ETV Bharat / city

ಬೆಂಗಳೂರಲ್ಲಿ ಬೆಂಕಿ ಅವಘಡ: ಇಬ್ಬರು ಮಕ್ಕಳು ಬಲಿ, ದಂಪತಿ ಗಂಭೀರ

ಅಗ್ನಿ ಅವಘಡ ಸಂಭವಿಸಿದ ಪರಿಣಾಮ ಒಂದೇ ಕುಟುಂಬದ ನಾಲ್ವರ ಪೈಕಿ ಇಬ್ಬರು ಮಕ್ಕಳು ಸಾವನ್ನಪ್ಪಿದ್ದು, ದಂಪತಿಗೆ ಗಂಭೀರ ಗಾಯವಾಗಿರುವ ಘಟನೆ ಕಾಟನ್ ​ಪೇಟೆಯ ಭಕ್ಷಿ ಗಾರ್ಡನ್​ ಬಳಿ ನಡೆದಿದೆ.

author img

By

Published : Oct 21, 2019, 10:26 AM IST

Updated : Oct 21, 2019, 10:32 AM IST

ಕಾಟನ್​ಪೇಟೆಯ ಭಕ್ಷಿಗಾರ್ಡನ್​ ಬಳಿ ಬೆಂಕಿ ಅವಘಡ

ಬೆಂಗಳೂರು: ಅಗ್ನಿ ಅವಘಡ ಸಂಭವಿಸಿದ ಪರಿಣಾಮ ಒಂದೇ ಕುಟುಂಬದ ನಾಲ್ವರ ಪೈಕಿ ಇಬ್ಬರು ಮಕ್ಕಳು ಸಾವನ್ನಪ್ಪಿದ್ದು, ದಂಪತಿಗೆ ಗಂಭೀರ ಗಾಯವಾಗಿರುವ ಘಟನೆ ಕಾಟನ್ ​ಪೇಟೆಯ ಭಕ್ಷಿ ಗಾರ್ಡನ್​ನಲ್ಲಿ ನಡೆದಿದೆ.

ಕಾಟನ್ ​ಪೇಟೆಯ ಭಕ್ಷಿಗಾರ್ಡನ್​ ಬಳಿ ಬೆಂಕಿ ಅವಘಡ

ಬೆಳಿಗ್ಗೆ 6.30ರ ಸುಮಾರಿಗೆ ಈ ಘಟನೆ ನಡೆದಿದ್ದು, ಕಾವೇರಿ (21), ಶ್ರೀಕಾಂತ್ (13) ಎಂಬ ಇಬ್ಬರು ಮಕ್ಕಳು ಮೃತಪಟ್ಟಿದ್ದಾರೆ. ಹಾಗೆಯೇ ಪತಿ ಮುರಳಿ, ಪತ್ನಿ ಗೀತಾರಿಗೆ ಗಂಭೀರ ಗಾಯವಾಗಿದ್ದು, ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸಲಾಗಿದೆ.

ಮುಂಜಾನೆ ಮುರುಳಿ ಪೆಟ್ರೋಲ್ ತಂದು ಮಲಗಿದ್ದ ಹೆಂಡತಿ ಹಾಗೂ ಇಬ್ಬರು ಮಕ್ಕಳ ಮೇಲೆ ಸುರಿದು ಬೆಂಕಿ‌ ಹಚ್ಚಿರಬಹುದೆಂದು ಸ್ಥಳೀಯರು ಆರೋಪಿಸುತ್ತಿದ್ದಾರೆ. ಹೀಗಾಗಿ ಶಾರ್ಟ್ ಸರ್ಕ್ಯೂಟ್ ‌ಆಗಿದೆಯಾ? ಅಥವಾ ಕೊಲೆ ಮಾಡಲಾಗಿದೆಯಾ? ಅನ್ನೋದರ ಬಗ್ಗೆ ಕಾಟನ್ ಪೇಟೆ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.

ಇನ್ನು ಘಟನಾ ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ ಹಾಗೂ ಕಾಟನ್ ಪೇಟೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಬೆಂಗಳೂರು: ಅಗ್ನಿ ಅವಘಡ ಸಂಭವಿಸಿದ ಪರಿಣಾಮ ಒಂದೇ ಕುಟುಂಬದ ನಾಲ್ವರ ಪೈಕಿ ಇಬ್ಬರು ಮಕ್ಕಳು ಸಾವನ್ನಪ್ಪಿದ್ದು, ದಂಪತಿಗೆ ಗಂಭೀರ ಗಾಯವಾಗಿರುವ ಘಟನೆ ಕಾಟನ್ ​ಪೇಟೆಯ ಭಕ್ಷಿ ಗಾರ್ಡನ್​ನಲ್ಲಿ ನಡೆದಿದೆ.

ಕಾಟನ್ ​ಪೇಟೆಯ ಭಕ್ಷಿಗಾರ್ಡನ್​ ಬಳಿ ಬೆಂಕಿ ಅವಘಡ

ಬೆಳಿಗ್ಗೆ 6.30ರ ಸುಮಾರಿಗೆ ಈ ಘಟನೆ ನಡೆದಿದ್ದು, ಕಾವೇರಿ (21), ಶ್ರೀಕಾಂತ್ (13) ಎಂಬ ಇಬ್ಬರು ಮಕ್ಕಳು ಮೃತಪಟ್ಟಿದ್ದಾರೆ. ಹಾಗೆಯೇ ಪತಿ ಮುರಳಿ, ಪತ್ನಿ ಗೀತಾರಿಗೆ ಗಂಭೀರ ಗಾಯವಾಗಿದ್ದು, ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸಲಾಗಿದೆ.

ಮುಂಜಾನೆ ಮುರುಳಿ ಪೆಟ್ರೋಲ್ ತಂದು ಮಲಗಿದ್ದ ಹೆಂಡತಿ ಹಾಗೂ ಇಬ್ಬರು ಮಕ್ಕಳ ಮೇಲೆ ಸುರಿದು ಬೆಂಕಿ‌ ಹಚ್ಚಿರಬಹುದೆಂದು ಸ್ಥಳೀಯರು ಆರೋಪಿಸುತ್ತಿದ್ದಾರೆ. ಹೀಗಾಗಿ ಶಾರ್ಟ್ ಸರ್ಕ್ಯೂಟ್ ‌ಆಗಿದೆಯಾ? ಅಥವಾ ಕೊಲೆ ಮಾಡಲಾಗಿದೆಯಾ? ಅನ್ನೋದರ ಬಗ್ಗೆ ಕಾಟನ್ ಪೇಟೆ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.

ಇನ್ನು ಘಟನಾ ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ ಹಾಗೂ ಕಾಟನ್ ಪೇಟೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Intro:ಅನುಮಾಸ್ಪದ ಬೆಂಕಿ ಅನಾಹುತ
ಮಕ್ಕಳು ಸಾವು ದಂಪತಿಗೆ ಗಂಭಿರ ಗಾಯ

ಕಾಟನ್ ಪೇಟೆ ಭಕ್ಷಿಗಾರ್ಡನ್ ನಲ್ಲಿ ಅನುಮಾಸ್ಪದ ಬೆಂಕಿ ಅನಾಹುತ ಸಂಭವಿಸಿರುವ ಘಟನೆ ಬೆಳಕಿಗೆ ಬಂದಿದ್ದು ಒಂದೇ ಕುಟುಂಬದ ನಾಲ್ವರ ಪೈಕಿ ಇಬ್ಬರು ಮಕ್ಕಳಾದ‌ ಕಾವೇರಿ (೨೧)ಶ್ರೀಕಾಂತ್ (೧೩)ಮೃತ ಪಟ್ಟಿದ್ದಾರೆ. ಹಾಗೆ ಪತಿ ಮುರಳಿ , ಪತ್ನಿ ಗೀತಾರಿಗೆ ಗಂಭೀರ ಗಾಯವಾಗಿದ್ದು ಇನ್ನು ಗಂಭೀರವಾಗಿ ಗಾಯಗೊಂಡಿರುವ ದಂಪತಿ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಕರೆದೊಯ್ಯುಲಾಗಿದೆ. ಹಾಗೆ ಘಟನ ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ ಹಾಗೂ ಕಾಟನ್ ಪೇಟೆ ಪೊಲೀಸರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ

ಇನ್ನು ಬೆಳಿಗ್ಗೆ ೬.೩೦ ರ ಸುಮಾರಿಗೆ ಘಟನೆ ನಡೆದಿದ್ದು
ಬೆಳಿಗ್ಗೆ ಮುರುಳಿ ಪೆಟ್ರೋಲ್ ತಂದು ಮಲಗಿದ್ದ ಹೆಂಡತಿ ಹಾಗೂ ಇಬ್ಬರು ಮಕ್ಕಳ ಮೇಲೆ ಸುರಿದು ಬೆಂಕಿ‌ಹಚ್ಚಿದ್ದಾರೆಂದು ಸ್ಥಳೀಯರು ಕೊಲೆ ಆರೋಪ ಮಾಡಿದ್ದಾರೆ. ಹೀಗಾಗಿ ಪೊಲೀಸರಿಗೂ ಶಾರ್ಟ್ ಸರ್ಕ್ಯೂಟ್ ‌ಆಗಿದೆಯಾ..? ಇಲ್ಲಾ ಕೊಲೆ ಮಾಡಲಾಗಿದೆಯಾ..? ಅನ್ನೋದರ ಬಗ್ಗೆ ತನಿಖೆಗೆ ಎಫ್ ಎಸ್ ಎಲ್ ತಂಡಕ್ಕೆ ಮಾಹಿತಿ ನೀಡಿದ್ದು ಕಾಟನ್ ಪೇಟೆ ಪೊಲೀಸರು ತನಿಖೆ ಮುಂದುವರೆಸಿದ್ದಾರೆ..Body:KN_BNG,_01_FAIR_7204498Conclusion:KN_BNG,_01_FAIR_7204498
Last Updated : Oct 21, 2019, 10:32 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.