ETV Bharat / city

ಕೇಂದ್ರ ಬಜೆಟ್​ ಮೇಲೆ ಬೆಟ್ಟದಷ್ಟು ಆಸೆ: ರಾಜ್ಯಕ್ಕೆ ನಿರ್ಮಲಾ ಸೀತಾರಾಮನ್​ ಹಲ್ವಾ ಕೊಡ್ತಾರಾ.. 'ಈಟಿವಿ ಭಾರತ​​' ವಿಶೇಷ ಸಂದರ್ಶನ..!

author img

By

Published : Feb 1, 2021, 9:08 PM IST

ಪಿಣ್ಯಾ ಕೈಗಾರಿಕಾ ವಲಯದ ಮುಖ್ಯಸ್ಥರಾದ ರವಿ ಮತ್ತು ರಾಜ್ಯ ಟ್ರಾವೆಲ್ಸ್​​​ ಅಸೋಸಿಯೇಷನ್​ ಅಧ್ಯಕ್ಷ ರಾಧಾಕೃಷ್ಣ ಅವರು ಈಟಿವಿ ಭಾರತ್​​ ನಡೆಸಿದ ಸಂದರ್ಶನದಲ್ಲಿ 2021 ಕೇಂದ್ರ ಬಜೆಟ್​ ಕುರಿತು ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ.

special-interview-of-business-experts-about-central-budget-expectations
ಈಟಿವಿ ಭಾರತ

ಬೆಂಗಳೂರು : ಕೊರೊನಾ ಕಂಟಕ ಮತ್ತು ರೈತರ ಪ್ರತಿಭಟನೆಯ ನಡುವೆ ಕೇಂದ್ರ ಸರ್ಕಾರ ಇಂದು ತನ್ನ 9ನೇ ಬಜೆಟ್​ ಮಂಡಿಸಲಿದ್ದು, ರಾಜ್ಯದ ಜನರು ಬೆಟ್ಟದಷ್ಟು ಆಸೆ ಹೊತ್ತಿದ್ದಾರೆ.

'ಈಟಿವಿ ಭಾರತ​​' ವಿಶೇಷ ಸಂದರ್ಶನ..!

ಪಿಣ್ಯಾ ಕೈಗಾರಿಕಾ ವಲಯದ ಮುಖ್ಯಸ್ಥರಾದ ರವಿ ಮತ್ತು ರಾಜ್ಯ ಟ್ರಾವೆಲ್ಸ್​​​ ಅಸೋಸಿಯೇಷನ್​ ಅಧ್ಯಕ್ಷ ರಾಧಾಕೃಷ್ಣ ಅವರು ಈಟಿವಿ ಭಾರತ್​​ ನಡೆಸಿದ ಸಂದರ್ಶನದಲ್ಲಿ 2021 ಕೇಂದ್ರ ಬಜೆಟ್​ ಕುರಿತು ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದು ಹೀಗೆ..

'ಈಟಿವಿ ಭಾರತ​​' ವಿಶೇಷ ಸಂದರ್ಶನ..!

ಬೆಂಗಳೂರು : ಕೊರೊನಾ ಕಂಟಕ ಮತ್ತು ರೈತರ ಪ್ರತಿಭಟನೆಯ ನಡುವೆ ಕೇಂದ್ರ ಸರ್ಕಾರ ಇಂದು ತನ್ನ 9ನೇ ಬಜೆಟ್​ ಮಂಡಿಸಲಿದ್ದು, ರಾಜ್ಯದ ಜನರು ಬೆಟ್ಟದಷ್ಟು ಆಸೆ ಹೊತ್ತಿದ್ದಾರೆ.

'ಈಟಿವಿ ಭಾರತ​​' ವಿಶೇಷ ಸಂದರ್ಶನ..!

ಪಿಣ್ಯಾ ಕೈಗಾರಿಕಾ ವಲಯದ ಮುಖ್ಯಸ್ಥರಾದ ರವಿ ಮತ್ತು ರಾಜ್ಯ ಟ್ರಾವೆಲ್ಸ್​​​ ಅಸೋಸಿಯೇಷನ್​ ಅಧ್ಯಕ್ಷ ರಾಧಾಕೃಷ್ಣ ಅವರು ಈಟಿವಿ ಭಾರತ್​​ ನಡೆಸಿದ ಸಂದರ್ಶನದಲ್ಲಿ 2021 ಕೇಂದ್ರ ಬಜೆಟ್​ ಕುರಿತು ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದು ಹೀಗೆ..

'ಈಟಿವಿ ಭಾರತ​​' ವಿಶೇಷ ಸಂದರ್ಶನ..!
ETV Bharat Logo

Copyright © 2024 Ushodaya Enterprises Pvt. Ltd., All Rights Reserved.