ETV Bharat / city

ಮಹಿಳಾ ಪೊಲೀಸ್ ಅಧಿಕಾರಿಯನ್ನು ಮಂಚಕ್ಕೆ ಕರೆದ ವ್ಯಕ್ತಿ ಅರೆಸ್ಟ್‌

author img

By

Published : Jan 16, 2020, 8:07 PM IST

ನಗರದ ಪೊಲೀಸ್ ಠಾಣೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಮಹಿಳಾ‌ ಮಹಿಳಾ ಪೊಲೀಸ್ ಸಬ್‌ ಇನ್ಸ್‌ಪೆಕ್ಟ್‌ರ್‌ ಅವರನ್ನು ಮಂಚಕ್ಕೆ ಕರೆದಿದ್ದ ಆರೋಪಿಯನ್ನು ವಿದ್ಯಾರಣ್ಯಪುರ ಪೊಲೀಸರು ಬಂಧಿಸಿದ್ದಾರೆ.

bangalore-sexual-harassment-on-lady-psi-accused-arrested
ರಾಮಕೃಷ್ಣ ಆಲಿಯಾಸ್ ಚೂಲ್ ರಾಮು

ಬೆಂಗಳೂರು : ಮಹಿಳಾ‌ ಪಿಎಸ್ಐಯನ್ನೇ ಮಂಚಕ್ಕೆ ಕರೆದಿದ್ದ ಆರೋಪಿಯನ್ನು ವಿದ್ಯಾರಣ್ಯಪುರ ಪೊಲೀಸರು ಬಂಧಿಸಿದ್ದಾರೆ.

ಗೌರಿಬಿದರೂರಿನ ನಿವಾಸಿ ರಾಮಕೃಷ್ಣ ಆಲಿಯಾಸ್ ರಾಮು ಬಂಧಿತ ಆರೋಪಿ.

ಈತನಿಗೆ ನಗರದಲ್ಲಿ‌ ಹೋಮ್ ಗಾರ್ಡ್ ಆಗಿ ಕೆಲಸ ಮಾಡುತ್ತಿದ್ದ ಪುಟ್ಟಮ್ಮ‌ ಎಂಬಾಕೆಯೊಂದಿಗೆ ಅಕ್ರಮ ಸಂಬಂಧವಿತ್ತು ಎನ್ನಲಾಗಿದೆ. ಠಾಣೆಯೊಂದರ ಮಹಿಳಾ ಪಿಎಸ್‌ಐ ಹೆಚ್ಚುವರಿ ಕೆಲಸ ನೀಡುತ್ತಿದ್ದರಿಂದ ಅಸಮಾನಧಾನಗೊಂಡಿದ್ದ ಪುಟ್ಟಮ್ಮ, ಈ ವಿಷಯವನ್ನು ಆರೋಪಿ ರಾಮಕೃಷ್ಣ ಬಳಿ‌ ಹೇಳಿಕೊಂಡಿದ್ದಳು. ಇದಕ್ಕೆ ಅಕ್ರೋಶಗೊಂಡ ಪುಟ್ಟಮ್ಮ ಹೆಸರಿನ ಫೋನ್‌ ನಂಬರ್ ನಿಂದಲೇ ಪಿಎಸ್ಐಗೆ ಜ. 7 ರಂದು ಕರೆ ಮಾಡಿ ಲಾಡ್ಜ್‌ಗೆ ಬರ್ತಿರಾ? ಹಣ ಎಷ್ಟಾದರೂ ಪರವಾಗಿಲ್ಲ ಎಂದು ಆಹ್ವಾನಿಸಿದ್ದನಂತೆ!

ನೀವೂ ಯಾರು ಯಾರು ಅಂತಾ ನನಗೆ ಗೊತ್ತು. ನಿಮಗೆ ಗಂಡ ಇಲ್ಲ ಎಂಬ ವಿಚಾರವೂ ನನಗೆ ಗೊತ್ತು. ನಿಮ್ಮ ಬಗ್ಗೆ ಹೋಮ್ ಗಾರ್ಡ್ ಪುಟ್ಟಮ್ಮ ಎಲ್ಲವನ್ನೂ ಹೇಳಿದ್ದಾಳೆ‌. ನಾನು ಕರೆದಲ್ಲಿ ಬರದೇ ಹೋದರೆ ಮಾನ ಹರಾಜು ಹಾಕುವೆ‌ ಎಂದು ಧಮಕಿ ಹಾಕಿ‌‌ ಆಶ್ಲೀಲ ಚಿತ್ರಗಳನ್ನು ಕಳುಹಿಸಿದ್ದ ಎನ್ನಲಾಗಿದೆ. ಈ ಸಂಬಂಧ ದೂರು ದಾಖಲಿಸಿಕೊಂಡ ಪೊಲೀಸರು ಅರೋಪಿಯನ್ನು ಬಂಧಿಸಿದ್ದಾರೆ.

ಬೆಂಗಳೂರು : ಮಹಿಳಾ‌ ಪಿಎಸ್ಐಯನ್ನೇ ಮಂಚಕ್ಕೆ ಕರೆದಿದ್ದ ಆರೋಪಿಯನ್ನು ವಿದ್ಯಾರಣ್ಯಪುರ ಪೊಲೀಸರು ಬಂಧಿಸಿದ್ದಾರೆ.

ಗೌರಿಬಿದರೂರಿನ ನಿವಾಸಿ ರಾಮಕೃಷ್ಣ ಆಲಿಯಾಸ್ ರಾಮು ಬಂಧಿತ ಆರೋಪಿ.

ಈತನಿಗೆ ನಗರದಲ್ಲಿ‌ ಹೋಮ್ ಗಾರ್ಡ್ ಆಗಿ ಕೆಲಸ ಮಾಡುತ್ತಿದ್ದ ಪುಟ್ಟಮ್ಮ‌ ಎಂಬಾಕೆಯೊಂದಿಗೆ ಅಕ್ರಮ ಸಂಬಂಧವಿತ್ತು ಎನ್ನಲಾಗಿದೆ. ಠಾಣೆಯೊಂದರ ಮಹಿಳಾ ಪಿಎಸ್‌ಐ ಹೆಚ್ಚುವರಿ ಕೆಲಸ ನೀಡುತ್ತಿದ್ದರಿಂದ ಅಸಮಾನಧಾನಗೊಂಡಿದ್ದ ಪುಟ್ಟಮ್ಮ, ಈ ವಿಷಯವನ್ನು ಆರೋಪಿ ರಾಮಕೃಷ್ಣ ಬಳಿ‌ ಹೇಳಿಕೊಂಡಿದ್ದಳು. ಇದಕ್ಕೆ ಅಕ್ರೋಶಗೊಂಡ ಪುಟ್ಟಮ್ಮ ಹೆಸರಿನ ಫೋನ್‌ ನಂಬರ್ ನಿಂದಲೇ ಪಿಎಸ್ಐಗೆ ಜ. 7 ರಂದು ಕರೆ ಮಾಡಿ ಲಾಡ್ಜ್‌ಗೆ ಬರ್ತಿರಾ? ಹಣ ಎಷ್ಟಾದರೂ ಪರವಾಗಿಲ್ಲ ಎಂದು ಆಹ್ವಾನಿಸಿದ್ದನಂತೆ!

ನೀವೂ ಯಾರು ಯಾರು ಅಂತಾ ನನಗೆ ಗೊತ್ತು. ನಿಮಗೆ ಗಂಡ ಇಲ್ಲ ಎಂಬ ವಿಚಾರವೂ ನನಗೆ ಗೊತ್ತು. ನಿಮ್ಮ ಬಗ್ಗೆ ಹೋಮ್ ಗಾರ್ಡ್ ಪುಟ್ಟಮ್ಮ ಎಲ್ಲವನ್ನೂ ಹೇಳಿದ್ದಾಳೆ‌. ನಾನು ಕರೆದಲ್ಲಿ ಬರದೇ ಹೋದರೆ ಮಾನ ಹರಾಜು ಹಾಕುವೆ‌ ಎಂದು ಧಮಕಿ ಹಾಕಿ‌‌ ಆಶ್ಲೀಲ ಚಿತ್ರಗಳನ್ನು ಕಳುಹಿಸಿದ್ದ ಎನ್ನಲಾಗಿದೆ. ಈ ಸಂಬಂಧ ದೂರು ದಾಖಲಿಸಿಕೊಂಡ ಪೊಲೀಸರು ಅರೋಪಿಯನ್ನು ಬಂಧಿಸಿದ್ದಾರೆ.

Intro:Body:
ಕೆಲಸ ಜಾಸ್ತಿ ಮಾಡಿಸಿದಕ್ಕೆ ಪಿಎಸ್ಐಗೆ ಕರೆ ಮಾಡಿ ಮಂಚಕ್ಕೆ ಕರೆದಿದ್ದ ಆರೋಪಿ ಅಂದರ್

ಬೆಂಗಳೂರು: ನಗರದ ಪೊಲೀಸ್ ಠಾಣೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಮಹಿಳಾ‌ ಪಿಎಸ್ಐಯನ್ನೇ ಮಂಚಕ್ಕೆ ಕರೆದಿದ್ದ ಆರೋಪಿಯನ್ನು ವಿದ್ಯಾರಣಪುರ ಪೊಲೀಸರು ಸೆರೆಹಿಡಿದಿದ್ದಾರೆ..
ರಾಮಕೃಷ್ಣ ಆಲಿಯಾಸ್ ಚೂಲ್ ರಾಮು ಬಂಧಿತ ಆರೋಪಿಯಾಗಿದ್ದು ಮೂಲತಃ ಗೌರಿಬಿದನೂರಿನವನಾಗಿದ್ದು ನಗರದಲ್ಲಿ ಸಣ್ಣಪುಟ್ಟ ಕೆಲಸ‌ ಮಾಡಿಕೊಂಡಿದ್ದ.. ನಗರದಲ್ಲಿ‌ ಹೋಮ್ ಗಾರ್ಡ್ ಆಗಿ ಕೆಲಸ ಮಾಡುತ್ತಿದ್ದ ಪುಟ್ಟಮ್ಮ‌ ಎಂಬಾಕೆಯೊಂದಿಗೆ ಸಂಬಂಧವಿತ್ತು ಎನ್ನಲಾಗಿದೆ.. ಈ ವೇಳೆ ಠಾಣೆಯೊಂದರ ಮಹಿಳಾ ಪಿಎಸ್ ಐ ಹೋಮ್ ಗಾರ್ಡ್ ಗೆ ಹೆಚ್ಚುವರಿ ಕೆಲಸ ನೀಡುತ್ತಿದ್ದರಿಂದ ಅಸಮಾನಧಾನಗೊಂಡಿದ್ದಳು. ಇದೇ ವಿಷಯವನ್ನು ಆರೋಪಿ ರಾಮಕೃಷ್ಣ ಬಳಿ‌ ಹೇಳಿಕೊಂಡಿದ್ದಳು. ಇದಕ್ಕೆ ಅಕ್ರೋಶಗೊಂಡು ಪುಟ್ಟಮ್ಮ ಹೆಸರಿನ ನಂಬರ್ ನಿಂದಲೇ ಪಿಎಸ್ಐಗೆ ಜ.7 ರಂದು ಕರೆ ಮಾಡಿ ಲಾಡ್ಜ್ ಗೆ ಬರ್ತಿರಾ .. ಹಣ ಎಷ್ಟಾದರೂ ಪರವಾಗಿಲ್ಲ ಎಂದು ಆಹ್ವಾನಿಸಿದ್ದ.. ನೀವೂ ಯಾರು ಯಾರು ಅಂತಾ ನನಗೆ ಗೊತ್ತು.. ನಿಮಗೆ ಗಂಡ ಇಲ್ಲ ಎಂಬುವುದು ನನಗೆ ಗೊತ್ತು.. ನಿಮ್ಮ ಬಗ್ಗೆ ಹೋಮ್ ಗಾರ್ಡ್ ಪುಟ್ಟಮ್ಮ ಎಲ್ಲವನ್ನು ಹೇಳಿದ್ದಾಳೆ‌.. ನಾನು ಕರೆದಲ್ಲಿ ಬರದೆ ಹೋದರೆ ಮಾನ ಹರಾಜು ಹಾಕುವೆ‌ ಎಂದು ಧಮಕಿ ಹಾಕಿ‌‌ ಆಶ್ಲೀಲ ಚಿತ್ರಗಳನ್ನು ಕಳುಹಿಸಿದ್ದ.. ಈ ಸಂಬಂಧ ಪಿಎಸ್ಐ ಪುಟ್ಟಮ್ಮ ಸೇರಿದಂತೆ ಅಪರಿಚಿತ ವ್ಯಕ್ತಿಯ ಮೇಲೆ ದೂರು ದಾಖಲಿಸಿಕೊಂಡು ಪೊಲೀಸರು ಅರೋಪಿಯನ್ನು ಬಂಧಿಸಿದ್ದಾರೆ.. Conclusion:

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.