ETV Bharat / city

ನಗರದಲ್ಲಿ ಸೈಬರ್​​​ ಕ್ರೈಂ ಹೆಚ್ಚಳ ಹಿನ್ನೆಲೆ ಪರಿಣಿತ ಸಿಬ್ಬಂದಿ ಬೇಕು: ಭಾಸ್ಕರ್​ ರಾವ್​ - ಆನ್ ಲೈನ್ ಫ್ರಾಡ್, ಡಾರ್ಕ್ ನೆಟ್ ಬಿಟ್ ಕಾಯಿನ್ ದಂಧೆ

ನಗರದಲ್ಲಿ ಸೈಬರ್ ಅಪರಾಧಗಳನ್ನ ತಡೆಗಟ್ಟಲು ಸರಿಯಾದ ಟೆಕ್ನಿಕಲ್ ಎಕ್ಸ್​​ಪರ್ಟ್​ ಸಿಬ್ಬಂದಿ ಇರದ ಕಾರಣ ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಸರ್ಕಾರಕ್ಕೆ ಪತ್ರ ಬರೆಯಲು ನಿರ್ಧಾರ ಮಾಡಿದ್ದಾರೆ.

KN_BNG_CYBER_07_7204498
ನಗರದಲ್ಲಿ ಸೈಬರ್ ಕ್ರೈಂ ಹೆಚ್ಚಳ, ಪರಿಣಿತ ಸಿಬ್ಬಂದಿಗಳಿಗಾಗಿ ಸರ್ಕಾರಕ್ಕೆ ಪತ್ರ ಬರೆದ ಭಾಸ್ಕರ್ ರಾವ್
author img

By

Published : Dec 30, 2019, 7:16 PM IST

ಬೆಂಗಳೂರು: ನಗರದಲ್ಲಿ ಸೈಬರ್ ಅಪರಾಧಗಳನ್ನ ತಡೆಗಟ್ಟಲು ಸರಿಯಾದ ಟೆಕ್ನಿಕಲ್ ಎಕ್ಸ್​​ಪರ್ಟ್​ ಸಿಬ್ಬಂದಿ ಇರದ ಕಾರಣ ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಸರ್ಕಾರಕ್ಕೆ ಪತ್ರ ಬರೆಯಲು ನಿರ್ಧಾರ ಮಾಡಿದ್ದಾರೆ.

ಭಾಸ್ಕರ್ ರಾವ್, ಬೆಂಗಳೂರು ನಗರ ಪೊಲೀಸ್​ ಆಯುಕ್ತ

ಇತ್ತೀಚೆಗೆ ಡ್ರಗ್ಸ್, ಆನ್​​ಲೈನ್ ಫ್ರಾಡ್, ಡಾರ್ಕ್ ನೆಟ್ ಬಿಟ್ ಕಾಯಿನ್ ದಂಧೆ ಹೆಚ್ಚಾಗಿದ್ದು, ಇದನ್ನ ಸರಿಯಾದ ರೀತಿಯಲ್ಲಿ ನಿಭಾಯಿಸಲು ಸಾಧ್ಯವಾಗದ ಕಾರಣ ಈ ನಿರ್ಧಾರ ಮಾಡಲಾಗಿದೆ. ಆದರೆ ಸದ್ಯ ಸೈಬರ್ ಠಾಣೆಯಲ್ಲಿ ಬಹಳಷ್ಟು ಪ್ರಕರಣಗಳು ದಾಕಲಾಗುತ್ತಿದ್ದು, ಅದರಲ್ಲಿ ಡಾರ್ಕ್ ನೆಟ್ ಫ್ರಾಡ್​​​ಗಳೇ ಹೆಚ್ಚಾಗ್ತಿವೆ.

ಡಾರ್ಕ್ ನೆಟ್ ಅಂದರೆ ಏನು?. ಇದು ಹೇಗೆ ವರ್ಕ್ ಆಗುತ್ತೆ ಎಂಬುದನ್ನು ಪತ್ತೆ ಹಚ್ಚಲು ಸೈಬರ್ ಪೊಲೀಸರಿಗೆ ಸರಿಯಾದ ರೀತಿ ಮಾಹಿತಿ ಇಲ್ಲ. ಹೀಗಾಗಿ, ಇದನ್ನ ಪತ್ತೆ ಮಾಡಲು ಪರಿಣಿತ ಸಿಬ್ಬಂದಿ ಬೇಕು. ಈ ಕುರಿತು ಸರ್ಕಾರಕ್ಕೆ ಪತ್ರ ಬರೆಯಲಾಗುವುದು ಎಂದು ತಿಳಿಸಿದ್ದಾರೆ.

ಬೆಂಗಳೂರು: ನಗರದಲ್ಲಿ ಸೈಬರ್ ಅಪರಾಧಗಳನ್ನ ತಡೆಗಟ್ಟಲು ಸರಿಯಾದ ಟೆಕ್ನಿಕಲ್ ಎಕ್ಸ್​​ಪರ್ಟ್​ ಸಿಬ್ಬಂದಿ ಇರದ ಕಾರಣ ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಸರ್ಕಾರಕ್ಕೆ ಪತ್ರ ಬರೆಯಲು ನಿರ್ಧಾರ ಮಾಡಿದ್ದಾರೆ.

ಭಾಸ್ಕರ್ ರಾವ್, ಬೆಂಗಳೂರು ನಗರ ಪೊಲೀಸ್​ ಆಯುಕ್ತ

ಇತ್ತೀಚೆಗೆ ಡ್ರಗ್ಸ್, ಆನ್​​ಲೈನ್ ಫ್ರಾಡ್, ಡಾರ್ಕ್ ನೆಟ್ ಬಿಟ್ ಕಾಯಿನ್ ದಂಧೆ ಹೆಚ್ಚಾಗಿದ್ದು, ಇದನ್ನ ಸರಿಯಾದ ರೀತಿಯಲ್ಲಿ ನಿಭಾಯಿಸಲು ಸಾಧ್ಯವಾಗದ ಕಾರಣ ಈ ನಿರ್ಧಾರ ಮಾಡಲಾಗಿದೆ. ಆದರೆ ಸದ್ಯ ಸೈಬರ್ ಠಾಣೆಯಲ್ಲಿ ಬಹಳಷ್ಟು ಪ್ರಕರಣಗಳು ದಾಕಲಾಗುತ್ತಿದ್ದು, ಅದರಲ್ಲಿ ಡಾರ್ಕ್ ನೆಟ್ ಫ್ರಾಡ್​​​ಗಳೇ ಹೆಚ್ಚಾಗ್ತಿವೆ.

ಡಾರ್ಕ್ ನೆಟ್ ಅಂದರೆ ಏನು?. ಇದು ಹೇಗೆ ವರ್ಕ್ ಆಗುತ್ತೆ ಎಂಬುದನ್ನು ಪತ್ತೆ ಹಚ್ಚಲು ಸೈಬರ್ ಪೊಲೀಸರಿಗೆ ಸರಿಯಾದ ರೀತಿ ಮಾಹಿತಿ ಇಲ್ಲ. ಹೀಗಾಗಿ, ಇದನ್ನ ಪತ್ತೆ ಮಾಡಲು ಪರಿಣಿತ ಸಿಬ್ಬಂದಿ ಬೇಕು. ಈ ಕುರಿತು ಸರ್ಕಾರಕ್ಕೆ ಪತ್ರ ಬರೆಯಲಾಗುವುದು ಎಂದು ತಿಳಿಸಿದ್ದಾರೆ.

Intro:ಸೈಬರ್ ಟೆಕ್ನಿಕಲ್ ಸಿಬ್ಬಂದಿ ಅವಶ್ಯಕತೆ ಇದೆ
ಸರ್ಮಾರಕ್ಕೆ ಪತ್ರ ಬರೆಯಲು ನಗರ ಆಯುಕ್ತ ನಿರ್ಧಾರ mojo byite

ಸಿಲಿಕಾನ್ ಸಿಟಿಯಲ್ಲಿ ಸೈಬರ್ ಅಪರಾಧಗಳನ್ನ ತಡೆಗಟ್ಟಲು ಸರಿಯಾದ ಟೆಕ್ನಿಕಲ್ ಎಕ್ಸ್ಪರ್ಟ್ ಸಿಬ್ಬಂದಿಗಳು ಇರದೇ ಇರುವ ಕಾರಣ ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಅವರು ಸರಕಾರಕ್ಕೆ ಪತ್ರ ಬರೆಯಲು ನಿರ್ಧಾರ ಮಾಡಿದ್ದಾರೆ.. ಇತ್ತಿಚ್ಚೆಗೆ ಡ್ರಗ್ಸ್ , ಆನ್ ಲೈನ್ ಫ್ರಾಡ್ ,ಡಾರ್ಕ್ ನೆಟ್ ಬಿಟ್ ಕಾಯಿನ್ ದಂಧೆ ಹೆಚ್ಚಾಗಿದ್ದು ಇದನ್ನ ಸರಿಯಾದ ರೀತಿ ನಿಭಾಯಿಸಲು ಸಾಧ್ಯವಾಗದೆ ಇರುವ ಕಾರಣ ಈ ರೀತಿ ಕ್ರಮ ಕೈಗೊಂಡಿದ್ದಾರೆ.

ಇನ್ನು ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಮಾತಾಡಿ ನಗರ ಪೊಲಿಸ್ ಆಯುಕ್ತ ರ ಕಚೇರಿ ಬಳಿ ಸೈಬರ್ ಠಾಣೆ ಇದ್ದು ,ಇದು ಸಿಸಿಬಿ ಜೊತೆ ಮರ್ಜ್ ಆಗಿದೆ. ಹೀಗಾಗಿ ಸೆಕ್ಷನ್ ಸಿ ಆರ್ ಪಿಸಿ ಪ್ರಕಾರ ಇದಕ್ಕೆ ಪವರ್ ಇದೆ.

ಆದರೆ ಸದ್ಯ ಸೈಬರ್ ಠಾಣೆಯಲ್ಲಿ ಬಹಳಷ್ಟು ಪ್ರಕರಣಗಳು ದಾಕಲಾಗ್ತಿದ್ದು ಅದರಲ್ಲಿ ಕೂಡ ಡಾರ್ಕ್ ನೆಟ್ ಪ್ರಾಡ್ಗಳೆ ಹೆಚ್ಚಾಗ್ತಿದೆ. ಈ ಡಾರ್ಕ್ ನೆಟ್ ಅಂದರೆ ಏನು.. ಇದು ಹೇಗೆ ವರ್ಕ್ ಆಗುತ್ತೆ ಇದನ್ನ ಪತ್ತೆ ಹಚ್ಚಲು ಸೈಬರ್ ಪೊಲೀಸರಿಗೆ ಸರಿಯಾದ ರೀತಿ ಮಾಹಿತಿ ಇಲ್ಲ. ಹೀಗಾಗಿ, ಇದನ್ನ ಪತ್ತೆ ಮಾಡುವ ಸ್ಪೇಷಾಲ್ ಸಿಬ್ಬಂದಿಗಳು ಬೇಕು.. ಈ ಸಿಬ್ಬಂದಿ ಗಳಿಗೆ ಟೆಕ್ನಿಕಲ್ ವಿಚಾರ ತಿಳಿದಿರಬೇಕು.ಹೀಗಾಗಿ ಇದರ ಕುರಿತು ಸರ್ಕಾರಕ್ಕೆ ಪತ್ರ ಬರೆಯಲಾಗುವುದು ಎಂದು ತಿಳಿಸಿದ್ದಾರೆBody:KN_BNG_CYBER_07_7204498Conclusion:KN_BNG_CYBER_07_7204498
ETV Bharat Logo

Copyright © 2025 Ushodaya Enterprises Pvt. Ltd., All Rights Reserved.