ಬೆಂಗಳೂರು: ಕೊರೊನಾ ಲಸಿಕೆ ವಿತರಣೆಯನ್ನು ಸಹ ಪ್ರಧಾನಿ ನರೇಂದ್ರ ಮೋದಿ ತಮ್ಮ ರಾಜಕೀಯ ಗಿಮಿಕ್ಗೆ ಬಳಸಿಕೊಂಡಿರುವುದು ವಿಪರ್ಯಾಸ ಎಂದು ಕಾಂಗ್ರೆಸ್ ಅಭಿಪ್ರಾಯಪಟ್ಟಿದೆ.
-
ತಮ್ಮ ಪ್ರಚಾರಕ್ಕೋಸ್ಕರ ಲಸಿಕೆಗಳ ಕೃತಕ ಅಭಾವ ಸೃಷ್ಟಿಸಿದ @narendramodi ಅವರೇ, ದೇಶದ ಜನತೆ ಕರೊನಾ ಜ್ವರದಿಂದ ನರಳಿ ಸಾಯುವಾಗ ಲಸಿಕೆ ಕೊಡದ ನೀವು ಈಗ ಲಸಿಕೆಗಳನ್ನು ರಾಜಕೀಯ ಸ್ಟಂಟ್ಗಳಿಗೆ, ಪ್ರಚಾರದ ಗಿಮಿಕ್ಗೆ ಬಳಸಿಕೊಂಡು ರಾಜಕೀಯ ಪಕ್ಷಕ್ಕೆ ಜ್ವರ ಬಂದಿದೆ ಎನ್ನುವಿರಲ್ಲ ನಿಮಗೆ ಸ್ವಲ್ಪವಾದರೂ ಗಾಂಭೀರ್ಯತೆ, ಜನರೆಡೆಗೆ ಕಾಳಜಿ ಏಕಿಲ್ಲ?
— Karnataka Congress (@INCKarnataka) September 19, 2021 " class="align-text-top noRightClick twitterSection" data="
">ತಮ್ಮ ಪ್ರಚಾರಕ್ಕೋಸ್ಕರ ಲಸಿಕೆಗಳ ಕೃತಕ ಅಭಾವ ಸೃಷ್ಟಿಸಿದ @narendramodi ಅವರೇ, ದೇಶದ ಜನತೆ ಕರೊನಾ ಜ್ವರದಿಂದ ನರಳಿ ಸಾಯುವಾಗ ಲಸಿಕೆ ಕೊಡದ ನೀವು ಈಗ ಲಸಿಕೆಗಳನ್ನು ರಾಜಕೀಯ ಸ್ಟಂಟ್ಗಳಿಗೆ, ಪ್ರಚಾರದ ಗಿಮಿಕ್ಗೆ ಬಳಸಿಕೊಂಡು ರಾಜಕೀಯ ಪಕ್ಷಕ್ಕೆ ಜ್ವರ ಬಂದಿದೆ ಎನ್ನುವಿರಲ್ಲ ನಿಮಗೆ ಸ್ವಲ್ಪವಾದರೂ ಗಾಂಭೀರ್ಯತೆ, ಜನರೆಡೆಗೆ ಕಾಳಜಿ ಏಕಿಲ್ಲ?
— Karnataka Congress (@INCKarnataka) September 19, 2021ತಮ್ಮ ಪ್ರಚಾರಕ್ಕೋಸ್ಕರ ಲಸಿಕೆಗಳ ಕೃತಕ ಅಭಾವ ಸೃಷ್ಟಿಸಿದ @narendramodi ಅವರೇ, ದೇಶದ ಜನತೆ ಕರೊನಾ ಜ್ವರದಿಂದ ನರಳಿ ಸಾಯುವಾಗ ಲಸಿಕೆ ಕೊಡದ ನೀವು ಈಗ ಲಸಿಕೆಗಳನ್ನು ರಾಜಕೀಯ ಸ್ಟಂಟ್ಗಳಿಗೆ, ಪ್ರಚಾರದ ಗಿಮಿಕ್ಗೆ ಬಳಸಿಕೊಂಡು ರಾಜಕೀಯ ಪಕ್ಷಕ್ಕೆ ಜ್ವರ ಬಂದಿದೆ ಎನ್ನುವಿರಲ್ಲ ನಿಮಗೆ ಸ್ವಲ್ಪವಾದರೂ ಗಾಂಭೀರ್ಯತೆ, ಜನರೆಡೆಗೆ ಕಾಳಜಿ ಏಕಿಲ್ಲ?
— Karnataka Congress (@INCKarnataka) September 19, 2021