ETV Bharat / city

ಶಂಕರವಾಡಿ ಗ್ರಾಮದಲ್ಲಿ ಹಿರಿಯ ಸಾಹಿತಿ ಪ್ರೊ. ಚೆನ್ನಣ್ಣ ವಾಲೀಕಾರ ಅಂತ್ಯ ಸಂಸ್ಕಾರ - ಕಲಬುರ್ಗಿ ಜಿಲ್ಲೆ ಶಹಾಬಾದ್ ತಾಲೂಕಿನ ಶಂಕರವಾಡಿ

ಹಿರಿಯ ಸಾಹಿತಿ ಪ್ರೊ. ಚೆನ್ನಣ್ಣ ವಾಲೀಕಾರ ಅವರ ಅಂತ್ಯಕ್ರಿಯೆ ಕಲಬುರಗಿ ಜಿಲ್ಲೆಯ ಶಹಾಬಾದ್ ತಾಲೂಕಿನ ಶಂಕರವಾಡಿ ಗ್ರಾಮದಲ್ಲಿ ನಡೆಯಿತು.

ಪ್ರೊ.ಚೆನ್ನಣ್ಣ ವಾಲೀಕಾರ ಅಂತ್ಯ ಸಂಸ್ಕಾರ
author img

By

Published : Nov 25, 2019, 10:08 PM IST

ಕಲಬುರಗಿ: ನಿನ್ನೆ ನಿಧನರಾದ ಹಿರಿಯ ಸಾಹಿತಿ ಪ್ರೊ. ಚೆನ್ನಣ್ಣ ವಾಲೀಕಾರ ಅವರ ಅಂತ್ಯಕ್ರಿಯೆ ಕಲಬುರಗಿ ಜಿಲ್ಲೆಯ ಶಹಾಬಾದ್ ತಾಲೂಕಿನ ಶಂಕರವಾಡಿ ಗ್ರಾಮದಲ್ಲಿ ನಡೆಯಿತು.

ಪ್ರೊ. ಚೆನ್ನಣ್ಣ ವಾಲೀಕಾರ ಅಂತ್ಯ ಸಂಸ್ಕಾರ

ಅನಾರೋಗ್ಯದಿಂದ ಬಳಲುತ್ತಿದ್ದ ವಾಲೀಕಾರ (78) ಅವರು ಚಿಕಿತ್ಸೆ ಫಲಿಸದೆ ಖಾಸಗಿ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದರು. ಕಲಬುರಗಿಯ ಹಿಂದಿ ಪ್ರಚಾರ ಸಭೆಯ ಆವರಣದಲ್ಲಿ ಪಾರ್ಥಿವ ಶರೀರದ ಅಂತಿಮ ದರ್ಶನಕ್ಕೆ ವ್ಯವಸ್ಥೆ ಕಲ್ಪಿಸಲಾಗಿತ್ತು. ಹಿರಿಯ ಸಾಹಿತಿಗಳು, ಗಣ್ಯರು, ನಾಗರಿಕರು ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದು ಶ್ರದ್ಧಾಂಜಲಿ ಸಲ್ಲಿಸಿದರು.

ಗುಲ್ಬರ್ಗಾ ವಿಶ್ವವಿದ್ಯಾಲಯದಲ್ಲಿ ಪ್ರೊಫೆಸರ್ ಆಗಿ ನಿವೃತ್ತಿ ಹೊಂದಿದ್ದ ಅವರು, ಬಂಡಾಯ ಸಾಹಿತ್ಯ ಘಟ್ಟದಲ್ಲಿ ಮುಂಚೂಣಿ ಲೇಖಕರೆನಿಸಿಕೊಂಡಿದ್ದರು. ಸದಾ ಕೆಂಪು ಶರ್ಟ್ ಧರಿಸುವ ಮೂಲಕ ಎಡಪಂಥೀಯ ವಿಚಾರಧಾರೆಗಳ ಸಂಕೇತವಾಗಿದ್ದರು. ತಮ್ಮ ವೇತನವನ್ನು ಬಡ ಮಕ್ಕಳ ಶಿಕ್ಷಣಕ್ಕೆ ವ್ಯಯಿಸುವ ಮೂಲಕ ನಿಜವಾದ ಸಮಾಜವಾದಿ ಎನಿಸಿಕೊಂಡಿದ್ದರು. 11 ಕವನ ಸಂಕಲನ, 12 ನಾಟಕ, 5 ಕಾದಂಬರಿ, ನಾಲ್ಕು ಮಹಾ ಕಾವ್ಯ ಸೇರಿದಂತೆ ಹಲವಾರು ಕೃತಿಗಳ ಅಮೂಲ್ಯ ಕೊಡುಗೆಯನ್ನು ವಾಲೀಕಾರ ನೀಡಿದ್ದರು.

ಇನ್ನು ಕಲಬುರಗಿಯ ಹಿಂದಿ ಪ್ರಚಾರ ಸಭೆಯಲ್ಲಿ ಸಾರ್ವಜನಿಕರ ಅಂತಿಮ ದರ್ಶನಕ್ಕೆ ವ್ಯವಸ್ಥೆ ಕಲ್ಪಿಸಲಾಗಿತ್ತು. ರಾಜ್ಯಸಭಾ ಮಾಜಿ ಸದಸ್ಯ ಬಸವರಾಜ ಪಾಟೀಲ್​ ಸೇಡಂ, ಕೆ.ಬಿ.ಶಾಣಪ್ಪ, ವಿಧಾನ ಪರಿಷತ್ ಸದಸ್ಯ ತಿಪ್ಪಣ್ಣಪ್ಪ ಕಮಕನೂರ, ಹಿರಿಯ ಸಾಹಿತಿ ಗೀತಾ ನಾಗಭೂಷಣ, ಜಾನಪದ ವಿವಿ ಕುಲಪತಿ ಪ್ರೊ. ಡಿ.ಬಿ.ನಾಯಕ್, ಕೆ.ಪಿ.ಎಸ್.ಸಿ. ಮಾಜಿ ಸದಸ್ಯೆ ನಾಗಬಾಯಿ ಬಳ್ಳಾ, ಹಿರಿಯ ಸಾಹಿತಿಗಳು, ಗಣ್ಯರು, ನಾಗರಿಕರು ವಾಲೀಕಾರರ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದು, ಶ್ರದ್ಧಾಂಜಲಿ ಸಲ್ಲಿಸಿದರು.

ಕಲಬುರಗಿ: ನಿನ್ನೆ ನಿಧನರಾದ ಹಿರಿಯ ಸಾಹಿತಿ ಪ್ರೊ. ಚೆನ್ನಣ್ಣ ವಾಲೀಕಾರ ಅವರ ಅಂತ್ಯಕ್ರಿಯೆ ಕಲಬುರಗಿ ಜಿಲ್ಲೆಯ ಶಹಾಬಾದ್ ತಾಲೂಕಿನ ಶಂಕರವಾಡಿ ಗ್ರಾಮದಲ್ಲಿ ನಡೆಯಿತು.

ಪ್ರೊ. ಚೆನ್ನಣ್ಣ ವಾಲೀಕಾರ ಅಂತ್ಯ ಸಂಸ್ಕಾರ

ಅನಾರೋಗ್ಯದಿಂದ ಬಳಲುತ್ತಿದ್ದ ವಾಲೀಕಾರ (78) ಅವರು ಚಿಕಿತ್ಸೆ ಫಲಿಸದೆ ಖಾಸಗಿ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದರು. ಕಲಬುರಗಿಯ ಹಿಂದಿ ಪ್ರಚಾರ ಸಭೆಯ ಆವರಣದಲ್ಲಿ ಪಾರ್ಥಿವ ಶರೀರದ ಅಂತಿಮ ದರ್ಶನಕ್ಕೆ ವ್ಯವಸ್ಥೆ ಕಲ್ಪಿಸಲಾಗಿತ್ತು. ಹಿರಿಯ ಸಾಹಿತಿಗಳು, ಗಣ್ಯರು, ನಾಗರಿಕರು ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದು ಶ್ರದ್ಧಾಂಜಲಿ ಸಲ್ಲಿಸಿದರು.

ಗುಲ್ಬರ್ಗಾ ವಿಶ್ವವಿದ್ಯಾಲಯದಲ್ಲಿ ಪ್ರೊಫೆಸರ್ ಆಗಿ ನಿವೃತ್ತಿ ಹೊಂದಿದ್ದ ಅವರು, ಬಂಡಾಯ ಸಾಹಿತ್ಯ ಘಟ್ಟದಲ್ಲಿ ಮುಂಚೂಣಿ ಲೇಖಕರೆನಿಸಿಕೊಂಡಿದ್ದರು. ಸದಾ ಕೆಂಪು ಶರ್ಟ್ ಧರಿಸುವ ಮೂಲಕ ಎಡಪಂಥೀಯ ವಿಚಾರಧಾರೆಗಳ ಸಂಕೇತವಾಗಿದ್ದರು. ತಮ್ಮ ವೇತನವನ್ನು ಬಡ ಮಕ್ಕಳ ಶಿಕ್ಷಣಕ್ಕೆ ವ್ಯಯಿಸುವ ಮೂಲಕ ನಿಜವಾದ ಸಮಾಜವಾದಿ ಎನಿಸಿಕೊಂಡಿದ್ದರು. 11 ಕವನ ಸಂಕಲನ, 12 ನಾಟಕ, 5 ಕಾದಂಬರಿ, ನಾಲ್ಕು ಮಹಾ ಕಾವ್ಯ ಸೇರಿದಂತೆ ಹಲವಾರು ಕೃತಿಗಳ ಅಮೂಲ್ಯ ಕೊಡುಗೆಯನ್ನು ವಾಲೀಕಾರ ನೀಡಿದ್ದರು.

ಇನ್ನು ಕಲಬುರಗಿಯ ಹಿಂದಿ ಪ್ರಚಾರ ಸಭೆಯಲ್ಲಿ ಸಾರ್ವಜನಿಕರ ಅಂತಿಮ ದರ್ಶನಕ್ಕೆ ವ್ಯವಸ್ಥೆ ಕಲ್ಪಿಸಲಾಗಿತ್ತು. ರಾಜ್ಯಸಭಾ ಮಾಜಿ ಸದಸ್ಯ ಬಸವರಾಜ ಪಾಟೀಲ್​ ಸೇಡಂ, ಕೆ.ಬಿ.ಶಾಣಪ್ಪ, ವಿಧಾನ ಪರಿಷತ್ ಸದಸ್ಯ ತಿಪ್ಪಣ್ಣಪ್ಪ ಕಮಕನೂರ, ಹಿರಿಯ ಸಾಹಿತಿ ಗೀತಾ ನಾಗಭೂಷಣ, ಜಾನಪದ ವಿವಿ ಕುಲಪತಿ ಪ್ರೊ. ಡಿ.ಬಿ.ನಾಯಕ್, ಕೆ.ಪಿ.ಎಸ್.ಸಿ. ಮಾಜಿ ಸದಸ್ಯೆ ನಾಗಬಾಯಿ ಬಳ್ಳಾ, ಹಿರಿಯ ಸಾಹಿತಿಗಳು, ಗಣ್ಯರು, ನಾಗರಿಕರು ವಾಲೀಕಾರರ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದು, ಶ್ರದ್ಧಾಂಜಲಿ ಸಲ್ಲಿಸಿದರು.

Intro:ಕಲಬುರಗಿ:ನಿನ್ನೆ ನಿಧನರಾದ ಹಿರಿಯ ಸಾಹಿತಿ ಪ್ರೊ.ಚೆನ್ನಣ್ಣ ವಾಲೀಕಾರ ಅವರ ಅಂತ್ಯಕ್ರಿಯೆ ಕಲಬುರ್ಗಿ ಜಿಲ್ಲೆ ಶಹಾಬಾದ್ ತಾಲೂಕಿನ ಶಂಕರವಾಡಿ ಗ್ರಾಮದಲ್ಲಿ ನಡೆಯಿತು. ಅನಾರೋಗ್ಯದಿಂದ ಬಳಲುತ್ತಿದ್ದ ವಾಲೀಕಾರ ಅವರು ಚಿಕಿತ್ಸೆ ಫಲಿಸದೆ ಖಾಸಗಿ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದರು. ಕಲಬುರ್ಗಿಯ ಹಿಂದಿ ಪ್ರಚಾರ ಸಭೆಯ ಆವರಣದಲ್ಲಿ ಪಾರ್ಥೀವ ಶರೀರದ ಅಂತಿಮ ದರ್ಶನಕ್ಕೆ ವ್ಯವಸ್ಥೆ ಕಲ್ಪಿಸಲಾಗಿತ್ತು. ಹಿರಿಯ ಸಾಹಿತಿಗಳು, ಗಣ್ಯರು, ನಾಗರೀಕರು ಪಾರ್ಥೀವ ಶರೀರದ ಅಂತಿಮ ದರ್ಶನ ಪಡೆದು, ಶ್ರದ್ಧಾಂಜಲಿ ಸಲ್ಲಿಸಿದರು.

ವಾಯ್ಸ್-1.ಹಿರಿಯ ಸಾಹಿತಿ ಚೆನ್ನಣ್ಣ ವಾಲೀಕಾರ ವಿಧಿವಶರಾಗಿದ್ದಾರೆ. ಅವರಿಗೆ 78 ವರ್ಷ ವಯಸ್ಸಾಗಿತ್ತು. ಕಳೆದ ಕೆಲ ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ವಾಲೀಕಾರ ಅವರನ್ನು ಕಲಬುರ್ಗಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.ಆದರೆ ಚಿಕಿತ್ಸೆ ಫಲಿಸದೆ ಅವರು ನಿಧನರಾಗಿದ್ದಾರೆ. ಮೃತರು ಪತ್ನಿ ಮತ್ತು ಸಾಕು ಮಕ್ಕಳನ್ನು ಅಗಲಿದ್ದಾರೆ. ಗುಲ್ಬರ್ಗಾ ವಿಶ್ವವಿದ್ಯಾಲಯದಲ್ಲಿ ಪ್ರೊಫೆಸರ್ ಆಗಿ ನಿವೃತ್ತಿ ಹೊಂದಿದ್ದ ವಾಲೀಕಾರ ಬಂಡಾಯ ಸಾಹಿತ್ಯ ಸಾಹಿತ್ಯ ಘಟ್ಟದಲ್ಲಿ ಮುಂಚೂಣಿ ಲೇಖಕರೆನಿಸಿಕೊಂಡಿದ್ದರು. ಸದಾ ಕೆಂಪು ಶರ್ಟ್ ಧರಿಸುವ ಮೂಲಕ ಎಡ ಪಂಥೀಯ ವಿಚಾರಧಾರೆಗಳ ಸಂಕೇತವಾಗಿದ್ದ ವಾಲೀಕಾರ, ತಮ್ಮ ವೇತನವನ್ನು ಬಡ ಮಕ್ಕಳ ಶಿಕ್ಷಣಕ್ಕೆ ವ್ಯಯಿಸುವ ಮೂಲಕ ನಿಜವಾದ ಸಮಾಜವಾದಿ ಎನಿಸಿಕೊಂಡಿದ್ದರು. 11 ಕವನ ಸಂಕಲನ, 12 ನಾಟಕ, 5 ಕಾದಂಬರಿ, ನಾಲ್ಕು ಮಹಾ ಕಾವ್ಯ ಸೇರಿದಂತೆ ಹಲವಾರು ಕೃತಿಗಳ ಅಮೂಲ್ಯ ಕೊಡುಗೆಯನ್ನು ವಾಲೀಕಾರ ನೀಡಿದ್ದರು. ಕಲಬುರ್ಗಿಯ ಹಿಂದಿ ಪ್ರಚಾರ ಸಭೆಯಲ್ಲಿ ಸಾರ್ವಜನಿಕರ ಅಂತಿಮ ದರ್ಶನಕ್ಕೆ ವ್ಯವಸ್ಥೆ ಕಲ್ಪಿಸಲಾಗಿತ್ತು. ರಾಜ್ಯಸಭಾ ಮಾಜಿ ಸದಸ್ಯ ಬಸವರಾಜ ಪಾಟೀಲ ಸೇಡಂ, ಕೆ.ಬಿ.ಶಾಣಪ್ಪ, ವಿಧಾನ ಪರಿಷತ್ ಸದಸ್ಯ ತಿಪ್ಪಣ್ಣಪ್ಪ ಕಮಕನೂರ, ಹಿರಿಯ ಸಾಹಿತಿ ಗೀತಾ ನಾಗಭೂಷಣ, ಜಾನಪದ ವಿ.ವಿ. ಕುಲಪತಿ ಪ್ರೊ.ಡಿ.ಬಿ.ನಾಯಕ್, ಕೆ.ಪಿ.ಎಸ್.ಸಿ. ಮಾಜಿ ಸದಸ್ಯೆ ನಾಗಬಾಯಿ ಬಳ್ಳಾ, ಹಿರಿಯ ಸಾಹಿತಿಗಳು, ಗಣ್ಯರು, ನಾಗರೀಕರು ನಾಲೀಕಾರರ ಪಾರ್ಥೀವ ಶರೀರದ ಅಂತಿಮ ದರ್ಶನ ಪಡೆದು, ಶ್ರದ್ಧಾಂಜಲಿ ಸಲ್ಲಿಸಿದರು. ಅವರ ಸಾಹಿತ್ಯಿಕ, ಸಾಮಾಜಿಕ ಕೊಡುಗೆಯನ್ನು ಸ್ಮರಿಸಿ, ನುಡಿನಮನ ಸಲ್ಲಿಸಲಾಯಿತು. ಮುಂಬರುವ ಫೆಬ್ರವರಿಯಲ್ಲಿ ಕಲಬುರ್ಗಿಯಲ್ಲಿ ನಡೆಯಲಿರುವ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಚೆನ್ನಣ್ಣ ವಾಲೀಕಾರ ಕುರಿತು ಪ್ರತ್ಯೇಕ ಗೋಷ್ಠಿ ಇಡಬೇಕೆಂದು ಮನವಿ ಮಾಡಲಾಯಿತು.

ಬೈಟ್-1.ಬಸವರಾಜ ಪಾಟೀಲ ಸೇಡಂ, ರಾಜ್ಯಸಭಾ ಮಾಜಿ ಸದಸ್ಯ(ಬಿಳಿ ಬಣ್ಣದ ಕುದಲು,ಪೆನ್)

ಬೈಟ್-2. ಪ್ರೊ.ಎಚ್.ಟಿ.ಪೋತೆ, ನಿರ್ದೇಶಕ, ಪ್ರಸಾರಾಂಗ, ಗುಲ್ಬರ್ಗಾ ವಿ.ವಿ.(ಕನ್ನಡಕ)

ಬೈಟ್-3.ರಂಜಾನ್ ದರ್ಗಾ, ಹಿರಿಯ ಪತ್ರಕರ್ತ.(ಬಿಳಿ ಲೈನಿಂಗ್ ಶಟ್೯)

ವಾಯ್ಸ್-3. ಸಾರ್ವಜನಿಕರ ಅಂತಿಮ ದರ್ಶನದ ನಂತರ ಪಾರ್ಥೀವ ಶರೀರವನ್ನು ಶಹಾಬಾದ್ ತಾಲೂಕಿನ ಶಂಕರವಾಡಿಯಲ್ಲಿ ಅಂತ್ಯಕ್ರಿಯೆ ನೆರವೇರಿಸಲಾಯಿತು. ಅಂತ್ಯಕ್ರಿಯೆಯಲ್ಲಿ ಸಾಹಿತಿಗಳು, ವಾಲೀಕಾರರ ಅಭಿಮಾನಿಗಳು ಭಾಗವಹಿಸಿ,ಭಾವಪೂರ್ಣ ವಿದಾಯ ಸಲ್ಲಿಸಿದರು.Body:ಕಲಬುರಗಿ:ನಿನ್ನೆ ನಿಧನರಾದ ಹಿರಿಯ ಸಾಹಿತಿ ಪ್ರೊ.ಚೆನ್ನಣ್ಣ ವಾಲೀಕಾರ ಅವರ ಅಂತ್ಯಕ್ರಿಯೆ ಕಲಬುರ್ಗಿ ಜಿಲ್ಲೆ ಶಹಾಬಾದ್ ತಾಲೂಕಿನ ಶಂಕರವಾಡಿ ಗ್ರಾಮದಲ್ಲಿ ನಡೆಯಿತು. ಅನಾರೋಗ್ಯದಿಂದ ಬಳಲುತ್ತಿದ್ದ ವಾಲೀಕಾರ ಅವರು ಚಿಕಿತ್ಸೆ ಫಲಿಸದೆ ಖಾಸಗಿ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದರು. ಕಲಬುರ್ಗಿಯ ಹಿಂದಿ ಪ್ರಚಾರ ಸಭೆಯ ಆವರಣದಲ್ಲಿ ಪಾರ್ಥೀವ ಶರೀರದ ಅಂತಿಮ ದರ್ಶನಕ್ಕೆ ವ್ಯವಸ್ಥೆ ಕಲ್ಪಿಸಲಾಗಿತ್ತು. ಹಿರಿಯ ಸಾಹಿತಿಗಳು, ಗಣ್ಯರು, ನಾಗರೀಕರು ಪಾರ್ಥೀವ ಶರೀರದ ಅಂತಿಮ ದರ್ಶನ ಪಡೆದು, ಶ್ರದ್ಧಾಂಜಲಿ ಸಲ್ಲಿಸಿದರು.

ವಾಯ್ಸ್-1.ಹಿರಿಯ ಸಾಹಿತಿ ಚೆನ್ನಣ್ಣ ವಾಲೀಕಾರ ವಿಧಿವಶರಾಗಿದ್ದಾರೆ. ಅವರಿಗೆ 78 ವರ್ಷ ವಯಸ್ಸಾಗಿತ್ತು. ಕಳೆದ ಕೆಲ ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ವಾಲೀಕಾರ ಅವರನ್ನು ಕಲಬುರ್ಗಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.ಆದರೆ ಚಿಕಿತ್ಸೆ ಫಲಿಸದೆ ಅವರು ನಿಧನರಾಗಿದ್ದಾರೆ. ಮೃತರು ಪತ್ನಿ ಮತ್ತು ಸಾಕು ಮಕ್ಕಳನ್ನು ಅಗಲಿದ್ದಾರೆ. ಗುಲ್ಬರ್ಗಾ ವಿಶ್ವವಿದ್ಯಾಲಯದಲ್ಲಿ ಪ್ರೊಫೆಸರ್ ಆಗಿ ನಿವೃತ್ತಿ ಹೊಂದಿದ್ದ ವಾಲೀಕಾರ ಬಂಡಾಯ ಸಾಹಿತ್ಯ ಸಾಹಿತ್ಯ ಘಟ್ಟದಲ್ಲಿ ಮುಂಚೂಣಿ ಲೇಖಕರೆನಿಸಿಕೊಂಡಿದ್ದರು. ಸದಾ ಕೆಂಪು ಶರ್ಟ್ ಧರಿಸುವ ಮೂಲಕ ಎಡ ಪಂಥೀಯ ವಿಚಾರಧಾರೆಗಳ ಸಂಕೇತವಾಗಿದ್ದ ವಾಲೀಕಾರ, ತಮ್ಮ ವೇತನವನ್ನು ಬಡ ಮಕ್ಕಳ ಶಿಕ್ಷಣಕ್ಕೆ ವ್ಯಯಿಸುವ ಮೂಲಕ ನಿಜವಾದ ಸಮಾಜವಾದಿ ಎನಿಸಿಕೊಂಡಿದ್ದರು. 11 ಕವನ ಸಂಕಲನ, 12 ನಾಟಕ, 5 ಕಾದಂಬರಿ, ನಾಲ್ಕು ಮಹಾ ಕಾವ್ಯ ಸೇರಿದಂತೆ ಹಲವಾರು ಕೃತಿಗಳ ಅಮೂಲ್ಯ ಕೊಡುಗೆಯನ್ನು ವಾಲೀಕಾರ ನೀಡಿದ್ದರು. ಕಲಬುರ್ಗಿಯ ಹಿಂದಿ ಪ್ರಚಾರ ಸಭೆಯಲ್ಲಿ ಸಾರ್ವಜನಿಕರ ಅಂತಿಮ ದರ್ಶನಕ್ಕೆ ವ್ಯವಸ್ಥೆ ಕಲ್ಪಿಸಲಾಗಿತ್ತು. ರಾಜ್ಯಸಭಾ ಮಾಜಿ ಸದಸ್ಯ ಬಸವರಾಜ ಪಾಟೀಲ ಸೇಡಂ, ಕೆ.ಬಿ.ಶಾಣಪ್ಪ, ವಿಧಾನ ಪರಿಷತ್ ಸದಸ್ಯ ತಿಪ್ಪಣ್ಣಪ್ಪ ಕಮಕನೂರ, ಹಿರಿಯ ಸಾಹಿತಿ ಗೀತಾ ನಾಗಭೂಷಣ, ಜಾನಪದ ವಿ.ವಿ. ಕುಲಪತಿ ಪ್ರೊ.ಡಿ.ಬಿ.ನಾಯಕ್, ಕೆ.ಪಿ.ಎಸ್.ಸಿ. ಮಾಜಿ ಸದಸ್ಯೆ ನಾಗಬಾಯಿ ಬಳ್ಳಾ, ಹಿರಿಯ ಸಾಹಿತಿಗಳು, ಗಣ್ಯರು, ನಾಗರೀಕರು ನಾಲೀಕಾರರ ಪಾರ್ಥೀವ ಶರೀರದ ಅಂತಿಮ ದರ್ಶನ ಪಡೆದು, ಶ್ರದ್ಧಾಂಜಲಿ ಸಲ್ಲಿಸಿದರು. ಅವರ ಸಾಹಿತ್ಯಿಕ, ಸಾಮಾಜಿಕ ಕೊಡುಗೆಯನ್ನು ಸ್ಮರಿಸಿ, ನುಡಿನಮನ ಸಲ್ಲಿಸಲಾಯಿತು. ಮುಂಬರುವ ಫೆಬ್ರವರಿಯಲ್ಲಿ ಕಲಬುರ್ಗಿಯಲ್ಲಿ ನಡೆಯಲಿರುವ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಚೆನ್ನಣ್ಣ ವಾಲೀಕಾರ ಕುರಿತು ಪ್ರತ್ಯೇಕ ಗೋಷ್ಠಿ ಇಡಬೇಕೆಂದು ಮನವಿ ಮಾಡಲಾಯಿತು.

ಬೈಟ್-1.ಬಸವರಾಜ ಪಾಟೀಲ ಸೇಡಂ, ರಾಜ್ಯಸಭಾ ಮಾಜಿ ಸದಸ್ಯ(ಬಿಳಿ ಬಣ್ಣದ ಕುದಲು,ಪೆನ್)

ಬೈಟ್-2. ಪ್ರೊ.ಎಚ್.ಟಿ.ಪೋತೆ, ನಿರ್ದೇಶಕ, ಪ್ರಸಾರಾಂಗ, ಗುಲ್ಬರ್ಗಾ ವಿ.ವಿ.(ಕನ್ನಡಕ)

ಬೈಟ್-3.ರಂಜಾನ್ ದರ್ಗಾ, ಹಿರಿಯ ಪತ್ರಕರ್ತ.(ಬಿಳಿ ಲೈನಿಂಗ್ ಶಟ್೯)

ವಾಯ್ಸ್-3. ಸಾರ್ವಜನಿಕರ ಅಂತಿಮ ದರ್ಶನದ ನಂತರ ಪಾರ್ಥೀವ ಶರೀರವನ್ನು ಶಹಾಬಾದ್ ತಾಲೂಕಿನ ಶಂಕರವಾಡಿಯಲ್ಲಿ ಅಂತ್ಯಕ್ರಿಯೆ ನೆರವೇರಿಸಲಾಯಿತು. ಅಂತ್ಯಕ್ರಿಯೆಯಲ್ಲಿ ಸಾಹಿತಿಗಳು, ವಾಲೀಕಾರರ ಅಭಿಮಾನಿಗಳು ಭಾಗವಹಿಸಿ,ಭಾವಪೂರ್ಣ ವಿದಾಯ ಸಲ್ಲಿಸಿದರು.Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.