ETV Bharat / city

ದ್ವಿಚಕ್ರ ವಾಹನ ಅಪಘಾತ: ಗಾಯಾಳು ವ್ಯಕ್ತಿಗೆ ನೀರು ನೀಡಿ ಉಪಚರಿಸಿದ ಶಾಸಕ - ಕಲಘಟಗಿ ಶಾಸಕ ಸಿ ಎಂ ನಿಂಬಣ್ಣವರರಿಂದ ಗಾಯಗೊಂಡ ವ್ಯಕ್ತಿಗೆ ಉಪಚಾರ

ಕಲಘಟಗಿ ತಾಲೂಕಿನ ದಾಸ್ತಿಕೊಪ್ಪ ಹತ್ತಿರ ದ್ವಿಚಕ್ರ ವಾಹನ ಅಪಘಾತದಲ್ಲಿ ಗಾಯಗೊಂಡ ವ್ಯಕ್ತಿಯನ್ನು ಕಲಘಟಗಿ ಶಾಸಕ ಸಿಎಂ ನಿಂಬಣ್ಣವರ ತಮ್ಮ ಕಾರಿನಿಂದ ಇಳಿದು ನೀರು ಕೊಟ್ಟು ಉಪಚರಿಸಿದ್ದಾರೆ.

two-wheeler-accident-kalaghatagi-mla-who-treated-the-injured-person-with-water
ಗಾಯಗೊಂಡ ವ್ಯಕ್ತಿಗೆ ನೀರು ನೀಡಿ ಉಪಚರಿಸಿದ ಕಲಘಟಗಿ ಶಾಸಕ
author img

By

Published : Feb 9, 2020, 8:45 PM IST

ಹುಬ್ಬಳ್ಳಿ: ಕಲಘಟಗಿ ತಾಲೂಕಿನ ದಾಸ್ತಿಕೊಪ್ಪ ಹತ್ತಿರ ದ್ವಿಚಕ್ರ ವಾಹನ ಅಪಘಾತದಲ್ಲಿ ಗಾಯಗೊಂಡ ವ್ಯಕ್ತಿಯನ್ನು ಕಲಘಟಗಿ ಶಾಸಕ ಸಿಎಂ ನಿಂಬಣ್ಣವರ ತಮ್ಮ ಕಾರಿನಿಂದ ಇಳಿದು ನೀರು ಕೊಟ್ಟು ಉಪಚರಿಸಿದ್ದಾರೆ.

two-wheeler-accident-kalaghatagi-mla-who-treated-the-injured-person-with-water
ದ್ವಿಚಕ್ರ ವಾಹನ ಅಪಘಾತ.. ಗಾಯಗೊಂಡ ವ್ಯಕ್ತಿಗೆ ನೀರು ನೀಡಿ ಉಪಚರಿಸಿದ ಕಲಘಟಗಿ ಶಾಸಕ

ವ್ಯಕ್ತಿಯೊಬ್ಬರು ರಾಷ್ಟ್ರೀಯ ಹೆದ್ದಾರಿಯಲ್ಲಿ ಆಯತಪ್ಪಿ ಬಿದ್ದು ಗಾಯಗೊಂಡಿದ್ದನ್ನು ನೋಡಿದ ಶಾಸಕರು, ತಕ್ಷಣ ತಮ್ಮ ವಾಹನ ನಿಲ್ಲಿಸಿ ವ್ಯಕ್ತಿ ಬಳಿ ತೆರಳಿ ನೀರು ನೀಡಿ ಉಪಚರಿಸಿದ್ದಾರೆ.

ನಂತರ ಚಿಕಿತ್ಸೆಗಾಗಿ ಆಸ್ಪತ್ರೆಗೆ ಕಳುಹಿಸಿದ್ದು ಶಾಸಕರ ಮಾನವೀಯತೆಗೆ ಮೆಚ್ಚುಗೆ ವ್ಯಕ್ತವಾಗಿದೆ.

ಹುಬ್ಬಳ್ಳಿ: ಕಲಘಟಗಿ ತಾಲೂಕಿನ ದಾಸ್ತಿಕೊಪ್ಪ ಹತ್ತಿರ ದ್ವಿಚಕ್ರ ವಾಹನ ಅಪಘಾತದಲ್ಲಿ ಗಾಯಗೊಂಡ ವ್ಯಕ್ತಿಯನ್ನು ಕಲಘಟಗಿ ಶಾಸಕ ಸಿಎಂ ನಿಂಬಣ್ಣವರ ತಮ್ಮ ಕಾರಿನಿಂದ ಇಳಿದು ನೀರು ಕೊಟ್ಟು ಉಪಚರಿಸಿದ್ದಾರೆ.

two-wheeler-accident-kalaghatagi-mla-who-treated-the-injured-person-with-water
ದ್ವಿಚಕ್ರ ವಾಹನ ಅಪಘಾತ.. ಗಾಯಗೊಂಡ ವ್ಯಕ್ತಿಗೆ ನೀರು ನೀಡಿ ಉಪಚರಿಸಿದ ಕಲಘಟಗಿ ಶಾಸಕ

ವ್ಯಕ್ತಿಯೊಬ್ಬರು ರಾಷ್ಟ್ರೀಯ ಹೆದ್ದಾರಿಯಲ್ಲಿ ಆಯತಪ್ಪಿ ಬಿದ್ದು ಗಾಯಗೊಂಡಿದ್ದನ್ನು ನೋಡಿದ ಶಾಸಕರು, ತಕ್ಷಣ ತಮ್ಮ ವಾಹನ ನಿಲ್ಲಿಸಿ ವ್ಯಕ್ತಿ ಬಳಿ ತೆರಳಿ ನೀರು ನೀಡಿ ಉಪಚರಿಸಿದ್ದಾರೆ.

ನಂತರ ಚಿಕಿತ್ಸೆಗಾಗಿ ಆಸ್ಪತ್ರೆಗೆ ಕಳುಹಿಸಿದ್ದು ಶಾಸಕರ ಮಾನವೀಯತೆಗೆ ಮೆಚ್ಚುಗೆ ವ್ಯಕ್ತವಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.