ETV Bharat / city

ಮೂರನೇ ದಿನಕ್ಕೆ ಪೌರ ಕಾರ್ಮಿಕರ ಧರಣಿ ಅಂತ್ಯ: ಬೇಡಿಕೆ ಈಡೇರಿಸುವುದಾಗಿ‌ ಡಿಸಿ ಭರವಸೆ - ಬೇಡಿಕೆ ಈಡೇರಿಸುವುದಾಗಿ‌ ಭರವಸೆ ನೀಡಿದ ಡಿಸಿ

ಪೌರ ಕಾರ್ಮಿಕರು ಮೂರು ದಿನದಿಂದ ಪ್ರತಿಭಟನೆ ನಡೆಸುತ್ತಿದ್ದ ಸ್ಥಳಕ್ಕೆ ಜಿಲ್ಲಾಧಿಕಾರಿ ನಿತೇಶ ಪಾಟೀಲ ಭೇಟಿ‌ ನೀಡಿ, ಬೇಡಿಕೆ ಈಡೇರಿಸುವುದಾಗಿ ಭರವಸೆ ನೀಡಿದ ನಂತರ‌ ಮುಷ್ಕರ ಹಿಂಪಡೆದರು.

end Civil workers protest for the third day promised DC
ಮೂರನೇ ದಿನಕ್ಕೆ ಪೌರ ಕಾರ್ಮಿಕರ ಧರಣಿ ಅಂತ್ಯ, ಬೇಡಿಕೆ ಈಡೇರಿಸುವುದಾಗಿ‌ ಭರವಸೆ ನೀಡಿದ ಡಿಸಿ
author img

By

Published : Aug 14, 2020, 3:57 PM IST

Updated : Aug 14, 2020, 4:15 PM IST

ಧಾರವಾಡ: ನೇರ ನೇಮಕಾತಿ ಹಾಗೂ ನೇರ ಪಾವತಿ ಸೇರಿದಂತೆ ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ಧಾರವಾಡ ಜಿಲ್ಲಾಧಿಕಾರಿ ಕಚೇರಿ ಎದುರು ಹಮ್ಮಿಕೊಂಡಿದ್ದ ಪೌರ ಕಾರ್ಮಿಕರ ಪ್ರತಿಭಟನೆ ಮೂರನೇ ದಿನಕ್ಕೆ ಅಂತ್ಯಗೊಂಡಿದೆ.

ಮೂರನೇ ದಿನಕ್ಕೆ ಪೌರ ಕಾರ್ಮಿಕರ ಧರಣಿ ಅಂತ್ಯ: ಬೇಡಿಕೆ ಈಡೇರಿಸುವುದಾಗಿ‌ ಡಿಸಿ ಭರವಸೆ

ಪೌರ ಕಾರ್ಮಿಕರು ಮೂರು ದಿನದಿಂದ ಪ್ರತಿಭಟನೆ ನಡೆಸುತ್ತಿದ್ದ ಸ್ಥಳಕ್ಕೆ ಜಿಲ್ಲಾಧಿಕಾರಿ ನಿತೇಶ ಪಾಟೀಲ ಭೇಟಿ‌ ನೀಡಿ, ಬೇಡಿಕೆ ಈಡೇರಿಸುವುದಾಗಿ ಭರವಸೆ ನೀಡಿದ ನಂತರ‌ ಮುಷ್ಕರ ಹಿಂಪಡೆದರು.

ಒಂದು ವಾರದೊಳಗಾಗಿ ಪೌರ ಕಾರ್ಮಿಕರಿಗೆ ನೇರ ನೇಮಕಾತಿ ಮಾಡಿಕೊಳ್ಳುವುದಾಗಿ ಹೇಳಿದ ಜಿಲ್ಲಾಧಿಕಾರಿ, ವೇತನ ಸಮಸ್ಯೆ ಬಗೆಹರಿಸುವುದಾಗಿ ತಿಳಿಸಿದರು.

ಧಾರವಾಡ: ನೇರ ನೇಮಕಾತಿ ಹಾಗೂ ನೇರ ಪಾವತಿ ಸೇರಿದಂತೆ ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ಧಾರವಾಡ ಜಿಲ್ಲಾಧಿಕಾರಿ ಕಚೇರಿ ಎದುರು ಹಮ್ಮಿಕೊಂಡಿದ್ದ ಪೌರ ಕಾರ್ಮಿಕರ ಪ್ರತಿಭಟನೆ ಮೂರನೇ ದಿನಕ್ಕೆ ಅಂತ್ಯಗೊಂಡಿದೆ.

ಮೂರನೇ ದಿನಕ್ಕೆ ಪೌರ ಕಾರ್ಮಿಕರ ಧರಣಿ ಅಂತ್ಯ: ಬೇಡಿಕೆ ಈಡೇರಿಸುವುದಾಗಿ‌ ಡಿಸಿ ಭರವಸೆ

ಪೌರ ಕಾರ್ಮಿಕರು ಮೂರು ದಿನದಿಂದ ಪ್ರತಿಭಟನೆ ನಡೆಸುತ್ತಿದ್ದ ಸ್ಥಳಕ್ಕೆ ಜಿಲ್ಲಾಧಿಕಾರಿ ನಿತೇಶ ಪಾಟೀಲ ಭೇಟಿ‌ ನೀಡಿ, ಬೇಡಿಕೆ ಈಡೇರಿಸುವುದಾಗಿ ಭರವಸೆ ನೀಡಿದ ನಂತರ‌ ಮುಷ್ಕರ ಹಿಂಪಡೆದರು.

ಒಂದು ವಾರದೊಳಗಾಗಿ ಪೌರ ಕಾರ್ಮಿಕರಿಗೆ ನೇರ ನೇಮಕಾತಿ ಮಾಡಿಕೊಳ್ಳುವುದಾಗಿ ಹೇಳಿದ ಜಿಲ್ಲಾಧಿಕಾರಿ, ವೇತನ ಸಮಸ್ಯೆ ಬಗೆಹರಿಸುವುದಾಗಿ ತಿಳಿಸಿದರು.

Last Updated : Aug 14, 2020, 4:15 PM IST

For All Latest Updates

ETV Bharat Logo

Copyright © 2025 Ushodaya Enterprises Pvt. Ltd., All Rights Reserved.