ETV Bharat / city

ಡಿಸಿಸಿ ಬ್ಯಾಂಕ್ ಅವ್ಯವಹಾರದಲ್ಲಿ ಭಾಗಿಯಾದವರನ್ನು ಜೈಲಿಗಟ್ಟಿ : ಗೌರಿ ಶಂಕರ್ - undefined

ಡಿಸಿಸಿ ಬ್ಯಾಂಕ್ ಅವ್ಯವಹಾರದಲ್ಲಿ ಭಾಗಿಯಾದವರನ್ನು ಜೈಲಿಗೆ ಕಳುಹಿಸಬೇಕು ಎಂದು ತುಮಕೂರು ಗ್ರಾಮಾಂತರ ಶಾಸಕ ಗೌರಿ ಶಂಕರ್ ಆಗ್ರಹಿಸಿದ್ದಾರೆ.

ಗೌರಿ ಶಂಕರ್
author img

By

Published : Jul 21, 2019, 7:04 PM IST

ಬೆಂಗಳೂರು: ತುಮಕೂರು ಡಿಸಿಸಿ ಬ್ಯಾಂಕ್ ಅವ್ಯವಹಾರದಲ್ಲಿ ಭಾಗಿಯಾದವರನ್ನು ಜೈಲಿಗೆ ಕಳುಹಿಸಬೇಕು ಎಂದು ತುಮಕೂರು ಗ್ರಾಮಾಂತರ ಶಾಸಕ ಗೌರಿ ಶಂಕರ್ ಹೇಳಿದ್ದಾರೆ.

ದೇವನಹಳ್ಳಿಯ ಪ್ರೆಸ್ಟೀಜ್ ಗಾಲ್ಫ್ ಶೈರ್ ರೆಸಾರ್ಟ್ ಬಳಿ ಮಾತನಾಡಿದ ಗೌರಿ ಶಂಕರ್, ಜೆಡಿಎಸ್​ ದ್ವೇಷದ ರಾಜಕಾರಣ ಮಾಡುವುದಿಲ್ಲ. ದೇವೇಗೌಡರು ತಮ್ಮ ರಾಜಕೀಯ ಜೀವನದಲ್ಲಿ ಸೋಲು-ಗೆಲುವನ್ನು ನೋಡಿದ್ದಾರೆ. ಅವರ ರಾಜಕೀಯ ಜೀವನದಲ್ಲಿ ಕಪ್ಪು ಚುಕ್ಕೆ ಇಲ್ಲ. ದೇವೇಗೌಡರ ಜೊತೆಯಲ್ಲಿದ್ದವರೆ ಬೆನ್ನಿಗೆ ಚೂರಿ ಹಾಕಿ ಹೋಗಿದ್ದಾರೆ. ಆದರೂ ದೇವೇಗೌಡರು ದ್ವೇಷದ ರಾಜಕಾರಣ ಮಾಡಲ್ಲ ಎಂದರು.

ಜೆಡಿಎಸ್​ ದ್ವೇಷದ ರಾಜಕಾರಣ ಮಾಡುವುದಿಲ್ಲ

ತುಮಕೂರಿನ ರಾಜಕಾರಣಿಗಳು ಬೆಳಗ್ಗೆಯಾದ್ರೆ ದೇವೇಗೌಡರ ಹೆಸರು ಹೇಳತ್ತಾರೆ. ಕೆಲವು ನಾಯಕರಿಗೆ ದೇವೇಗೌಡರ ಹೆಸರು ಹೇಳಿಲ್ಲ ಅಂದ್ರೆ ನಿದ್ದೆ ಬರಲ್ಲ. ರಾಜಕೀಯಕ್ಕೂ ಬ್ಯಾಂಕ್‌ ಅವ್ಯವಹಾರಕ್ಕೂ ವ್ಯತ್ಯಾಸ ಇದೆ. ಇಂತಹ ಚೀಪ್ ಪಾಲಿಟಿಕ್ಸ್ ದೇವೇಗೌಡರು ಮಾಡಲ್ಲ. ಅವ್ಯವಹಾರದಲ್ಲಿ ಭಾಗಿಯಾದವರನ್ನು ಜೈಲಿಗೆ ಕಳುಹಿಸಬೇಕು. ಇದು ನನ್ನ ಬೇಡಿಕೆ ಅಲ್ಲ ಗ್ರಾಹಕರ ಬೇಡಿಕೆ ಎಂದು ಆಗ್ರಹಿಸಿದರು.

ಬೆಂಗಳೂರು: ತುಮಕೂರು ಡಿಸಿಸಿ ಬ್ಯಾಂಕ್ ಅವ್ಯವಹಾರದಲ್ಲಿ ಭಾಗಿಯಾದವರನ್ನು ಜೈಲಿಗೆ ಕಳುಹಿಸಬೇಕು ಎಂದು ತುಮಕೂರು ಗ್ರಾಮಾಂತರ ಶಾಸಕ ಗೌರಿ ಶಂಕರ್ ಹೇಳಿದ್ದಾರೆ.

ದೇವನಹಳ್ಳಿಯ ಪ್ರೆಸ್ಟೀಜ್ ಗಾಲ್ಫ್ ಶೈರ್ ರೆಸಾರ್ಟ್ ಬಳಿ ಮಾತನಾಡಿದ ಗೌರಿ ಶಂಕರ್, ಜೆಡಿಎಸ್​ ದ್ವೇಷದ ರಾಜಕಾರಣ ಮಾಡುವುದಿಲ್ಲ. ದೇವೇಗೌಡರು ತಮ್ಮ ರಾಜಕೀಯ ಜೀವನದಲ್ಲಿ ಸೋಲು-ಗೆಲುವನ್ನು ನೋಡಿದ್ದಾರೆ. ಅವರ ರಾಜಕೀಯ ಜೀವನದಲ್ಲಿ ಕಪ್ಪು ಚುಕ್ಕೆ ಇಲ್ಲ. ದೇವೇಗೌಡರ ಜೊತೆಯಲ್ಲಿದ್ದವರೆ ಬೆನ್ನಿಗೆ ಚೂರಿ ಹಾಕಿ ಹೋಗಿದ್ದಾರೆ. ಆದರೂ ದೇವೇಗೌಡರು ದ್ವೇಷದ ರಾಜಕಾರಣ ಮಾಡಲ್ಲ ಎಂದರು.

ಜೆಡಿಎಸ್​ ದ್ವೇಷದ ರಾಜಕಾರಣ ಮಾಡುವುದಿಲ್ಲ

ತುಮಕೂರಿನ ರಾಜಕಾರಣಿಗಳು ಬೆಳಗ್ಗೆಯಾದ್ರೆ ದೇವೇಗೌಡರ ಹೆಸರು ಹೇಳತ್ತಾರೆ. ಕೆಲವು ನಾಯಕರಿಗೆ ದೇವೇಗೌಡರ ಹೆಸರು ಹೇಳಿಲ್ಲ ಅಂದ್ರೆ ನಿದ್ದೆ ಬರಲ್ಲ. ರಾಜಕೀಯಕ್ಕೂ ಬ್ಯಾಂಕ್‌ ಅವ್ಯವಹಾರಕ್ಕೂ ವ್ಯತ್ಯಾಸ ಇದೆ. ಇಂತಹ ಚೀಪ್ ಪಾಲಿಟಿಕ್ಸ್ ದೇವೇಗೌಡರು ಮಾಡಲ್ಲ. ಅವ್ಯವಹಾರದಲ್ಲಿ ಭಾಗಿಯಾದವರನ್ನು ಜೈಲಿಗೆ ಕಳುಹಿಸಬೇಕು. ಇದು ನನ್ನ ಬೇಡಿಕೆ ಅಲ್ಲ ಗ್ರಾಹಕರ ಬೇಡಿಕೆ ಎಂದು ಆಗ್ರಹಿಸಿದರು.

Intro:KN_BNG_02_21_gowry Shankar_Ambarish_7203301
Slug: ಡಿಸಿಸಿ ಬ್ಯಾಂಕ್ ಸೂಪರ್ ಸೀಡ್ ವಿಚಾರ: ರಾಜಣ್ಣಗೆ ಗೌರಿಶಂಕರ್ ಎಚ್ಚರಿಕೆ..!

ಬೆಂಗಳೂರು: ಬ್ಯಾಂಕ್ ಅವ್ಯವಹಾರದ ವರದಿ ಹಿನ್ನೆಲೆ ಸೂಪರ್ ಸೀಡ್ ವಿಚಾರದಲ್ಲಿ ಅವ್ಯವಹಾರದಲ್ಲಿ ಭಾಗಿಯಾದವರನ್ನು ಜೈಲಿಗೆ ಕಳುಹಿಸಬೇಕು ಎಂದು ರಾಜಣ್ಣನವರಿಗೆ ತುಮಕೂರು ಗ್ರಾಮಾಂತರ ಶಾಸಕ ಗೌರಿ ಶಂಕರ್ ಎಚ್ಚರಿಕೆ ನೀಡಿದ್ರು..

ದೇವನಹಳ್ಳಿಯ ಪ್ರೆಸ್ಟೀಜ್ ಗಾಲ್ಫ್ ಶೈರ್ ರೆಸಾರ್ಟ್ ಬಳಿ ಮಾತನಾಡಿದ ಅವರು, ಡಿಸಿಸಿ ಬ್ಯಾಂಕ್ ಸೂಪರ್ ಸೀಡ್ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು, ಜೆಡಿಎಸ್ ದ್ವೇಷದ ರಾಜಕಾರಣ ಮಾಡುವುದಿಲ್ಲ. ದೇವೇಗೌಡರ ರಾಜಕೀಯ ಇತಿಹಾಸದಲ್ಲಿ ಸೋಲು ಗೆಲುವನ್ನು ನೋಡಿದ್ದಾರೆ. ಅವರ ರಾಜಕೀಯ ಜೀವನದಲ್ಲಿ ಕಪ್ಪು ಚುಕ್ಕೆ ಇಲ್ಲ. ದೇವೆಗೌಡರ ಜೊತೆಯಲ್ಲಿದ್ದವರೆ ಅದೆಷ್ಟೋ ಜನ
ಬೆನ್ನಿಗೆ ಚೂರಿ ಹಾಕಿ ಹೋಗಿದ್ದಾರೆ. ಆದ್ರು ದೇವೇಗೌಡ್ರು ದ್ವೇಷದ ರಾಜಕಾರಣ ಮಾಡಲ್ಲ ಎಂದರು..

ಬ್ಯಾಂಕ್ ಅವ್ಯವಹಾರದ ವರದಿ ಹಿನ್ನೆಲೆ ಸೂಪರ್ ಸೀಡ್ ವಿಚಾರದಲ್ಲಿ ಅವ್ಯವಹಾರದಲ್ಲಿ ಭಾಗಿಯಾದವರನ್ನು ಜೈಲಿಗೆ ಕಳುಹಿಸಬೇಕು ಎಂದು ನೇರವಾಗಿ ರಾಜಣ್ಣನವರಿಗೆ ಎಚ್ಚರಿಕೆ ನೀಡಿದ್ರು..

ತುಮಕೂರಿನ ರಾಜಕಾರಣಿಗಳು ಬೆಳಗ್ಗೆಯಾದ್ರೆ ದೇವೆಗೌಡರ ಹೆಸರು ಹೇಳಬೇಡಿ. ಕೆಲವು ನಾಯಕರಿಕೆ ದೇವೆಗೌಡರ ಹೆಸರೇಳಿಲ್ಲ ಅಂದ್ರೆ ನಿದ್ರೆ ಬರಲ್ಲ. ರಾಜಕೀಯಕ್ಕೂ ಬ್ಯಾಂಕ್‌ಗೂ ವ್ಯತ್ಯಾಸ ಇದೆ.ಇಂತ ಚೀಪ್ ಪಾಲಿಟಿಕ್ಸ್ ದೇವೆಗೌಡರು ಮಾಡಿಲ್ಲ. ಅವ್ಯವಹಾರದಲ್ಲಿ ಭಾಗಿಯಾದವರನ್ನು ಜೈಲಿಗೆ ಕಳುಹಿಸಬೇಕು. ಇದು ನನ್ನ ಬೇಡಿಕೆ ಅಲ್ಲ ಗ್ರಾಹಕರ ಬೇಡಿಕೆ ಎಂದರು..Body:NoConclusion:No

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.