೇ ಹೆಗ್ಗಂದೂರಿನಲ್ಲಿ ಪ್ರಚಾರದ ವೇಳೆಯಲ್ಲಿ ಮುಜುಗರ ಪಟ್ಟು ಚುನಾವಣಾ ಪ್ರಚಾರ ಮಾಡದಂತೆ ವಾಪಸ್ ಆದ ಸಿ.ಪಿ ಯೋಗೇಶ್ವರ್, ಪುನಃ ಬಿಜೆಪಿ ಅಭ್ಯರ್ಥಿ ಎಚ್.ವಿಶ್ವನಾಥ್ ಪರ ಚುನಾವಣಾ ಪ್ರಚಾರಕ್ಕೆ ಬಂದ ಸಂದರ್ಭದಲ್ಲಿ ಹೊಸಪುರ ಗ್ರಾಮಸ್ಥರು ಅವರಿಗೆ ಪ್ರವೇಶ ನೀಡದೆ, ಗಲಾಟೆ ಮಾಡಿದರು. ನೀವು ಮತಯಾಚಣೆಗೆ ಬುವುದಾದರೆ ಅಭ್ಯರ್ಥಿ ಜೊತೆ ಬರಬೇಕೆಂದು ಎಚ್ಚರಿಕೆ ನೀಡಿದರು. ಗೆದ್ದ ನಂತರ ಒಮ್ಮೆಯೂ ಗ್ರಾಮಕ್ಕೆ ಬಂದಿಲ್ಲ ಎಂದು ಪ್ರಶ್ನಿಸಿದರು ಆಕ್ರೋಶ ವ್ಯಕ್ತಪಡಿಸಿದರು. ಇದರಿಂದ ಮುಜುಗರಕ್ಕೆ ಒಳಗಾಗಿ ಪ್ರಚಾರ ಮಾಡದೆ ವಾಪಸ್ ಹಿಂತಿರುಗಿದರು.Conclusion:

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.