ETV Bharat / city

ಕಲಬುರಗಿಯಲ್ಲಿ ಪ್ರೇಮಿಗಳಿಗೆ ದಿಢೀರ್ ಮದುವೆ ಭಾಗ್ಯ... ಆತಂಕವೋ, ಅದೃಷ್ಟವೊ! - kalaburagi

ಕಲಬುರಗಿಯಲ್ಲಿ ಪ್ರೇಮಿಗಳ ದಿನದಂದು ಜೊತೆಯಾಗಿ ಕಾಲಕಳೆಯೋಣ ಎಂದು ಪಾರ್ಕ್​ಗೆ ಹೋಗಿದ್ದ ಪ್ರೇಮಿಗಳಿಗೆ ಶ್ರೀರಾಮ ಸೇನೆಯ ಕಾರ್ಯಕರ್ತರು ಮದುವೆ ಮಾಡಿಸುವ ಮೂಲಕ ಅಚ್ಚರಿ ಮೂಡಿಸಿದ್ದಾರೆ.

marriage for lovers in kalburgi
author img

By

Published : Feb 15, 2019, 2:42 PM IST

ಕಲಬುರಗಿ: ಫೆಬ್ರವರಿ 14 ಅಂದ್ರೆ ಸಾಕು ಪ್ರೇಮಿಗಳಿಗೆ ವಿಶೇಷವಾದ ದಿನ. ವ್ಯಾಲೆಂಟೈನ್ಸ್ ಡೇ ಹೆಸರಿನಲ್ಲಿ ಸಂಭ್ರಮಿಸುವವರೇ ಹೆಚ್ಚು. ಆದರೆ ನಗರದಲ್ಲಿ ತಮ್ಮ ಪೋಷಕರ ಕಣ್ಣು ತಪ್ಪಿಸಿ ಪ್ರಿಯಕರ ಹಾಗೂ ಪ್ರಿಯತಮೆಯನ್ನು ಭೇಟಿಯಾಗಲು ಗಾರ್ಡನ್ ಹೋಗಿದ್ದ ಪ್ರೇಮಿಗಳಿಗೆ ಅಚ್ಚರಿ ಕಾದಿತ್ತು.

ಹೌದು, ಫೆ. 14(ನಿನ್ನೆ) ವಿಶ್ವದಾದ್ಯಂತ ಪ್ರೇಮಿಗಳ ದಿನವನ್ನು ಸಂಭ್ರಮದಿಂದ ಆಚರಿಸಿದರೆ ಕಲಬುರಗಿಯ ಸಾರ್ವಜನಿಕ

marriage for lovers in kalburgi
ಉದ್ಯಾನವನ, ಅಪ್ಪ ಲೇಕ್, ಮಿನಿ ಜೂ, ಕೆಸರಟ್ಟಿ ಗಾರ್ಡನ್ ಸೇರಿದಂತೆ ಹಲವೆಡೆ ಪ್ರೇಮಿಗಳಿಗೆ ಆತಂಕ ಮೂಡಿಸಿತ್ತು. ಪ್ರೇಮಿಗಳ ದಿನಾಚರಣೆ ವಿರೋಧಿಸಿ ಶ್ರೀರಾಮಸೇನೆ ಕಾರ್ಯಕರ್ತರು ಉದ್ಯಾನವನಗಳಿಗೆ ತೆರಳಿ ಅಲ್ಲಿ ಕುಳಿತ ಪ್ರೇಮಿಗಳಿಗೆ ಮದುವೆ ಮಾಡಿಸಿದರು. ಗಾಬರಿಗೊಂಡ ಪ್ರೇಮಿಗಳು ಅಲ್ಲಿಂದ ಕಾಲ್ಕಿತ್ತರೆ ಇನ್ನ ಕೆಲವರು ಬಿಂದಾಸ್ ಆಗಿ ಹಾರ ಬದಲಿಸಿಕೊಂಡರು.
undefined

ಪ್ರತಿ ವರ್ಷ ಪ್ರೇಮಿಗಳ ದಿನಾಚರಣೆ ವಿರೋಧಿಸುತ್ತಾ ಬಂದಿರುವ ಶ್ರೀರಾಮಸೇನೆ ಕಾರ್ಯಕರ್ತರು, ಈ ಬಾರಿಯೂ ಪ್ರೇಮಿಗಳ ದಿನಾಚರಣೆ ಖಂಡಿಸಿದರು. ವ್ಯಾಲೆಂಟೈನ್ಸ್ ಡೇ ನಮ್ಮ ದೇಶದ ಸಂಸ್ಕೃತಿ ಅಲ್ಲ. ಪಾಶ್ಚಿಮಾತ್ಯ ದೇಶಗಳ ಸಂಸ್ಕೃತಿ. ಇಲ್ಲಿ ಅದರ ಆಚರಣೆ ಬೇಡ ಅಂತ ಪ್ರೇಮಿಗಳ ಬಳಿ ಹೋಗಿ ಅವರಿಗೆ ಮನವರಿಕೆ ಮಾಡಲು ಪ್ರಯತ್ನಿಸಿದರು.

ನಿಜವಾದ ಪ್ರೀತಿ ಇದ್ದರೆ ಸ್ಥಳದಲ್ಲಿಯೇ ನಿಮ್ಮ ಪ್ರೇಯಸಿಯನ್ನು ಮದುವೆಯಾಗಿ ಅಂತ ಹಲವು ಲವರ್ಸ್​ಗೆ ಮನವೊಲಿಸಿ 4 ಜೋಡಿಗಳಿಗೆ ಮದುವೆ ಮಾಡಿಸಿದರು. ಪಾಶ್ಚಿಮಾತ್ಯ ಸಂಸ್ಕೃತಿಗೆ ನಮ್ಮ ಯುವಕರು ಕಟ್ಟು ಬೀಳಬಾರದು ಅಂತ ಮನವಿ ಮಾಡಿದ ಶ್ರೀರಾಮಸೇನೆಯ ಜಿಲ್ಲಾಧ್ಯಕ್ಷ ಲಕ್ಷ್ಮಿಕಾಂತ್ ಸ್ವಾದಿ ಹಾಗೂ ಕಾರ್ಯಕರ್ತರು, ನಮ್ಮದು ವ್ಯಾಲೆಂಟೈನ್ಸ್ ಡೇ ಗೆ ವಿರೋಧ ಹೊರತಾಗಿ ಪ್ರೀತಿ ಪ್ರೇಮಕ್ಕೆ ಅಲ್ಲ. ಪಾಶ್ಚಿಮಾತ್ಯ ಸಂಸ್ಕೃತಿ ಅನುಸರಿಸದೆ ನಿಜವಾದ ಪ್ರೀತಿ ಪ್ರೇಮದಿಂದ ಬಾಳಬೇಕು ಎಂದು ಮನವಿ ಮಾಡಿದ್ರು.

ಶ್ರೀರಾಮಸೇನೆಯ ಕಾರ್ಯಕ್ಕೆ ಕೆಲ ಪ್ರೇಮಿಗಳು ವಿರೋಧ ವ್ಯಕ್ತಪಡಿಸಿದರೆ ಇನ್ನೂ ಕೆಲ ಪ್ರೇಮಿಗಳು ಶ್ಲಾಘಿಸಿದರು. ಇವರ ಮನವಿಗೆ ಓಗೊಟ್ಟು ಮದುವೆ ಮಾಡಿಕೊಳ್ಳಲು ಮುಂದೆ ಬಂದರು. ಮದುವೆಗೆ ಮುಂದೆ ಬಂದ ಪ್ರೇಮಿಗಳಿಗೆ ಹಾರ ಬದಲಾಯಿಸುವ ಮೂಲಕ ಮದುವೆ ಮಾಡಿಸಿದ ಶ್ರೀರಾಮಸೇನೆ ಕಾರ್ಯಕರ್ತರು ನವ ಜೋಡಿಗೆ ಶುಭ ಹಾರೈಸಿದರು.

ಒಟ್ಟಾರೆ ವ್ಯಾಲೆಂಟೈನ್ಸ್ ಡೇ ಗೆ ವಿರೋಧ ವ್ಯಕ್ತಪಡಿಸಿದ ಶ್ರೀರಾಮಸೇನೆ ಕಾರ್ಯಕರ್ತರು ಯುವ ಪ್ರೇಮಿಗಳನ್ನು ಒಂದುಗೂಡಿಸುವ ಮೂಲಕ ಯುವಕರಿಗೆ ಪಾಶ್ಚಿಮಾತ್ಯ ಸಂಸ್ಕೃತಿ ವಿರೋಧಿಸುವಂತೆ ಪ್ರೇರೇಪಿಸಿದರು.

ಕಲಬುರಗಿ: ಫೆಬ್ರವರಿ 14 ಅಂದ್ರೆ ಸಾಕು ಪ್ರೇಮಿಗಳಿಗೆ ವಿಶೇಷವಾದ ದಿನ. ವ್ಯಾಲೆಂಟೈನ್ಸ್ ಡೇ ಹೆಸರಿನಲ್ಲಿ ಸಂಭ್ರಮಿಸುವವರೇ ಹೆಚ್ಚು. ಆದರೆ ನಗರದಲ್ಲಿ ತಮ್ಮ ಪೋಷಕರ ಕಣ್ಣು ತಪ್ಪಿಸಿ ಪ್ರಿಯಕರ ಹಾಗೂ ಪ್ರಿಯತಮೆಯನ್ನು ಭೇಟಿಯಾಗಲು ಗಾರ್ಡನ್ ಹೋಗಿದ್ದ ಪ್ರೇಮಿಗಳಿಗೆ ಅಚ್ಚರಿ ಕಾದಿತ್ತು.

ಹೌದು, ಫೆ. 14(ನಿನ್ನೆ) ವಿಶ್ವದಾದ್ಯಂತ ಪ್ರೇಮಿಗಳ ದಿನವನ್ನು ಸಂಭ್ರಮದಿಂದ ಆಚರಿಸಿದರೆ ಕಲಬುರಗಿಯ ಸಾರ್ವಜನಿಕ

marriage for lovers in kalburgi
ಉದ್ಯಾನವನ, ಅಪ್ಪ ಲೇಕ್, ಮಿನಿ ಜೂ, ಕೆಸರಟ್ಟಿ ಗಾರ್ಡನ್ ಸೇರಿದಂತೆ ಹಲವೆಡೆ ಪ್ರೇಮಿಗಳಿಗೆ ಆತಂಕ ಮೂಡಿಸಿತ್ತು. ಪ್ರೇಮಿಗಳ ದಿನಾಚರಣೆ ವಿರೋಧಿಸಿ ಶ್ರೀರಾಮಸೇನೆ ಕಾರ್ಯಕರ್ತರು ಉದ್ಯಾನವನಗಳಿಗೆ ತೆರಳಿ ಅಲ್ಲಿ ಕುಳಿತ ಪ್ರೇಮಿಗಳಿಗೆ ಮದುವೆ ಮಾಡಿಸಿದರು. ಗಾಬರಿಗೊಂಡ ಪ್ರೇಮಿಗಳು ಅಲ್ಲಿಂದ ಕಾಲ್ಕಿತ್ತರೆ ಇನ್ನ ಕೆಲವರು ಬಿಂದಾಸ್ ಆಗಿ ಹಾರ ಬದಲಿಸಿಕೊಂಡರು.
undefined

ಪ್ರತಿ ವರ್ಷ ಪ್ರೇಮಿಗಳ ದಿನಾಚರಣೆ ವಿರೋಧಿಸುತ್ತಾ ಬಂದಿರುವ ಶ್ರೀರಾಮಸೇನೆ ಕಾರ್ಯಕರ್ತರು, ಈ ಬಾರಿಯೂ ಪ್ರೇಮಿಗಳ ದಿನಾಚರಣೆ ಖಂಡಿಸಿದರು. ವ್ಯಾಲೆಂಟೈನ್ಸ್ ಡೇ ನಮ್ಮ ದೇಶದ ಸಂಸ್ಕೃತಿ ಅಲ್ಲ. ಪಾಶ್ಚಿಮಾತ್ಯ ದೇಶಗಳ ಸಂಸ್ಕೃತಿ. ಇಲ್ಲಿ ಅದರ ಆಚರಣೆ ಬೇಡ ಅಂತ ಪ್ರೇಮಿಗಳ ಬಳಿ ಹೋಗಿ ಅವರಿಗೆ ಮನವರಿಕೆ ಮಾಡಲು ಪ್ರಯತ್ನಿಸಿದರು.

ನಿಜವಾದ ಪ್ರೀತಿ ಇದ್ದರೆ ಸ್ಥಳದಲ್ಲಿಯೇ ನಿಮ್ಮ ಪ್ರೇಯಸಿಯನ್ನು ಮದುವೆಯಾಗಿ ಅಂತ ಹಲವು ಲವರ್ಸ್​ಗೆ ಮನವೊಲಿಸಿ 4 ಜೋಡಿಗಳಿಗೆ ಮದುವೆ ಮಾಡಿಸಿದರು. ಪಾಶ್ಚಿಮಾತ್ಯ ಸಂಸ್ಕೃತಿಗೆ ನಮ್ಮ ಯುವಕರು ಕಟ್ಟು ಬೀಳಬಾರದು ಅಂತ ಮನವಿ ಮಾಡಿದ ಶ್ರೀರಾಮಸೇನೆಯ ಜಿಲ್ಲಾಧ್ಯಕ್ಷ ಲಕ್ಷ್ಮಿಕಾಂತ್ ಸ್ವಾದಿ ಹಾಗೂ ಕಾರ್ಯಕರ್ತರು, ನಮ್ಮದು ವ್ಯಾಲೆಂಟೈನ್ಸ್ ಡೇ ಗೆ ವಿರೋಧ ಹೊರತಾಗಿ ಪ್ರೀತಿ ಪ್ರೇಮಕ್ಕೆ ಅಲ್ಲ. ಪಾಶ್ಚಿಮಾತ್ಯ ಸಂಸ್ಕೃತಿ ಅನುಸರಿಸದೆ ನಿಜವಾದ ಪ್ರೀತಿ ಪ್ರೇಮದಿಂದ ಬಾಳಬೇಕು ಎಂದು ಮನವಿ ಮಾಡಿದ್ರು.

ಶ್ರೀರಾಮಸೇನೆಯ ಕಾರ್ಯಕ್ಕೆ ಕೆಲ ಪ್ರೇಮಿಗಳು ವಿರೋಧ ವ್ಯಕ್ತಪಡಿಸಿದರೆ ಇನ್ನೂ ಕೆಲ ಪ್ರೇಮಿಗಳು ಶ್ಲಾಘಿಸಿದರು. ಇವರ ಮನವಿಗೆ ಓಗೊಟ್ಟು ಮದುವೆ ಮಾಡಿಕೊಳ್ಳಲು ಮುಂದೆ ಬಂದರು. ಮದುವೆಗೆ ಮುಂದೆ ಬಂದ ಪ್ರೇಮಿಗಳಿಗೆ ಹಾರ ಬದಲಾಯಿಸುವ ಮೂಲಕ ಮದುವೆ ಮಾಡಿಸಿದ ಶ್ರೀರಾಮಸೇನೆ ಕಾರ್ಯಕರ್ತರು ನವ ಜೋಡಿಗೆ ಶುಭ ಹಾರೈಸಿದರು.

ಒಟ್ಟಾರೆ ವ್ಯಾಲೆಂಟೈನ್ಸ್ ಡೇ ಗೆ ವಿರೋಧ ವ್ಯಕ್ತಪಡಿಸಿದ ಶ್ರೀರಾಮಸೇನೆ ಕಾರ್ಯಕರ್ತರು ಯುವ ಪ್ರೇಮಿಗಳನ್ನು ಒಂದುಗೂಡಿಸುವ ಮೂಲಕ ಯುವಕರಿಗೆ ಪಾಶ್ಚಿಮಾತ್ಯ ಸಂಸ್ಕೃತಿ ವಿರೋಧಿಸುವಂತೆ ಪ್ರೇರೇಪಿಸಿದರು.

Intro:ಕಲಬುರಗಿ: ಫೆಬ್ರವರಿ 14 ಅಂದ್ರೆ ಸಾಕು ಪ್ರೇಮಿಗಳಿಗೆ ವಿಶೇಷವಾದ ದಿನ ವ್ಯಾಲೆಂಟೈನ್ಸ್ ಡೇ ಹೆಸರಿನಲ್ಲಿ ಸಂಭ್ರಮ ಸಡಗರದಿಂದ ದಿನ ಕಳೆಯುತ್ತಾರೆ. ಆದರೆ ತಮ್ಮ ಪೋಷಕರ ಕಣ್ಣು ತಪ್ಪಿಸಿ ಪ್ರಿಯಕರ ಹಾಗೂ ಪ್ರಿಯತಮೆಯನ್ನು ಭೇಟಿಯಾಗಲು ಗಾರ್ಡನ್ ಹೋಗಿದ್ದ ಪ್ರೇಮಿಗಳಿಗೆ ಇನ್ನೊಂದು ಅಚ್ಚರಿ ಕಾದಿತ್ತು.

ಹೌದು ವಿಶ್ವದಾದ್ಯಂತ ಪ್ರೇಮಿಗಳ ಸಂಭ್ರಮದಿಂದ ವ್ಯಾಲೆಂಟೈನ್ಸ್ ಡೇ ಆಚರಿಸಿದರೆ ಕಲಬುರಗಿಯ ಸಾರ್ವಜನಿಕ ಉದ್ಯಾನವನ, ಅಪ್ಪ ಲೇಕ್, ಮಿನಿ ಜೂ, ಕೆಸರಟ್ಟಿ ಗಾರ್ಡನ್ ಸೇರಿದಂತೆ ಹಲವೆಡೆ ಪ್ರೇಮಿಗಳಿಗೆ ಆತಂಕ ಮೂಡಿಸಿತ್ತು. ಪ್ರೇಮಿಗಳ ದಿನಾಚರಣೆ ವಿರೋಧಿಸಿ ಶ್ರೀರಾಮಸೇನೆ ಕಾರ್ಯಕರ್ತರು ಉದ್ಯಾನವನಗಳಿಗೆ ತೆರಳಿ ಅಲ್ಲಿ ಕುಳಿತ ಪ್ರೇಮಿಗಳಿಗೆ ಮದುವೆ ಮಾಡಿಸಿದರು. ಗಾಬರಿಗೊಂಡ ಪ್ರೇಮಿಗಳು ಅಲ್ಲಿಂದ ಕಾಲುಕಿತ್ತರೆ ಇನ್ನಕೆಲವರು ಬಿಂದಾಸ್ ಆಗಿ ಹಾರ ಬದಲಿಸಿಕೊಂಡರು.

ಪ್ರತಿ ಸಾರಿ ಪ್ರೇಮಿಗಳ ದಿನಾಚರಣೆಯ ವಿರೋಧಿಸುತ್ತಾ ಬಂದಿರುವ ಶ್ರೀರಾಮಸೇನೆ ಕಾರ್ಯಕರ್ತರು, ಈ ಬಾರಿಯೂ ಪ್ರೇಮಿಗಳ ದಿನಾಚರಣೆ ಖಂಡಿಸಿದರು. ವೆಲೆಂಟೈನ್ಸ್ ಡೇ ನಮ್ಮ ದೇಶದ ಸಂಸ್ಕೃತಿ ಅಲ್ಲ ಪಾಶ್ಚಿಮಾತ್ಯ ದೇಶಗಳ ಸಂಸ್ಕೃತಿ ಇಲ್ಲಿ ಆಚರಣೆ ಮಾಡುವುದು ಬೇಡ ಅಂತ ಪ್ರೇಮಿಗಳ ಬಳಿ ಹೋಗಿ ಅವರಿಗೆ ಮನವರಿಕೆ ಮಾಡಲು ಪ್ರಯತ್ನಿಸಿದರು. ನಿಜವಾದ ಪ್ರೀತಿ ಇದ್ದರೆ ಸ್ಥಳದಲ್ಲಿಯೇ ನಿಮ್ಮ ಪ್ರೇಯಸಿಯನ್ನು ಮದುವೆಯಾಗಿ ಅಂತ ಹಲವು ಲವರ್ಸ್ ಗಳಿಗೆ ಮನವೊಲಿಸಿ 4 ಜೋಡಿಗಳಿಗೆ ಮದುವೆ ಮಾಡಿಸಿದರು. ಪಾಶ್ಚಿಮಾತ್ಯ ಸಂಸ್ಕೃತಿಗೆ ನಮ್ಮ ಯುವಕರು ಕಟ್ಟು ಬೀಳಬಾರದು ಅಂತ ಮನವಿ ಮಾಡಿದ ಶ್ರೀರಾಮಸೇನೆಯ ಜಿಲ್ಲಾಧ್ಯಕ್ಷ ಲಕ್ಷ್ಮಿಕಾಂತ್ ಸ್ವಾದಿ ಹಾಗೂ ಕಾರ್ಯಕರ್ತರು, ನಮ್ಮದು ವ್ಯಾಲೆಂಟೈನ್ಸ್ ಡೇ ಗೆ ವಿರೋಧ ಹೊರತಾಗಿ ಪ್ರೀತಿ ಪ್ರೇಮಕ್ಕೆ ಅಲ್ಲ, ಪಾಶ್ಚಿಮಾತ್ಯ ಸಂಸ್ಕೃತಿ ಅನುಸರಿಸದೆ ನಿಜವಾದ ಪ್ರೀತಿ ಪ್ರೇಮದಿಂದ ಬಾಳಬೇಕು ಎಂದು ಲಕ್ಷ್ಮಿಕಾಂತ್ ಸ್ವಾದಿ ಮನವಿ ಮಾಡಿದರು.

ಶ್ರೀರಾಮ ಸೇನೆಯ ಕಾರ್ಯಕ್ಕೆ ಕೆಲ ಪ್ರೇಮಿಗಳು ವಿರೋಧ ವ್ಯಕ್ತಪಡಿಸಿದರೆ ಇನ್ನೂ ಕೆಲ ಪ್ರೇಮಿಗಳು ಶ್ಲಾಘಿಸಿದರು. ಇವರ ಮನವಿಗೆ ಓಗೊಟ್ಟು ಮದುವೆ ಮಾಡಿ ಕೊಳ್ಳಲು ಮುಂದೆ ಬಂದರು. ಮದುವೆಗೆ ಮುಂದೆ ಬಂದ ಪ್ರೇಮಿಗಳಿಗೆ ಹಾರ ಬದಲಾಯಿಸುವ ಮೂಲಕ ಮದುವೆ ಮಾಡಿಸಿದ ಶ್ರೀರಾಮಸೇನೆ ಕಾರ್ಯಕರ್ತರು ನವ ಜೋಡಿಗೆ ಶುಭ ಹಾರೈಸಿದರು. ಒಟ್ಟಾರೆ ವ್ಯಾಲೆಂಟೈನ್ಸ್ ಡೇ ಗೆ ವಿರೋಧ ವ್ಯಕ್ತಪಡಿಸಿದ ಶ್ರೀರಾಮಸೇನೆ ಕಾರ್ಯಕರ್ತರು ಯುವ ಪ್ರೇಮಿಗಳನ್ನು ಒಂದುಗೂಡಿಸುವ ಮೂಲಕ ಯುವಕರಿಗೆ ಪಾಶ್ಚಿಮಾತ್ಯ ಸಂಸ್ಕೃತಿಗೆ ವಿರೋಧಿಸುವಂತೆ ಪ್ರೇರೇಪಿಸಿದರು. ಕಾರ್ಯಕರ್ತರ ಈ ದಿಢೀರ ಕಾರ್ಯದಿಂದ ಪ್ರೇಮಿಗಳು ಆತಂಕದ ಜೊತೆಗೆ ಆಶ್ಚರ್ಯಗೊಳ್ಳುವಂತಾಯಿತು.


Body:ಕಲಬುರಗಿ: ಫೆಬ್ರವರಿ 14 ಅಂದ್ರೆ ಸಾಕು ಪ್ರೇಮಿಗಳಿಗೆ ವಿಶೇಷವಾದ ದಿನ ವ್ಯಾಲೆಂಟೈನ್ಸ್ ಡೇ ಹೆಸರಿನಲ್ಲಿ ಸಂಭ್ರಮ ಸಡಗರದಿಂದ ದಿನ ಕಳೆಯುತ್ತಾರೆ. ಆದರೆ ತಮ್ಮ ಪೋಷಕರ ಕಣ್ಣು ತಪ್ಪಿಸಿ ಪ್ರಿಯಕರ ಹಾಗೂ ಪ್ರಿಯತಮೆಯನ್ನು ಭೇಟಿಯಾಗಲು ಗಾರ್ಡನ್ ಹೋಗಿದ್ದ ಪ್ರೇಮಿಗಳಿಗೆ ಇನ್ನೊಂದು ಅಚ್ಚರಿ ಕಾದಿತ್ತು.

ಹೌದು ವಿಶ್ವದಾದ್ಯಂತ ಪ್ರೇಮಿಗಳ ಸಂಭ್ರಮದಿಂದ ವ್ಯಾಲೆಂಟೈನ್ಸ್ ಡೇ ಆಚರಿಸಿದರೆ ಕಲಬುರಗಿಯ ಸಾರ್ವಜನಿಕ ಉದ್ಯಾನವನ, ಅಪ್ಪ ಲೇಕ್, ಮಿನಿ ಜೂ, ಕೆಸರಟ್ಟಿ ಗಾರ್ಡನ್ ಸೇರಿದಂತೆ ಹಲವೆಡೆ ಪ್ರೇಮಿಗಳಿಗೆ ಆತಂಕ ಮೂಡಿಸಿತ್ತು. ಪ್ರೇಮಿಗಳ ದಿನಾಚರಣೆ ವಿರೋಧಿಸಿ ಶ್ರೀರಾಮಸೇನೆ ಕಾರ್ಯಕರ್ತರು ಉದ್ಯಾನವನಗಳಿಗೆ ತೆರಳಿ ಅಲ್ಲಿ ಕುಳಿತ ಪ್ರೇಮಿಗಳಿಗೆ ಮದುವೆ ಮಾಡಿಸಿದರು. ಗಾಬರಿಗೊಂಡ ಪ್ರೇಮಿಗಳು ಅಲ್ಲಿಂದ ಕಾಲುಕಿತ್ತರೆ ಇನ್ನಕೆಲವರು ಬಿಂದಾಸ್ ಆಗಿ ಹಾರ ಬದಲಿಸಿಕೊಂಡರು.

ಪ್ರತಿ ಸಾರಿ ಪ್ರೇಮಿಗಳ ದಿನಾಚರಣೆಯ ವಿರೋಧಿಸುತ್ತಾ ಬಂದಿರುವ ಶ್ರೀರಾಮಸೇನೆ ಕಾರ್ಯಕರ್ತರು, ಈ ಬಾರಿಯೂ ಪ್ರೇಮಿಗಳ ದಿನಾಚರಣೆ ಖಂಡಿಸಿದರು. ವೆಲೆಂಟೈನ್ಸ್ ಡೇ ನಮ್ಮ ದೇಶದ ಸಂಸ್ಕೃತಿ ಅಲ್ಲ ಪಾಶ್ಚಿಮಾತ್ಯ ದೇಶಗಳ ಸಂಸ್ಕೃತಿ ಇಲ್ಲಿ ಆಚರಣೆ ಮಾಡುವುದು ಬೇಡ ಅಂತ ಪ್ರೇಮಿಗಳ ಬಳಿ ಹೋಗಿ ಅವರಿಗೆ ಮನವರಿಕೆ ಮಾಡಲು ಪ್ರಯತ್ನಿಸಿದರು. ನಿಜವಾದ ಪ್ರೀತಿ ಇದ್ದರೆ ಸ್ಥಳದಲ್ಲಿಯೇ ನಿಮ್ಮ ಪ್ರೇಯಸಿಯನ್ನು ಮದುವೆಯಾಗಿ ಅಂತ ಹಲವು ಲವರ್ಸ್ ಗಳಿಗೆ ಮನವೊಲಿಸಿ 5 ಜೋಡಿಗಳಿಗೆ ಮದುವೆ ಮಾಡಿಸಿದರು. ಪಾಶ್ಚಿಮಾತ್ಯ ಸಂಸ್ಕೃತಿಗೆ ನಮ್ಮ ಯುವಕರು ಕಟ್ಟು ಬೀಳಬಾರದು ಅಂತ ಮನವಿ ಮಾಡಿದ ಶ್ರೀರಾಮಸೇನೆಯ ಜಿಲ್ಲಾಧ್ಯಕ್ಷ ಲಕ್ಷ್ಮಿಕಾಂತ್ ಸ್ವಾದಿ ಹಾಗೂ ಕಾರ್ಯಕರ್ತರು, ನಮ್ಮದು ವ್ಯಾಲೆಂಟೈನ್ಸ್ ಡೇ ಗೆ ವಿರೋಧ ಹೊರತಾಗಿ ಪ್ರೀತಿ ಪ್ರೇಮಕ್ಕೆ ಅಲ್ಲ, ಪಾಶ್ಚಿಮಾತ್ಯ ಸಂಸ್ಕೃತಿ ಅನುಸರಿಸದೆ ನಿಜವಾದ ಪ್ರೀತಿ ಪ್ರೇಮದಿಂದ ಬಾಳಬೇಕು ಎಂದು ಲಕ್ಷ್ಮಿಕಾಂತ್ ಸ್ವಾದಿ ಮನವಿ ಮಾಡಿದರು.

ಶ್ರೀರಾಮ ಸೇನೆಯ ಕಾರ್ಯಕ್ಕೆ ಕೆಲ ಪ್ರೇಮಿಗಳು ವಿರೋಧ ವ್ಯಕ್ತಪಡಿಸಿದರೆ ಇನ್ನೂ ಕೆಲ ಪ್ರೇಮಿಗಳು ಶ್ಲಾಘಿಸಿದರು. ಇವರ ಮನವಿಗೆ ಓಗೊಟ್ಟು ಮದುವೆ ಮಾಡಿ ಕೊಳ್ಳಲು ಮುಂದೆ ಬಂದರು. ಮದುವೆಗೆ ಮುಂದೆ ಬಂದ ಪ್ರೇಮಿಗಳಿಗೆ ಹಾರ ಬದಲಾಯಿಸುವ ಮೂಲಕ ಮದುವೆ ಮಾಡಿಸಿದ ಶ್ರೀರಾಮಸೇನೆ ಕಾರ್ಯಕರ್ತರು ನವ ಜೋಡಿಗೆ ಶುಭ ಹಾರೈಸಿದರು. ಒಟ್ಟಾರೆ ವ್ಯಾಲೆಂಟೈನ್ಸ್ ಡೇ ಗೆ ವಿರೋಧ ವ್ಯಕ್ತಪಡಿಸಿದ ಶ್ರೀರಾಮಸೇನೆ ಕಾರ್ಯಕರ್ತರು ಯುವ ಪ್ರೇಮಿಗಳನ್ನು ಒಂದುಗೂಡಿಸುವ ಮೂಲಕ ಯುವಕರಿಗೆ ಪಾಶ್ಚಿಮಾತ್ಯ ಸಂಸ್ಕೃತಿಗೆ ವಿರೋಧಿಸುವಂತೆ ಪ್ರೇರೇಪಿಸಿದರು. ಕಾರ್ಯಕರ್ತರ ಈ ದಿಢೀರ ಕಾರ್ಯದಿಂದ ಪ್ರೇಮಿಗಳು ಆತಂಕದ ಜೊತೆಗೆ ಆಶ್ಚರ್ಯಗೊಳ್ಳುವಂತಾಯಿತು.


Conclusion:

For All Latest Updates

TAGGED:

kalaburagi
ETV Bharat Logo

Copyright © 2025 Ushodaya Enterprises Pvt. Ltd., All Rights Reserved.