ETV Bharat / city

ನಾಳೆ ಕರ್ನಾಟಕ ಬಂದ್​ ಆಗೇ ಆಗುತ್ತೆ: ವಾಟಾಳ್​ ನಾಗರಾಜ್‌ - ಕರ್ನಾಟಕ ಬಂದ್​ ಸುದ್ದಿ,

ನಾಳೆ ಕರ್ನಾಟಕ ಬಂದ್​ ಆಗಿಯೇ ಆಗುತ್ತದೆ ಎಂದು ವಾಟಾಳ್​ ನಾಗರಾಜ್​ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Vatal Nagaraj reaction on Karnataka bundh, Vatal Nagaraj Bundh reaction, Karnataka bundh news, Karnataka bundh updated, ಕರ್ನಾಟಕ ಬಂದ್​ ಕುರಿತು ವಾಟಾಳ್​ ಪ್ರತಿಕ್ರಿಯೆ, ವಾಟಾಳ್​ ನಾಗರಾಜ್​ ಬಂದ್​ ಪ್ರತಿಕ್ರಿಯೆ, ಕರ್ನಾಟಕ ಬಂದ್​ ಸುದ್ದಿ, ಕರ್ನಾಟಕ ಬಂದ್​ ಅಪ್​ಡೇಟ್​,
ನಾಳೆ ಕರ್ನಾಟಕ ಬಂದ್​ ಆಗೇ ಆಗುತ್ತೆ
author img

By

Published : Dec 30, 2021, 1:18 PM IST

ಬೆಂಗಳೂರು: ನೂರಾರು ಸಂಘಟನೆಗಳು ಬಂದ್​ಗೆ ಬೆಂಬಲ ಸೂಚಿಸಿದ್ದು ನಾಳೆ ಕರ್ನಾಟಕ ಬಂದ್​ ಆಗೇ ಆಗುತ್ತೆ ಎಂದು ನಗರದ ಮೈಸೂರು ಬ್ಯಾಂಕ್ ವೃತ್ತದಲ್ಲಿ ವಾಟಾಳ್ ನಾಗಾರಾಜ್​ ಹೇಳಿದರು.

ಎಂಇಎಸ್​​ ಕಾರ್ಯಕರ್ತರು ಕನ್ನಡ ಬಾವುಟಕ್ಕೆ ಬೆಂಕಿ ಇಟ್ಟಿದ್ದಾರೆ. ಅಷ್ಟೇ ಅಲ್ಲದೇ, ಸಂಗೊಳ್ಳಿ ರಾಯಣ್ಣ ಪ್ರತಿಮೆಗೆ ಅಪಮಾನ ಮಾಡಿದ್ದಾರೆ. ಹಾಗಾಗಿ, ಸರ್ಕಾರ ಎಂಇಎಸ್ ಸಂಘಟನೆ ನಿಷೇಧ ಮಾಡಬೇಕು. ಇನ್ನು ಬಂದ್‌ಗೆ ನೂರಾರು ಸಂಘಟನೆಗಳು ಬೆಂಬಲ ನೀಡಿದ್ದಾರೆ. ಇದು ಕನ್ನಡಿಗರ ಸ್ವಾಭಿಮಾನದ ಬಂದ್. ಎಲ್ಲರೂ ಬಂದ್​ಗೆ ಬೆಂಬಲ‌ ಸೂಚಿಸಬೇಕು ಎಂದು ಮನವಿ ಮಾಡಿದರು.


ಕರವೇ ನಾರಾಯಣ ಗೌಡ ರಾಜಭವನ ಮತ್ತಿಗೆ ವಿಚಾರ:

ರಾಜಭವನ ಮುತ್ತಿಗೆ ಹಾಕಿರುವುದು ಒಳ್ಳೆಯ ಸಂಗತಿ. ಇದರಿಂದಾಗಿ ಕೇಂದ್ರ ಸರ್ಕಾರಕ್ಕೆ ಬಿಸಿ ಮುಟ್ಟುವ ಕೆಲಸ ಮಾಡ್ತಿದ್ದಾರೆ ಎಂದು ವಾಟಾಳ್‌ ಹೇಳಿದರು.

ಬೆಂಗಳೂರು: ನೂರಾರು ಸಂಘಟನೆಗಳು ಬಂದ್​ಗೆ ಬೆಂಬಲ ಸೂಚಿಸಿದ್ದು ನಾಳೆ ಕರ್ನಾಟಕ ಬಂದ್​ ಆಗೇ ಆಗುತ್ತೆ ಎಂದು ನಗರದ ಮೈಸೂರು ಬ್ಯಾಂಕ್ ವೃತ್ತದಲ್ಲಿ ವಾಟಾಳ್ ನಾಗಾರಾಜ್​ ಹೇಳಿದರು.

ಎಂಇಎಸ್​​ ಕಾರ್ಯಕರ್ತರು ಕನ್ನಡ ಬಾವುಟಕ್ಕೆ ಬೆಂಕಿ ಇಟ್ಟಿದ್ದಾರೆ. ಅಷ್ಟೇ ಅಲ್ಲದೇ, ಸಂಗೊಳ್ಳಿ ರಾಯಣ್ಣ ಪ್ರತಿಮೆಗೆ ಅಪಮಾನ ಮಾಡಿದ್ದಾರೆ. ಹಾಗಾಗಿ, ಸರ್ಕಾರ ಎಂಇಎಸ್ ಸಂಘಟನೆ ನಿಷೇಧ ಮಾಡಬೇಕು. ಇನ್ನು ಬಂದ್‌ಗೆ ನೂರಾರು ಸಂಘಟನೆಗಳು ಬೆಂಬಲ ನೀಡಿದ್ದಾರೆ. ಇದು ಕನ್ನಡಿಗರ ಸ್ವಾಭಿಮಾನದ ಬಂದ್. ಎಲ್ಲರೂ ಬಂದ್​ಗೆ ಬೆಂಬಲ‌ ಸೂಚಿಸಬೇಕು ಎಂದು ಮನವಿ ಮಾಡಿದರು.


ಕರವೇ ನಾರಾಯಣ ಗೌಡ ರಾಜಭವನ ಮತ್ತಿಗೆ ವಿಚಾರ:

ರಾಜಭವನ ಮುತ್ತಿಗೆ ಹಾಕಿರುವುದು ಒಳ್ಳೆಯ ಸಂಗತಿ. ಇದರಿಂದಾಗಿ ಕೇಂದ್ರ ಸರ್ಕಾರಕ್ಕೆ ಬಿಸಿ ಮುಟ್ಟುವ ಕೆಲಸ ಮಾಡ್ತಿದ್ದಾರೆ ಎಂದು ವಾಟಾಳ್‌ ಹೇಳಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.