ETV Bharat / city

ಪತಿ ಗೆದ್ದಿದ್ದಕ್ಕಿಂತ ಸುಮಲತಾ ಅಂಬರೀಶ್​​ ಗೆಲುವು ಹೆಚ್ಚು ಖುಷಿ ತಂದಿದೆ: ಗಾಯತ್ರಿ ಸಿದ್ದೇಶ್ವರ್​​​​​​​​ - undefined

ಇಡೀ ಭಾರತದಲ್ಲಿ ಚುನಾವಣೆ ಎಲ್ಲಿ ಅಂದರೆ ಮಂಡ್ಯದಲ್ಲಿ ಎನ್ನುವಂತಿತ್ತು. ಸಿಎಂ ಕುಮಾರಸ್ವಾಮಿ ಅವರು ಅಭಿವೃದ್ಧಿ ಕೆಲಸ ಮಾಡದೇ ಮಂಡ್ಯದಲ್ಲೇ ಇದ್ದು, ಬರೀ ದೇವಸ್ಥಾನಗಳನ್ನು ಸುತ್ತಿದರು. ಮಂಡ್ಯದಲ್ಲಿ ಸುಮಲತಾ ಗೆದ್ದಿರುವ ನ್ಯೂಸ್ ಕೇಳಿ ತುಂಬಾ ಖುಷಿಯಾಗಿದೆ. ಕರ್ನಾಟಕದ ಹೆಣ್ಣುಮಕ್ಕಳು ಖುಷಿಯಾಗಿದ್ದಾರೆ ಎಂದು ಜಿ.ಎಂ.ಸಿದ್ದೇಶ್ವರ್ ಅವರ ಪತ್ನಿ ಗಾಯತ್ರಿ ಸಿದ್ದೇಶ್ವರ್ ಹೇಳಿದ್ದಾರೆ.

ಗಾಯತ್ರಿ ಸಿದ್ದೇಶ್ವರ್
author img

By

Published : May 23, 2019, 7:52 PM IST

ದಾವಣಗೆರೆ: ನನಗೆ ನನ್ನ ಪತಿ ಗೆದ್ದಿರುವ ಖುಷಿಗಿಂತ ಮಂಡ್ಯದಲ್ಲಿ ಸುಮಲತಾ ಅಂಬರೀಶ್ ಗೆಲುವು ಹೆಚ್ಚಿನ ಖುಷಿ ತಂದಿದೆ ಎಂದು ಜಿ.ಎಂ.ಸಿದ್ದೇಶ್ವರ್ ಅವರ ಪತ್ನಿ ಗಾಯತ್ರಿ ಸಿದ್ದೇಶ್ವರ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಸಂಭ್ರಮಾಚರಣೆ ಮಾಡಿದ ಜಿ.ಎಂ.ಸಿದ್ದೇಶ್ವರ್ ಕುಟುಂಬ

ದಾವಣಗೆರೆ ಲೋಕಸಭಾ ಕ್ಷೇತ್ರದಲ್ಲಿ ನಾಲ್ಕನೇ ಬಾರಿ ಗೆದ್ದು ಇತಿಹಾಸ ನಿರ್ಮಿಸಿದ ಜಿ.ಎಂ.ಸಿದ್ದೇಶ್ವರ್ ಅವರು ತಮ್ಮ ಪತ್ನಿ ಗಾಯತ್ರಿ ಸಿದ್ದೇಶ್ವರ್ ಹಾಗೂ ಕುಟುಂಬದ ಜೊತೆ ಸೇರಿ ಗೆಲುವಿನ ಖುಷಿ ಹಂಚಿಕೊಂಡರು. ಈ ಸಂದರ್ಭದಲ್ಲಿ ಮಾತನಾಡಿದ ಸಿದ್ದೇಶ್ವರ್ ಪತ್ನಿ ಗಾಯತ್ರಿ ಸಿದ್ದೇಶ್ವರ್, ದಾವಣಗೆರೆ ಗೆಲುವು ಖುಷಿ‌ ಪಡೋದು ಇದ್ದೇ ಇದೆ. ಇಡೀ ಭಾರತದಲ್ಲಿ ಚುನಾವಣೆ ಎಲ್ಲಿ ಅಂದರೆ ಮಂಡ್ಯದಲ್ಲಿ ಎನ್ನುವಂತಿತ್ತು. ಸಿಎಂ ಕುಮಾರಸ್ವಾಮಿ ಅವರು ಅಭಿವೃದ್ಧಿ ಕೆಲಸ ಮಾಡದೇ ಮಂಡ್ಯದಲ್ಲೇ ಇದ್ದು, ಬರೀ ದೇವಸ್ಥಾನಗಳನ್ನು ಸುತ್ತಿದರು. ಮಂಡ್ಯದಲ್ಲಿ ಸುಮಲತಾ ಗೆದ್ದಿರುವ ನ್ಯೂಸ್ ಕೇಳಿ ತುಂಬಾ ಖುಷಿಯಾಗಿದೆ. ಕರ್ನಾಟಕದ ಹೆಣ್ಣುಮಕ್ಕಳು ಖುಷಿಯಾಗಿದ್ದಾರೆ ಎಂದರು.

ನಾವು ಪ್ರಚಾರಕ್ಕೆ‌ ಹೋದಾಗ ಜನರಿಂದ ಒಳ್ಳೆಯ ಪ್ರತಿಕ್ರಿಯೆ ವ್ಯಕ್ತವಾಗುತ್ತಿತ್ತು. ತಳಮಟ್ಟದ ಕಾರ್ಯಕರ್ತರ ಸಪೋರ್ಟ್ ನಮಗೆ ಸಿಕ್ಕಿತ್ತು. ಈ ಗೆಲುವಿನಿಂದ ಖುಷಿಯಾಗಿದೆ. ಕುಟುಂಬದವರು ಎಲ್ಲಾ ಖುಷಿಯಾಗಿದ್ದಾರೆ ಎಂದರು.

ದಾವಣಗೆರೆ: ನನಗೆ ನನ್ನ ಪತಿ ಗೆದ್ದಿರುವ ಖುಷಿಗಿಂತ ಮಂಡ್ಯದಲ್ಲಿ ಸುಮಲತಾ ಅಂಬರೀಶ್ ಗೆಲುವು ಹೆಚ್ಚಿನ ಖುಷಿ ತಂದಿದೆ ಎಂದು ಜಿ.ಎಂ.ಸಿದ್ದೇಶ್ವರ್ ಅವರ ಪತ್ನಿ ಗಾಯತ್ರಿ ಸಿದ್ದೇಶ್ವರ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಸಂಭ್ರಮಾಚರಣೆ ಮಾಡಿದ ಜಿ.ಎಂ.ಸಿದ್ದೇಶ್ವರ್ ಕುಟುಂಬ

ದಾವಣಗೆರೆ ಲೋಕಸಭಾ ಕ್ಷೇತ್ರದಲ್ಲಿ ನಾಲ್ಕನೇ ಬಾರಿ ಗೆದ್ದು ಇತಿಹಾಸ ನಿರ್ಮಿಸಿದ ಜಿ.ಎಂ.ಸಿದ್ದೇಶ್ವರ್ ಅವರು ತಮ್ಮ ಪತ್ನಿ ಗಾಯತ್ರಿ ಸಿದ್ದೇಶ್ವರ್ ಹಾಗೂ ಕುಟುಂಬದ ಜೊತೆ ಸೇರಿ ಗೆಲುವಿನ ಖುಷಿ ಹಂಚಿಕೊಂಡರು. ಈ ಸಂದರ್ಭದಲ್ಲಿ ಮಾತನಾಡಿದ ಸಿದ್ದೇಶ್ವರ್ ಪತ್ನಿ ಗಾಯತ್ರಿ ಸಿದ್ದೇಶ್ವರ್, ದಾವಣಗೆರೆ ಗೆಲುವು ಖುಷಿ‌ ಪಡೋದು ಇದ್ದೇ ಇದೆ. ಇಡೀ ಭಾರತದಲ್ಲಿ ಚುನಾವಣೆ ಎಲ್ಲಿ ಅಂದರೆ ಮಂಡ್ಯದಲ್ಲಿ ಎನ್ನುವಂತಿತ್ತು. ಸಿಎಂ ಕುಮಾರಸ್ವಾಮಿ ಅವರು ಅಭಿವೃದ್ಧಿ ಕೆಲಸ ಮಾಡದೇ ಮಂಡ್ಯದಲ್ಲೇ ಇದ್ದು, ಬರೀ ದೇವಸ್ಥಾನಗಳನ್ನು ಸುತ್ತಿದರು. ಮಂಡ್ಯದಲ್ಲಿ ಸುಮಲತಾ ಗೆದ್ದಿರುವ ನ್ಯೂಸ್ ಕೇಳಿ ತುಂಬಾ ಖುಷಿಯಾಗಿದೆ. ಕರ್ನಾಟಕದ ಹೆಣ್ಣುಮಕ್ಕಳು ಖುಷಿಯಾಗಿದ್ದಾರೆ ಎಂದರು.

ನಾವು ಪ್ರಚಾರಕ್ಕೆ‌ ಹೋದಾಗ ಜನರಿಂದ ಒಳ್ಳೆಯ ಪ್ರತಿಕ್ರಿಯೆ ವ್ಯಕ್ತವಾಗುತ್ತಿತ್ತು. ತಳಮಟ್ಟದ ಕಾರ್ಯಕರ್ತರ ಸಪೋರ್ಟ್ ನಮಗೆ ಸಿಕ್ಕಿತ್ತು. ಈ ಗೆಲುವಿನಿಂದ ಖುಷಿಯಾಗಿದೆ. ಕುಟುಂಬದವರು ಎಲ್ಲಾ ಖುಷಿಯಾಗಿದ್ದಾರೆ ಎಂದರು.

Intro:(ಸ್ಟ್ರಿಂಜರ್; ಮಧುದಾವಣಗೆರೆ..) exclusive ಮಂಡ್ಯ ಗೆಲುವು ಹೆಚ್ಚು ಖುಷಿ ತಂದಿದೆ ಎಂದ ಗಾಯತ್ರಿ ಸಿದ್ದೇಶ್ವರ್ ದಾವಣಗೆರೆ; ಇವರಿಗೆ ತಮ್ಮ ಪತಿ ಗೆದ್ದಿರುವ ಖುಷಿಗಿಂತ ಮಂಡ್ಯದಲ್ಲಿ ಸುಮಲತಾ ಅಂಬರೀಶ್ ಗೆಲುವು ಹೆಚ್ಚಿಗೆ ಖುಷಿಯಾಗಿದೆಯಂತೆ, ಇಲ್ಲಿ‌ ಖುಷಿ ಪಡೋದು ಇದ್ದೆ ಇದೆ, ಆದರೆ ಮಂಡ್ಯ ನ್ಯೂಸ್ ಕೇಳಿ ಹೆಚ್ಚು ಖುಷಿಯಾಗಿದೆ ಎಂದು ಇವರು ಅಭಿಪ್ರಾಯಿಸಿದ್ದಾರೆ... ಹೌದು.. ದಾವಣಗೆರೆ ಲೋಕಸಭಾ ಕ್ಷೇತ್ರದಲ್ಲಿ ನಾಲ್ಕನೇ ಭಾರಿ ಗೆದ್ದು ಇತಿಹಾಸ ನಿರ್ಮಿಸಿದ ಜಿಎಂ ಸಿದ್ದೇಶ್ವರ್ ಅವರು, ಮೊದಲು ತಮ್ಮ ಪತ್ನಿ ಗಾಯತ್ರಿ ಸಿದ್ದೇಶ್ವರ್ ಹಾಗೂ ಕುಟುಂಬದ ಜೊತೆ ಸೇರಿ ಗೆಲುವಿನ ಕ್ಷಣ ಕಳೆದರು. ಈ ಸಂದರ್ಭದಲ್ಲಿ ಮಾತನಾಡಿದ ಜಿಎಂ ಸಿದ್ದೇಶ್ವರ್ ಅವರ ಪತ್ನಿ ಗಾಯತ್ರಿ ಸಿದ್ದೇಶ್ವರ್, ದಾವಣಗೆರೆ ಗೆಲುವು ಖುಷಿ‌ ಪಡೋದು ಇದ್ದೇ ಇದೆ, ಇಡೀ ಭಾರತದಲ್ಲಿ ಚುನಾವಣೆ ಎಲ್ಲಿ ಅಂದರೆ ಮಂಡ್ಯದಲ್ಲಿ ಎನ್ನುವಂತಿತ್ತು, ಸಿಎಂ ಕುಮಾರಸ್ವಾಮಿ ಅವರು, ಅಭಿವೃದ್ದಿ ಕೆಲಸ ಮಾಡದೇ ಮಂಡ್ಯದಲ್ಲೆ ಇದ್ದು, ಬರೀ ದೇವಸ್ಥಾನಗಳನ್ನು ಸುತ್ತಿದರು. ಈ ಹಿನ್ನಲೆ ಮಂಡ್ಯದಲ್ಲಿ ಸುಮಲತಾ ಗೆದ್ದಿರುವ ನ್ಯೂಸ್ ಕೇಳಿ ತುಂಬಾ ಖುಷಿಯಾಗಿದೆ, ಕರ್ನಾಟಕದ ಹೆಣ್ಣುಮಕ್ಕಳು ಖುಷಿಯಾಗಿದ್ದಾರೆ ಎಂದು ಬಣ್ಣಿಸಿದರು.. ಅನುದಾನ ತಂದು ಕೆಲಸ ಮಾಡಿದ್ರು ನಮ್ ಯಜಮಾನ್ರು ಮೋದಿಜಿಯವರು ಕೊಟ್ಟ ಅನುದಾನವನ್ನು ನೀಟಾಗಿ ಜನಗಳಿಗೆ ನಮ್ ಯಜಮಾನರು ಹಂಚಿದರು. ತಳಮಟ್ಟದ ಕಾರ್ಯಕರ್ತರ ಸಪೋರ್ಟ್ ಸಿಕ್ಕಿತ್ತು. ನಾವು ಪ್ರಚಾರಕ್ಕೆ‌ಹೋದಾಗ ಜನರಿಂದ ಒಳ್ಳೆಯ ಪ್ರತಿಕ್ರಿಯೆ ವ್ಯಕ್ತವಾಗುತ್ತಿತ್ತು. ಈ ಗೆಲುವಿನಿಂದ ಖುಷಿಯಾಗಿದೆ, ಕುಟುಂಬದವರು ಎಲ್ಲಾ ಖುಷಿಯಾಗಿದ್ದಾರೆ ಎಂದು ತಿಳಿಸಿದರು.. ಕುಟುಂಬದ ಜೊತೆ ಖುಷಿ‌ ಕಳೆದ ಜಿಎಂ ದಾವಣಗೆರೆಯಲ್ಲಿ ಸತತ ನಾಲ್ಕನೇ ಭಾರಿ ಬಿಜೆಪಿಯಿಂದ ಆಯ್ಕೆಗೊಂಡ ಜಿಎಂ ಸಿದ್ದೇಶ್ವರ್ ಅವರು ಗೆಲುವು ಪಕ್ಕಾ ಆಗುತ್ತಲೇ ದಾವಣಗೆರೆ ವಿಶ್ವಾವಿದ್ಯಾನಿಲಯದ ಎಣಿಕೆ ಕೇಂದ್ರದಿಂದ ತಮ್ಮ ಜಿಎಂಐಟಿ ಗೆಸ್ಟ್ ಹೌಸ್ ನಲ್ಲಿದ್ದ ತಮ್ಮ ಕುಟುಂಬವನ್ನು‌ ಸೇರಿ ಸಂಭ್ರಮಪಟ್ಟರು, ಪತ್ನಿ ಗಾಯತ್ರಿ ಸಿದ್ದೇಶ್ವರ್ ಹಾಗೂ ಮಕ್ಕಳು, ಮೊಮ್ಮಕ್ಕಳು ಜೊತೆ ಕೆಲವೊತ್ತು‌ ಕೂತ ಖುಷಿ ಪಟ್ಟರು, ಇನ್ನೂ ಮೊಮ್ಮಕ್ಕಳ ಜೊತೆ ಒಂದಿಷ್ಟು ಒತ್ತು ಖುಷಿಯಲ್ಲಿ ಒಂದಿಷ್ಟು ಹೊತ್ತು ಇದ್ದರು. ಬಳಿಕ ಶುಭಾಶಯ ತಿಳಿಸಲು ಕಾರ್ಯಕರ್ತರ ದಂಡು ಆಗಮಿಸಿತು.. ಪ್ಲೊ.. ಬೈಟ್; ಗಾಯತ್ರಿ ಸಿದ್ದೇಶ್ವರ್.. ಸಿದ್ದೇಶ್ವರ್ ಪತ್ನಿ..


Body:(ಸ್ಟ್ರಿಂಜರ್; ಮಧುದಾವಣಗೆರೆ..) exclusive ಮಂಡ್ಯ ಗೆಲುವು ಹೆಚ್ಚು ಖುಷಿ ತಂದಿದೆ ಎಂದ ಗಾಯತ್ರಿ ಸಿದ್ದೇಶ್ವರ್ ದಾವಣಗೆರೆ; ಇವರಿಗೆ ತಮ್ಮ ಪತಿ ಗೆದ್ದಿರುವ ಖುಷಿಗಿಂತ ಮಂಡ್ಯದಲ್ಲಿ ಸುಮಲತಾ ಅಂಬರೀಶ್ ಗೆಲುವು ಹೆಚ್ಚಿಗೆ ಖುಷಿಯಾಗಿದೆಯಂತೆ, ಇಲ್ಲಿ‌ ಖುಷಿ ಪಡೋದು ಇದ್ದೆ ಇದೆ, ಆದರೆ ಮಂಡ್ಯ ನ್ಯೂಸ್ ಕೇಳಿ ಹೆಚ್ಚು ಖುಷಿಯಾಗಿದೆ ಎಂದು ಇವರು ಅಭಿಪ್ರಾಯಿಸಿದ್ದಾರೆ... ಹೌದು.. ದಾವಣಗೆರೆ ಲೋಕಸಭಾ ಕ್ಷೇತ್ರದಲ್ಲಿ ನಾಲ್ಕನೇ ಭಾರಿ ಗೆದ್ದು ಇತಿಹಾಸ ನಿರ್ಮಿಸಿದ ಜಿಎಂ ಸಿದ್ದೇಶ್ವರ್ ಅವರು, ಮೊದಲು ತಮ್ಮ ಪತ್ನಿ ಗಾಯತ್ರಿ ಸಿದ್ದೇಶ್ವರ್ ಹಾಗೂ ಕುಟುಂಬದ ಜೊತೆ ಸೇರಿ ಗೆಲುವಿನ ಕ್ಷಣ ಕಳೆದರು. ಈ ಸಂದರ್ಭದಲ್ಲಿ ಮಾತನಾಡಿದ ಜಿಎಂ ಸಿದ್ದೇಶ್ವರ್ ಅವರ ಪತ್ನಿ ಗಾಯತ್ರಿ ಸಿದ್ದೇಶ್ವರ್, ದಾವಣಗೆರೆ ಗೆಲುವು ಖುಷಿ‌ ಪಡೋದು ಇದ್ದೇ ಇದೆ, ಇಡೀ ಭಾರತದಲ್ಲಿ ಚುನಾವಣೆ ಎಲ್ಲಿ ಅಂದರೆ ಮಂಡ್ಯದಲ್ಲಿ ಎನ್ನುವಂತಿತ್ತು, ಸಿಎಂ ಕುಮಾರಸ್ವಾಮಿ ಅವರು, ಅಭಿವೃದ್ದಿ ಕೆಲಸ ಮಾಡದೇ ಮಂಡ್ಯದಲ್ಲೆ ಇದ್ದು, ಬರೀ ದೇವಸ್ಥಾನಗಳನ್ನು ಸುತ್ತಿದರು. ಈ ಹಿನ್ನಲೆ ಮಂಡ್ಯದಲ್ಲಿ ಸುಮಲತಾ ಗೆದ್ದಿರುವ ನ್ಯೂಸ್ ಕೇಳಿ ತುಂಬಾ ಖುಷಿಯಾಗಿದೆ, ಕರ್ನಾಟಕದ ಹೆಣ್ಣುಮಕ್ಕಳು ಖುಷಿಯಾಗಿದ್ದಾರೆ ಎಂದು ಬಣ್ಣಿಸಿದರು.. ಅನುದಾನ ತಂದು ಕೆಲಸ ಮಾಡಿದ್ರು ನಮ್ ಯಜಮಾನ್ರು ಮೋದಿಜಿಯವರು ಕೊಟ್ಟ ಅನುದಾನವನ್ನು ನೀಟಾಗಿ ಜನಗಳಿಗೆ ನಮ್ ಯಜಮಾನರು ಹಂಚಿದರು. ತಳಮಟ್ಟದ ಕಾರ್ಯಕರ್ತರ ಸಪೋರ್ಟ್ ಸಿಕ್ಕಿತ್ತು. ನಾವು ಪ್ರಚಾರಕ್ಕೆ‌ಹೋದಾಗ ಜನರಿಂದ ಒಳ್ಳೆಯ ಪ್ರತಿಕ್ರಿಯೆ ವ್ಯಕ್ತವಾಗುತ್ತಿತ್ತು. ಈ ಗೆಲುವಿನಿಂದ ಖುಷಿಯಾಗಿದೆ, ಕುಟುಂಬದವರು ಎಲ್ಲಾ ಖುಷಿಯಾಗಿದ್ದಾರೆ ಎಂದು ತಿಳಿಸಿದರು.. ಕುಟುಂಬದ ಜೊತೆ ಖುಷಿ‌ ಕಳೆದ ಜಿಎಂ ದಾವಣಗೆರೆಯಲ್ಲಿ ಸತತ ನಾಲ್ಕನೇ ಭಾರಿ ಬಿಜೆಪಿಯಿಂದ ಆಯ್ಕೆಗೊಂಡ ಜಿಎಂ ಸಿದ್ದೇಶ್ವರ್ ಅವರು ಗೆಲುವು ಪಕ್ಕಾ ಆಗುತ್ತಲೇ ದಾವಣಗೆರೆ ವಿಶ್ವಾವಿದ್ಯಾನಿಲಯದ ಎಣಿಕೆ ಕೇಂದ್ರದಿಂದ ತಮ್ಮ ಜಿಎಂಐಟಿ ಗೆಸ್ಟ್ ಹೌಸ್ ನಲ್ಲಿದ್ದ ತಮ್ಮ ಕುಟುಂಬವನ್ನು‌ ಸೇರಿ ಸಂಭ್ರಮಪಟ್ಟರು, ಪತ್ನಿ ಗಾಯತ್ರಿ ಸಿದ್ದೇಶ್ವರ್ ಹಾಗೂ ಮಕ್ಕಳು, ಮೊಮ್ಮಕ್ಕಳು ಜೊತೆ ಕೆಲವೊತ್ತು‌ ಕೂತ ಖುಷಿ ಪಟ್ಟರು, ಇನ್ನೂ ಮೊಮ್ಮಕ್ಕಳ ಜೊತೆ ಒಂದಿಷ್ಟು ಒತ್ತು ಖುಷಿಯಲ್ಲಿ ಒಂದಿಷ್ಟು ಹೊತ್ತು ಇದ್ದರು. ಬಳಿಕ ಶುಭಾಶಯ ತಿಳಿಸಲು ಕಾರ್ಯಕರ್ತರ ದಂಡು ಆಗಮಿಸಿತು.. ಪ್ಲೊ.. ಬೈಟ್; ಗಾಯತ್ರಿ ಸಿದ್ದೇಶ್ವರ್.. ಸಿದ್ದೇಶ್ವರ್ ಪತ್ನಿ..


Conclusion:

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.