ETV Bharat / city

ಆರ್​ಎಸ್​​ಎಸ್​ ಸರಕಾರ್ಯವಾಹರಾಗಿ ದತ್ತಾತ್ರೇಯ ಹೊಸಬಾಳೆ ನೇಮಕ

author img

By

Published : Mar 20, 2021, 12:47 PM IST

Updated : Mar 20, 2021, 1:12 PM IST

RSS elected Shri Dattatreya Hosabale as its Sarkaryavah
ದತ್ತಾತ್ರೇಯ ಹೊಸಬಾಳೆ

12:32 March 20

ಆರ್​ಎಸ್​​ಎಸ್ ಸರಕಾರ್ಯವಾಹರಾಗಿ ದತ್ತಾತ್ರೇಯ ಹೊಸಬಾಳೆ ಅವರನ್ನು ನೇಮಕ ಮಾಡಲಾಗಿದ್ದು, ಭಯ್ಯಾಜಿ ಜೋಷಿ ಸ್ಥಾನವನ್ನು ಇವರು ತುಂಬಲಿದ್ದಾರೆ.

  • Bangaluru : Akhil Bharatiya Pratinidhi Sabha of RSS elected Shri Dattatreya Hosabale as its ‘Sarkaryavah’. He was Sah Sarkaryavah of RSS since 2009. pic.twitter.com/ZZetAvuTo4

    — RSS (@RSSorg) March 20, 2021 " class="align-text-top noRightClick twitterSection" data=" ">

    Bangaluru : Akhil Bharatiya Pratinidhi Sabha of RSS elected Shri Dattatreya Hosabale as its ‘Sarkaryavah’. He was Sah Sarkaryavah of RSS since 2009. pic.twitter.com/ZZetAvuTo4

    — RSS (@RSSorg) March 20, 2021

ಬೆಂಗಳೂರು: 'ಸರಕಾರ್ಯವಾಹ'ರಾಗಿ ದತ್ತಾತ್ರೇಯ ಹೊಸಬಾಳೆ ಅವರನ್ನು ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್​ಎಸ್​​ಎಸ್) ನೇಮಕ ಮಾಡಿದೆ.  

ಬೆಂಗಳೂರಿನಲ್ಲಿ ನಿನ್ನೆಯಿಂದ ನಡೆಯುತ್ತಿರುವ ಮೂರು ದಿನಗಳ ಆರ್​ಎಸ್​​ಎಸ್​ನ ವಾರ್ಷಿಕ ಸಮಾವೇಶವಾದ ಅಖಿಲ್ ಭಾರತೀಯ ಪ್ರತಿನಿಧಿ ಸಭೆಯಲ್ಲಿ ಭಯ್ಯಾಜಿ ಜೋಷಿ ಅವರ ಸ್ಥಾನಕ್ಕೆ ದತ್ತಾತ್ರೇಯ ಹೊಸಬಾಳೆ ಅವರನ್ನು ಆಯ್ಕೆ ಮಾಡಲಾಗಿದೆ. ಈ ವಿಚಾರವನ್ನು ಆರ್​ಎಸ್​​ಎಸ್ ತನ್ನ ಅಧಿಕೃತ ಟ್ವಿಟರ್​ ಖಾತೆಯಲ್ಲಿ ಹಂಚಿಕೊಂಡಿದೆ.  

ಶಿವಮೊಗ್ಗದ ಹೊಸಬಾಳೆ ಅವರು 1968ರಲ್ಲಿ ಆರ್​ಎಸ್​​ಎಸ್​ಗೆ ಸೇರ್ಪಡೆಯಾಗಿದ್ದರು. 2009 ರಿಂದ ಆರ್​ಎಸ್​​ಎಸ್​ನ 'ಸಹ ಸರಕಾರ್ಯವಾಹ'ರಾಗಿ ಸೇವೆ ಸಲ್ಲಿಸಿದ್ದರು. ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ತಿನ (ಎಬಿವಿಪಿ) ಸಂಘಟನೆಯ ಪ್ರಧಾನ ಕಾರ್ಯದರ್ಶಿಯಾಗಿಯೂ 15 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದ ಇವರು 'ಅಸೀಮಾ' ಎಂಬ ಕನ್ನಡ ಮಾಸಿಕ ಪತ್ರಿಕೆಯ ಸಂಸ್ಥಾಪಕ-ಸಂಪಾದಕರೂ ಆಗಿದ್ದರು.  

12:32 March 20

ಆರ್​ಎಸ್​​ಎಸ್ ಸರಕಾರ್ಯವಾಹರಾಗಿ ದತ್ತಾತ್ರೇಯ ಹೊಸಬಾಳೆ ಅವರನ್ನು ನೇಮಕ ಮಾಡಲಾಗಿದ್ದು, ಭಯ್ಯಾಜಿ ಜೋಷಿ ಸ್ಥಾನವನ್ನು ಇವರು ತುಂಬಲಿದ್ದಾರೆ.

  • Bangaluru : Akhil Bharatiya Pratinidhi Sabha of RSS elected Shri Dattatreya Hosabale as its ‘Sarkaryavah’. He was Sah Sarkaryavah of RSS since 2009. pic.twitter.com/ZZetAvuTo4

    — RSS (@RSSorg) March 20, 2021 " class="align-text-top noRightClick twitterSection" data=" ">

ಬೆಂಗಳೂರು: 'ಸರಕಾರ್ಯವಾಹ'ರಾಗಿ ದತ್ತಾತ್ರೇಯ ಹೊಸಬಾಳೆ ಅವರನ್ನು ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್​ಎಸ್​​ಎಸ್) ನೇಮಕ ಮಾಡಿದೆ.  

ಬೆಂಗಳೂರಿನಲ್ಲಿ ನಿನ್ನೆಯಿಂದ ನಡೆಯುತ್ತಿರುವ ಮೂರು ದಿನಗಳ ಆರ್​ಎಸ್​​ಎಸ್​ನ ವಾರ್ಷಿಕ ಸಮಾವೇಶವಾದ ಅಖಿಲ್ ಭಾರತೀಯ ಪ್ರತಿನಿಧಿ ಸಭೆಯಲ್ಲಿ ಭಯ್ಯಾಜಿ ಜೋಷಿ ಅವರ ಸ್ಥಾನಕ್ಕೆ ದತ್ತಾತ್ರೇಯ ಹೊಸಬಾಳೆ ಅವರನ್ನು ಆಯ್ಕೆ ಮಾಡಲಾಗಿದೆ. ಈ ವಿಚಾರವನ್ನು ಆರ್​ಎಸ್​​ಎಸ್ ತನ್ನ ಅಧಿಕೃತ ಟ್ವಿಟರ್​ ಖಾತೆಯಲ್ಲಿ ಹಂಚಿಕೊಂಡಿದೆ.  

ಶಿವಮೊಗ್ಗದ ಹೊಸಬಾಳೆ ಅವರು 1968ರಲ್ಲಿ ಆರ್​ಎಸ್​​ಎಸ್​ಗೆ ಸೇರ್ಪಡೆಯಾಗಿದ್ದರು. 2009 ರಿಂದ ಆರ್​ಎಸ್​​ಎಸ್​ನ 'ಸಹ ಸರಕಾರ್ಯವಾಹ'ರಾಗಿ ಸೇವೆ ಸಲ್ಲಿಸಿದ್ದರು. ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ತಿನ (ಎಬಿವಿಪಿ) ಸಂಘಟನೆಯ ಪ್ರಧಾನ ಕಾರ್ಯದರ್ಶಿಯಾಗಿಯೂ 15 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದ ಇವರು 'ಅಸೀಮಾ' ಎಂಬ ಕನ್ನಡ ಮಾಸಿಕ ಪತ್ರಿಕೆಯ ಸಂಸ್ಥಾಪಕ-ಸಂಪಾದಕರೂ ಆಗಿದ್ದರು.  

Last Updated : Mar 20, 2021, 1:12 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.