ETV Bharat / city

ಕೊರೊನಾ ಕರ್ಫ್ಯೂ ಭೀತಿ.. ಬೆಂಗಳೂರು ತೊರೆಯುತ್ತಿರುವ ಕಾರ್ಮಿಕರು - ಬೆಂಗಳೂರು ತೊರೆಯುತ್ತಿರುವ ಕಾರ್ಮಿಕರು

ಬೆಂಗಳೂರಿನಲ್ಲಿ ಎರಡನೇ ಅಲೆ ಎಬ್ಬಿಸಿರುವ ಗೊಂದಲ-ಭೀತಿಯ ನಡುವೆ ಲಾಕ್​ಡೌನ್ ಸಮಾಚಾರದಿಂದ ಎಚ್ಚೆತ್ತುಕೊಂಡಿರುವ ವಲಸೆ ಕಾರ್ಮಿಕರು ತಮ್ಮ ಊರುಗಳತ್ತ ಮುಖ‌ಮಾಡಿದ್ದಾರೆ.

bng
bng
author img

By

Published : Apr 26, 2021, 4:18 PM IST

Updated : Apr 26, 2021, 6:16 PM IST

ಆನೇಕಲ್(ಬೆಂ.ನಗರ) : ಲಾಕ್​ಡೌನ್ ಖಾತರಿಯಾಗುತ್ತಿದ್ದ ಬೆನ್ನಲ್ಲೇ ಬೆಂಗಳೂರಿನಲ್ಲಿನ ವಲಸಿಗರು ತಮ್ಮ ಊರಿನತ್ತ ಗಂಟು ಮೂಟೆ ಕಟ್ಟಿದ್ದಾರೆ.

ಬೆಂಗಳೂರಿನಲ್ಲಿ ಎರಡನೇ ಅಲೆ ಎಬ್ಬಿಸಿರುವ ಗೊಂದಲ-ಭೀತಿಯ ನಡುವೆ ಲಾಕ್​ಡೌನ್ ಸಮಾಚಾರದಿಂದ ಎಚ್ಚೆತ್ತಿರುವ ವಲಸೆ ಕಾರ್ಮಿಕರು ತಮ್ಮ ಊರುಗಳತ್ತ ಮುಖ‌ ಮಾಡಿದ್ದಾರೆ.

ಬೆಂಗಳೂರು ತೊರೆಯುತ್ತಿರುವ ಕಾರ್ಮಿಕರು

ತಮಿಳುನಾಡಿನಿಂದ ಕೆಲಸ ಅರಸಿ ಬಂದಿದ್ದ ಕಾರ್ಮಿಕರು ಮತ್ತೆ ಅತ್ತಿಬೆಲೆ ಗಡಿ ಮುಖಾಂತರ ತೆರಳಿದ್ದಾರೆ. ನಿನ್ನೆ ವಾರಾಂತ್ಯ ಕರ್ಫ್ಯೂ ನಂತರ ಲಾಕ್​ಡೌನ್ ಸಾಧ್ಯತೆ ಬಗ್ಗೆ ಊಹಿಸಿದ್ದ ಜನ ರಾತ್ರಿಯೇ ಗಂಟು ಮೂಟೆ ಸಿದ್ದಪಡಿಸಿಕೊಂಡು ಬೆಳಗ್ಗೆಯಿಂದಲೇ ರಾಷ್ಟ್ರೀಯ ಹೆದ್ದಾರಿ ಮೂಲಕ ಊರಿನತ್ತ ಪ್ರಯಾಣ ಬೆಳೆಸಿದ್ದಾರೆ.

ಆನೇಕಲ್(ಬೆಂ.ನಗರ) : ಲಾಕ್​ಡೌನ್ ಖಾತರಿಯಾಗುತ್ತಿದ್ದ ಬೆನ್ನಲ್ಲೇ ಬೆಂಗಳೂರಿನಲ್ಲಿನ ವಲಸಿಗರು ತಮ್ಮ ಊರಿನತ್ತ ಗಂಟು ಮೂಟೆ ಕಟ್ಟಿದ್ದಾರೆ.

ಬೆಂಗಳೂರಿನಲ್ಲಿ ಎರಡನೇ ಅಲೆ ಎಬ್ಬಿಸಿರುವ ಗೊಂದಲ-ಭೀತಿಯ ನಡುವೆ ಲಾಕ್​ಡೌನ್ ಸಮಾಚಾರದಿಂದ ಎಚ್ಚೆತ್ತಿರುವ ವಲಸೆ ಕಾರ್ಮಿಕರು ತಮ್ಮ ಊರುಗಳತ್ತ ಮುಖ‌ ಮಾಡಿದ್ದಾರೆ.

ಬೆಂಗಳೂರು ತೊರೆಯುತ್ತಿರುವ ಕಾರ್ಮಿಕರು

ತಮಿಳುನಾಡಿನಿಂದ ಕೆಲಸ ಅರಸಿ ಬಂದಿದ್ದ ಕಾರ್ಮಿಕರು ಮತ್ತೆ ಅತ್ತಿಬೆಲೆ ಗಡಿ ಮುಖಾಂತರ ತೆರಳಿದ್ದಾರೆ. ನಿನ್ನೆ ವಾರಾಂತ್ಯ ಕರ್ಫ್ಯೂ ನಂತರ ಲಾಕ್​ಡೌನ್ ಸಾಧ್ಯತೆ ಬಗ್ಗೆ ಊಹಿಸಿದ್ದ ಜನ ರಾತ್ರಿಯೇ ಗಂಟು ಮೂಟೆ ಸಿದ್ದಪಡಿಸಿಕೊಂಡು ಬೆಳಗ್ಗೆಯಿಂದಲೇ ರಾಷ್ಟ್ರೀಯ ಹೆದ್ದಾರಿ ಮೂಲಕ ಊರಿನತ್ತ ಪ್ರಯಾಣ ಬೆಳೆಸಿದ್ದಾರೆ.

Last Updated : Apr 26, 2021, 6:16 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.