ETV Bharat / city

ಕೃಷಿ ತಂತ್ರಜ್ಞಾನಕ್ಕೆ ವಾಣಿಜ್ಯದ ಚೌಕಟ್ಟು: ರೈತರಿಗೆ ವಿಶೇಷ ತರಬೇತಿ - Training at the National Council of Agricultural Research

ಯಲಹಂಕ ಹೊರವಲಯದಲ್ಲಿರುವ ರಾಷ್ಟ್ರೀಯ ಕೌನ್ಸಿಲ್ ಆಫ್ ಅಗ್ರಿಕಲ್ಚರ್ ರಿಸರ್ಚ್ ಸಂಸ್ಥೆ ಹಾಗು ರಾಷ್ಟ್ರೀಯ ಪಶುರೋಗ ಸೋಂಕು ಶಾಸ್ತ್ರ ಮತ್ತು ಮಾಹಿತಿ ವಿಜ್ಞಾನ ಸಂಸ್ಥೆಯ ಆಶ್ರಯದಲ್ಲಿ ಕೃಷಿ ಕ್ಷೇತ್ರದಲ್ಲಿ ಹೊಸ ತಂತ್ರಜ್ಞಾನ, ಪರಿಕಲ್ಪನೆಗಳಿಗೆ ಮಾರುಕಟ್ಟೆಯ ಚೌಕಟ್ಟು ಕೊಡುವ ಕೆಲಸ ಮಾಡಲಾಗುತ್ತಿದೆ.

ಕೃಷಿ ತಂತ್ರಜ್ಞಾನಕ್ಕೆವಾಣಿಜ್ಯದ ಚೌಕಟ್ಟು ಕೊಡುತ್ತಿರುವ ರಾಷ್ಟ್ರೀಯ ಕೌನ್ಸಿಲ್ ಆಫ್ ಅಗ್ರಿಕಲ್ಚರ್ ರಿಸರ್ಚ್ ಸಂಸ್ಥೆಯ ವಿಜ್ಞಾನಿಗಳು
author img

By

Published : Oct 19, 2019, 9:23 AM IST

ದೊಡ್ಡಬಳ್ಳಾಪುರ: ರೈತ ಕೂಡ ಒಬ್ಬ ವಿಜ್ಞಾನಿ. ಕೃಷಿ ಚಟುವಟಿಕೆ ಮತ್ತು ಪಂಶುಸಂಗೋಪನೆಯಲ್ಲಿ ಸದಾ ನವೀನ ಅವಿಷ್ಕಾರಗಳನ್ನು ಆತ ಕಂಡು ಹಿಡಿಯುತ್ತಾನೆ. ಇಂತಹ ಆವಿಷ್ಕಾರಕ್ಕೆ ಮತ್ತಷ್ಟು ತರಬೇತಿ ಕೊಟ್ಟು, ರೈತರನ್ನು ಪರಿಣತರನ್ನಾಗಿ ಮಾಡುವ ಕೆಲಸವನ್ನು ರಾಷ್ಟ್ರೀಯ ಕೌನ್ಸಿಲ್ ಆಫ್ ಅಗ್ರಿಕಲ್ಚರ್ ರಿಸರ್ಚ್ ಸಂಸ್ಥೆ ಮಾಡುತ್ತಿದೆ.

ರಾಷ್ಟ್ರೀಯ ಕೃಷಿ ಸಂಶೋಧನಾ ಸಂಸ್ಥೆ

ರಾಷ್ಟ್ರೀಯ ಪಶುರೋಗ ಸೋಂಕು ಶಾಸ್ತ್ರ ಮತ್ತು ಮಾಹಿತಿ ವಿಜ್ಞಾನ ಸಂಸ್ಥೆ (ನಿವೇದಿ) ನಾವಿಕ್ ಕೇಂದ್ರವು ಕೃಷಿ ಮಂತ್ರಾಲಯದ RKVY-RAFTAR ಯೋಜನೆಯಡಿ ರೈತರ ಆದಾಯ ದ್ವಿಗುಣಗೊಳಿಸುವ ಉದ್ದೇಶದಿಂದ ಈ ಕಾರ್ಯಕ್ರಮ ಆಯೋಜಿಸಿದೆ.

ಕಾರ್ಯಕ್ರಮದಲ್ಲಿ ಪ್ರಮುಖವಾಗಿ ನಿಯೋ ಮತ್ತು ನೆಸ್ಟ್ ಪರಿಕಲ್ಪನೆಯಲ್ಲಿ ರೈತರನ್ನು ಉದ್ಯೋಗಿಗಳನ್ನಾಗಿ ಮಾಡುವ ಕೆಲಸವಾಗುತ್ತಿದೆ. ನಿಯೋ ಅಡಿಯಲ್ಲಿ ರೈತರು ಕೃಷಿ ಮತ್ತು ಪಶುಸಂಗೋಪನೆಗೆ ಸಂಬಂಧಪಟ್ಟ ಆವಿಷ್ಕಾರ ಮಾಡಿದ್ದರೆ, ಅಂತಹ ರೈತರಿಗೆ ಕೃಷಿ ವಿಜ್ಞಾನಿಗಳಿಂದ ತರಬೇತಿ ಕೊಟ್ಟು ರೈತನ ಆವಿಷ್ಕಾರವನ್ನು ಮತ್ತಷ್ಟು ಅಭಿವೃದ್ಧಿ ಮಾಡಲಾಗುವುದು. ಹಾಗೆಯೇ ನೆಸ್ಟ್ ಅಡಿಯಲ್ಲಿ ಈಗಾಗಲೇ ಕಂಡು ಹಿಡಿದಿರುವ ತಂತ್ರಜ್ಞಾನಕ್ಕೆ ಮಾರುಕಟ್ಟೆ ಒದಗಿಸುವ ಬಗ್ಗೆ ತರಬೇತಿ ಕೊಡಲಾಗುತ್ತಿದೆ.

ಕೃಷಿ, ಪಶುಸಂಗೋಪನೆ ಮತ್ತು ಮತ್ಸ್ಯಪಾಲನೆ ಹೀಗೆ ಹಲವು ಕ್ಷೇತ್ರಗಳಲ್ಲಿ 25 ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗಿದ್ದು, ಅವರಿಗೆ ನಿವೇದಿ ಸಂಸ್ಥೆಯಲ್ಲಿ 2 ತಿಂಗಳು ವಿಜ್ಞಾನಿಗಳಿಂದ ತರಬೇತಿ ಕೊಡಲಾಗುವುದು. ಇಲ್ಲಿ ಕಲಿತ ಜ್ಞಾನದಿಂದ ತಮ್ಮ ಆವಿಷ್ಕಾರಗಳನ್ನು ಮತ್ತಷ್ಟು ಅಭಿವೃದ್ಧಿಪಡಿಸುವ ಮತ್ತು ತಮ್ಮ ಆವಿಷ್ಕಾರ ತಂತ್ರಜ್ಞಾನವನ್ನು ಮಾರುಕಟ್ಟೆಯಲ್ಲಿ ಮಾರಾಟ ಮಾಡಿ ಲಾಭಗಳಿಸುವ ಬಗ್ಗೆ ತಿಳಿದುಕೊಳ್ಳಲಿದ್ದಾರೆ.

ದೊಡ್ಡಬಳ್ಳಾಪುರ: ರೈತ ಕೂಡ ಒಬ್ಬ ವಿಜ್ಞಾನಿ. ಕೃಷಿ ಚಟುವಟಿಕೆ ಮತ್ತು ಪಂಶುಸಂಗೋಪನೆಯಲ್ಲಿ ಸದಾ ನವೀನ ಅವಿಷ್ಕಾರಗಳನ್ನು ಆತ ಕಂಡು ಹಿಡಿಯುತ್ತಾನೆ. ಇಂತಹ ಆವಿಷ್ಕಾರಕ್ಕೆ ಮತ್ತಷ್ಟು ತರಬೇತಿ ಕೊಟ್ಟು, ರೈತರನ್ನು ಪರಿಣತರನ್ನಾಗಿ ಮಾಡುವ ಕೆಲಸವನ್ನು ರಾಷ್ಟ್ರೀಯ ಕೌನ್ಸಿಲ್ ಆಫ್ ಅಗ್ರಿಕಲ್ಚರ್ ರಿಸರ್ಚ್ ಸಂಸ್ಥೆ ಮಾಡುತ್ತಿದೆ.

ರಾಷ್ಟ್ರೀಯ ಕೃಷಿ ಸಂಶೋಧನಾ ಸಂಸ್ಥೆ

ರಾಷ್ಟ್ರೀಯ ಪಶುರೋಗ ಸೋಂಕು ಶಾಸ್ತ್ರ ಮತ್ತು ಮಾಹಿತಿ ವಿಜ್ಞಾನ ಸಂಸ್ಥೆ (ನಿವೇದಿ) ನಾವಿಕ್ ಕೇಂದ್ರವು ಕೃಷಿ ಮಂತ್ರಾಲಯದ RKVY-RAFTAR ಯೋಜನೆಯಡಿ ರೈತರ ಆದಾಯ ದ್ವಿಗುಣಗೊಳಿಸುವ ಉದ್ದೇಶದಿಂದ ಈ ಕಾರ್ಯಕ್ರಮ ಆಯೋಜಿಸಿದೆ.

ಕಾರ್ಯಕ್ರಮದಲ್ಲಿ ಪ್ರಮುಖವಾಗಿ ನಿಯೋ ಮತ್ತು ನೆಸ್ಟ್ ಪರಿಕಲ್ಪನೆಯಲ್ಲಿ ರೈತರನ್ನು ಉದ್ಯೋಗಿಗಳನ್ನಾಗಿ ಮಾಡುವ ಕೆಲಸವಾಗುತ್ತಿದೆ. ನಿಯೋ ಅಡಿಯಲ್ಲಿ ರೈತರು ಕೃಷಿ ಮತ್ತು ಪಶುಸಂಗೋಪನೆಗೆ ಸಂಬಂಧಪಟ್ಟ ಆವಿಷ್ಕಾರ ಮಾಡಿದ್ದರೆ, ಅಂತಹ ರೈತರಿಗೆ ಕೃಷಿ ವಿಜ್ಞಾನಿಗಳಿಂದ ತರಬೇತಿ ಕೊಟ್ಟು ರೈತನ ಆವಿಷ್ಕಾರವನ್ನು ಮತ್ತಷ್ಟು ಅಭಿವೃದ್ಧಿ ಮಾಡಲಾಗುವುದು. ಹಾಗೆಯೇ ನೆಸ್ಟ್ ಅಡಿಯಲ್ಲಿ ಈಗಾಗಲೇ ಕಂಡು ಹಿಡಿದಿರುವ ತಂತ್ರಜ್ಞಾನಕ್ಕೆ ಮಾರುಕಟ್ಟೆ ಒದಗಿಸುವ ಬಗ್ಗೆ ತರಬೇತಿ ಕೊಡಲಾಗುತ್ತಿದೆ.

ಕೃಷಿ, ಪಶುಸಂಗೋಪನೆ ಮತ್ತು ಮತ್ಸ್ಯಪಾಲನೆ ಹೀಗೆ ಹಲವು ಕ್ಷೇತ್ರಗಳಲ್ಲಿ 25 ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗಿದ್ದು, ಅವರಿಗೆ ನಿವೇದಿ ಸಂಸ್ಥೆಯಲ್ಲಿ 2 ತಿಂಗಳು ವಿಜ್ಞಾನಿಗಳಿಂದ ತರಬೇತಿ ಕೊಡಲಾಗುವುದು. ಇಲ್ಲಿ ಕಲಿತ ಜ್ಞಾನದಿಂದ ತಮ್ಮ ಆವಿಷ್ಕಾರಗಳನ್ನು ಮತ್ತಷ್ಟು ಅಭಿವೃದ್ಧಿಪಡಿಸುವ ಮತ್ತು ತಮ್ಮ ಆವಿಷ್ಕಾರ ತಂತ್ರಜ್ಞಾನವನ್ನು ಮಾರುಕಟ್ಟೆಯಲ್ಲಿ ಮಾರಾಟ ಮಾಡಿ ಲಾಭಗಳಿಸುವ ಬಗ್ಗೆ ತಿಳಿದುಕೊಳ್ಳಲಿದ್ದಾರೆ.

Intro:ಕೃಷಿ ತಂತ್ರಜ್ಞಾನಕ್ಕೆವಾಣಿಜ್ಯದ ಚೌಕಟ್ಟು ಕೊಡುತ್ತಿರುವ ವಿಜ್ಞಾನಿಗಳು.

ರಾಷ್ಟ್ರೀಯ ಪಶುರೋಗ ಸೋಂಕು ಶಾಸ್ತ್ರ ಮತ್ತು ಮಾಹಿತಿ ವಿಜ್ಞಾನ ಸಂಸ್ಥೆಯಲ್ಲಿ ತರಬೇತಿ.


Body:ದೊಡ್ಡಬಳ್ಳಾಪುರ : ರೈತ ಕಡ ಒಬ್ಬ ವಿಜ್ಞಾನಿ, ಕೃಷಿ ಚಟುವಟಿಕೆ ಮತ್ತು ಪಂಶುಸಂಗೋಪನೆಯಲ್ಲಿ ಸದಾ ಹೊಸ ಹೊಸ ಅವಿಷ್ಕಾರಗಳನ್ನ ಕಂಡು ಹಿಡಿಯುತ್ತಾನೆ. ಇಂತಹ ಅವಿಷ್ಕಾರಕ್ಕೆ ಮತ್ತಷ್ಟು ತರಬೇತಿ ಕೊಟ್ಟು ರೈತರನ್ನು ಉದ್ಯೋಗಿಗಳನ್ನಾಗಿ ಮಾಡುವ ಕೆಲಸವನ್ನು ರಾಷ್ಟ್ರೀಯ ಕೌನ್ಸಿಲ್ ಆಫ್ ಆಗ್ರಿಕಲ್ಚರ್ ರಿಸರ್ಚ್ ಸಂಸ್ಥೆ ಮಾಡುತ್ತಿದೆ.

ಯಲಹಂಕ ಹೊರವಲಯದ ರಾಷ್ರೀಯ ಕೌನ್ಸಿಲ್ ಆಫ್ ಅಗ್ರಿಕಲ್ಚರ್ ರಿಸರ್ಚ್ ಸಂಸ್ಥೆಯ ರಾಷ್ಟ್ರೀಯ ಪಶುರೋಗ ಸೋಂಕು ಶಾಸ್ತ್ರ ಮತ್ತು ಮಾಹಿತ ವಿಜ್ಞಾನ ಸಂಸ್ಥೆ ಹೊಸ ತಂತ್ರಜ್ಞಾನ, ಪರಿಕಲ್ಪನೆಗಳಿಗೆ ಮಾರುಕಟ್ಟೆಯ ಚೌಕಟ್ಟು ಕೊಡುವ ಕೆಲಸ ಮಾಡುತ್ತಿದೆ. ಕೃಷಿ, ಪಂಶುಸಂಗೋಪನೆ, ಮತ್ಸಪಾಲನೆ ಕ್ಷೇತ್ರಗಳಲ್ಲಿ ರೈತರು ತಾವು ಅವಿಷ್ಕಾರಿಸಿದ ತಂತ್ರಜ್ಞಾನವನ್ನು ಮತ್ತಷ್ಟು ಪರಿಷ್ಕರಿಸಿ ಉದ್ಯೋಗಿಗಳನ್ನ ಮಾಡುವ ಕೆಲಸ ಮಾಡುತ್ತಿದೆ.

ರಾಷ್ಟ್ರೀಯ ಪಶುರೋಗ ಸೋಂಕು ಶಾಸ್ತ್ರ ಮತ್ತು ಮಾಹಿತಿ ವಿಜ್ಞಾನ ಸಂಸ್ಥೆ ( ನಿವೇದಿ) ನಾವಿಕ್ ಕೇಂದ್ರವು ಕೃಷಿ ಮಂತ್ರಾಲಯದ RKVY-RAFTAR ಯೋಜನೆಯಡಿ ರೈತರ ಆದಾಯ ದ್ವಿಗುಣಗೊಳುವ ಕಾರಣಕ್ಕೆ ಈ ಕಾರ್ಯಕ್ರಮ ಅಯೋಜನೆ ಮಾಡಿದೆ. ಕಾರ್ಯಕ್ರಮದಲ್ಲಿ ಪ್ರಮುಖವಾಗಿ NEO ನಿಯೋ ಮತ್ತು NESTV ನೆಸ್ಟ್ ಪರಿಕಲ್ಪನೆಯಲ್ಲಿ ರೈತರನ್ನು ಉದ್ಯೋಗಿಗಳನ್ನ ಮಾಡುವ ಕೆಲಸ ಮಾಡುತ್ತಿದೆ. ನಿಯೋ ಅಡಿಯಲ್ಲಿ ರೈತರು ಕೃಷಿ ಮತ್ತು ಪಶುಸಂಗೋಪನೆಗೆ ಸಂಬಂಧಪಟ್ಟ ಅವಿಷ್ಕಾರ ಮಾಡಿದ್ದಾರೆ. ಅಂತಹ ರೈತರಿಗೆ ಕೃಷಿ ವಿಜ್ಞಾನಿಗಳಿಂದ ತರಬೇತಿ ಕೊಟ್ಟು ರೈತನ ಅವಿಷ್ಕಾರವನ್ನು ಮತ್ತಷ್ಟು ಅಭಿವೃದ್ಧಿ ಮಾಡಲಾಗುವುದು, ಹಾಗೆಯೇ ನೆಸ್ಟ್ ಅಡಿಯಲ್ಲಿ ಈಗಾಗಲೇ ಕಂಡುಹಿಡಿದಿರುವ ತಂತ್ರಜ್ಞಾನಕ್ಕೆ ಮಾರುಕಟ್ಟೆ ಓದಗಿಸುವ ಬಗ್ಗೆ ತರಬೇತಿಯನ್ನು ಕೊಡಲಾಗುತ್ತಿದೆ.


01a-ಬೈಟ್ : ಡಾ. ಸತೀಶ್. ವಿಜ್ಞಾನಿ

01b-ಬೈಟ್ : ಡಾ. ಮಂಜುನಾಥ್ ರೆಡ್ಡಿ, ವಿಜ್ಞಾನಿ

ಕೃಷಿ, ಪಶುಸಂಗೋಪನೆ ಮತ್ತು ಮತ್ಸಪಾಲನೆ ಹೀಗೆ ಹಲವು ಕ್ಷೇತ್ರಗಳಲ್ಲಿ 25 ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗಿದ್ದು. ಅವರಿಗೆ ನಿವೇದಿ ಸಂಸ್ಥೆಯಲ್ಲಿ ಎರಡು ತಿಂಗಳು ವಿಜ್ಞಾನಿಗಳಿಂದ ತರಬೇತಿ ಕೊಡಲಾಗುವುದು. ಇಲ್ಲಿ ಕಲಿತ ಜ್ಞಾನದಿಂದ ತಮ್ಮ ಅವಿಷ್ಕಾರಗಳಿಗನ್ನು ಮತ್ತಷ್ಟು ಅಭಿವೃದ್ಧಿ ಮಾಡುವ ಮತ್ತು ತಮ್ಮ ಅವಿಷ್ಕಾರ ತಂತ್ರಜ್ಞಾನವನ್ನು ಮಾರುಕಟ್ಟೆಯಲ್ಲಿ ಮಾರಿ ಲಾಭಗಳಿಸುವ ಬಗ್ಗೆ ತಿಳಿದು ಕೊಳ್ಳಲಿದ್ದಾರೆ.

0c-ಬೈಟ್ : ಡಾ. ವಸಂತ್. ಉದ್ಯಮಿ.

ಭಾರತ ಕೃಷಿ ಪ್ರಧಾನ ರಾಷ್ಟ್ರ, ಇವತ್ತು ನಮ್ಮ ಆರ್ಥಿಕತೆ ಪ್ರಬಲವಾಗಿರಲು ಕೃಷಿಯೇ ಕಾರಣವಾಗಿದೆ. ಸರ್ಕಾರವು ಸಹ ರೈತರ ಆದಾಯ ದ್ವಿಗುಣಗೊಳ್ಳುವ ಕಾರ್ಯಕ್ರಮಗಳನ್ನು ಜಾರಿಗೆ ತರುತ್ತಿದೆ. ಹಾಗೆಯೇ ರಾಷ್ಟ್ರೀಯ ಪಶುರೋಗ ಸೋಂಕು ಶಾಸ್ತ್ರ ಮತ್ತು ಮಾಹಿತಿ ವಿಜ್ಞಾನ ಸಂಸ್ಥೆ ಸಹ ಅಂತಹದೊಂದು ಕಾರ್ಯಕ್ಕೆ ಮುಂದಾಗಿದೆ.

Conclusion:

For All Latest Updates

ETV Bharat Logo

Copyright © 2025 Ushodaya Enterprises Pvt. Ltd., All Rights Reserved.