ETV Bharat / city

ಸೂಕ್ತ ಪರಿಹಾರಕ್ಕೆ ಆಗ್ರಹಿಸಿ ರೈತ ಸಂಘದಿಂದ ಪ್ರತಿಭಟನೆ

author img

By

Published : Jan 22, 2020, 7:43 AM IST

ಕರ್ನಾಟಕ ಗೃಹ ಮಂಡಳಿ ಸೂರ್ಯನಗರದ ನಾಲ್ಕನೇ ಹಂತದ ಬಡಾವಣೆ ನಿರ್ಮಿಸಲು ಈಗಾಗಲೇ ಚಾಲನೆ ದೊರೆತಿದ್ದು, ಈ ಜಾಗವನ್ನೇ ನಂಬಿಕೊಂಡಿದ್ದ ಸಾಗುವಳಿದಾರ ಭೂಮಿ ವಶಪಡಿಸಿಕೊಂಡು ಸರಿಯಾದ ಪರಿಹಾರ ನೀಡುತ್ತಿಲ್ಲ. ಇದಕ್ಕೆ ಪರ್ಯಾಯ ವ್ಯವಸ್ಥೆ ಮಾಡಬೇಕು ಎಂದು ಪ್ರಾಂತ ರೈತ ಸಂಘ ಆನೇಕಲ್ ತಹಶೀಲ್ದಾರ್ ಕಚೇರಿ ಎದುರು ಪ್ರತಿಭಟನೆ ನಡೆಸಿತು.

Protest by pranta raitha sanga at anekal
ಪ್ರಾಂತ ರೈತ ಸಂಘದಿಂದ ಪ್ರತಿಭಟನೆ

ಬೆಂಗಳೂರು: ಕರ್ನಾಟಕ ಗೃಹ ಮಂಡಳಿ ಸೂರ್ಯನಗರದ ನಾಲ್ಕನೇ ಹಂತದ ಬಡಾವಣೆ ನಿರ್ಮಿಸಲು ಈಗಾಗಲೇ ಚಾಲನೆ ದೊರೆತಿದ್ದು, ಈ ಜಾಗವನ್ನೇ ನಂಬಿಕೊಂಡಿದ್ದ ಸಾಗುವಳಿದಾರ ಭೂಮಿ ವಶಪಡಿಸಿಕೊಂಡು ಸರಿಯಾದ ಪರಿಹಾರ ನೀಡುತ್ತಿಲ್ಲ. ಇದಕ್ಕೆ ಪರ್ಯಾಯ ವ್ಯವಸ್ಥೆ ಮಾಡಬೇಕು ಎಂದು ಪ್ರಾಂತ ರೈತ ಸಂಘ ಆನೇಕಲ್ ತಹಶೀಲ್ದಾರ್ ಕಚೇರಿ ಎದುರು ಪ್ರತಿಭಟನೆ ನಡೆಸಿತು.

ಆನೇಕಲ್​ನಲ್ಲಿ ಪ್ರಾಂತ ರೈತ ಸಂಘದಿಂದ ಪ್ರತಿಭಟನೆ

ಸಾಗುವಳಿದಾರರ ಭೂಮಿಯನ್ನು ವಶಪಡಿಸಿಕೊಂಡು ಸರಿಯಾದ ಪರಿಹಾರ ನೀಡುತ್ತಿಲ್ಲ. ಇದಕ್ಕೆ ಪರ್ಯಾಯ ವ್ಯವಸ್ಥೆ ಮಾಡಬೇಕು. ಕಾನೂನಿನ ಪ್ರಕಾರ ನಾಲ್ಕು ಎಕರೆ ಜಮೀನು ನೀಡಬೇಕೆಂದು ಇದ್ರೂ ಸಹ ಅದನ್ನು ನೀಡದೇ ಅವರನ್ನು ಒಕ್ಕಲೆಬ್ಬಿಸುವಂತಹ ಕೆಲಸವಾಗುತ್ತಿದೆ. ಬಗರ್ ಹುಕುಂ ಸಾಗುವಳಿದಾರರಿಗೆ ಶಿವಮೊಗ್ಗ ಮಾದರಿಯಲ್ಲಿ ಪರಿಹಾರ ಹಾಗೂ ಕೊಟ್ಟ ಜಮೀನಿಗೆ ಮಾರುಕಟ್ಟೆ ದರದ ನಾಲ್ಕು ಪಟ್ಟು ದರ ನೀಡಬೇಕು. ಹಾಗೆಯೇ ಬಗರ್ ಹುಕುಂ ಸಾಗುವಳಿ ಪತ್ರಕ್ಕಾಗಿ ಬಿಡುಗಡೆ ಮಾಡಿರುವ ಫಾರಂ ನಂ. 57 ಸ್ವೀಕಾರಕ್ಕೆ ಸಂಬಂಧಿಸಿದಂತೆ ಮರು ಅರ್ಜಿ ಸಲ್ಲಿಸಲು ಕಾಲಾವಕಾಶ ನೀಡಬೇಕೆಂದು ಒತ್ತಾಯಿಸಿದರು.

ಬೆಂಗಳೂರು: ಕರ್ನಾಟಕ ಗೃಹ ಮಂಡಳಿ ಸೂರ್ಯನಗರದ ನಾಲ್ಕನೇ ಹಂತದ ಬಡಾವಣೆ ನಿರ್ಮಿಸಲು ಈಗಾಗಲೇ ಚಾಲನೆ ದೊರೆತಿದ್ದು, ಈ ಜಾಗವನ್ನೇ ನಂಬಿಕೊಂಡಿದ್ದ ಸಾಗುವಳಿದಾರ ಭೂಮಿ ವಶಪಡಿಸಿಕೊಂಡು ಸರಿಯಾದ ಪರಿಹಾರ ನೀಡುತ್ತಿಲ್ಲ. ಇದಕ್ಕೆ ಪರ್ಯಾಯ ವ್ಯವಸ್ಥೆ ಮಾಡಬೇಕು ಎಂದು ಪ್ರಾಂತ ರೈತ ಸಂಘ ಆನೇಕಲ್ ತಹಶೀಲ್ದಾರ್ ಕಚೇರಿ ಎದುರು ಪ್ರತಿಭಟನೆ ನಡೆಸಿತು.

ಆನೇಕಲ್​ನಲ್ಲಿ ಪ್ರಾಂತ ರೈತ ಸಂಘದಿಂದ ಪ್ರತಿಭಟನೆ

ಸಾಗುವಳಿದಾರರ ಭೂಮಿಯನ್ನು ವಶಪಡಿಸಿಕೊಂಡು ಸರಿಯಾದ ಪರಿಹಾರ ನೀಡುತ್ತಿಲ್ಲ. ಇದಕ್ಕೆ ಪರ್ಯಾಯ ವ್ಯವಸ್ಥೆ ಮಾಡಬೇಕು. ಕಾನೂನಿನ ಪ್ರಕಾರ ನಾಲ್ಕು ಎಕರೆ ಜಮೀನು ನೀಡಬೇಕೆಂದು ಇದ್ರೂ ಸಹ ಅದನ್ನು ನೀಡದೇ ಅವರನ್ನು ಒಕ್ಕಲೆಬ್ಬಿಸುವಂತಹ ಕೆಲಸವಾಗುತ್ತಿದೆ. ಬಗರ್ ಹುಕುಂ ಸಾಗುವಳಿದಾರರಿಗೆ ಶಿವಮೊಗ್ಗ ಮಾದರಿಯಲ್ಲಿ ಪರಿಹಾರ ಹಾಗೂ ಕೊಟ್ಟ ಜಮೀನಿಗೆ ಮಾರುಕಟ್ಟೆ ದರದ ನಾಲ್ಕು ಪಟ್ಟು ದರ ನೀಡಬೇಕು. ಹಾಗೆಯೇ ಬಗರ್ ಹುಕುಂ ಸಾಗುವಳಿ ಪತ್ರಕ್ಕಾಗಿ ಬಿಡುಗಡೆ ಮಾಡಿರುವ ಫಾರಂ ನಂ. 57 ಸ್ವೀಕಾರಕ್ಕೆ ಸಂಬಂಧಿಸಿದಂತೆ ಮರು ಅರ್ಜಿ ಸಲ್ಲಿಸಲು ಕಾಲಾವಕಾಶ ನೀಡಬೇಕೆಂದು ಒತ್ತಾಯಿಸಿದರು.

Intro:kn_bng_01_21_raitha_strike_ka10020.

ಸೂರ್ಯ ನಗರ ನಾಲ್ಕನೇ ಹಂತದ ಬಗರ್ಹುಕುಂ ಸಾಗುವಳಿದಾರ ಪರಿಗಣನೆಗಾಗಿ ದಂಡಾಧಿಕಾರಿಗಳ ಕಚೇರಿ ಮುತ್ತಿಗೆ.

ಆ್ಯಂಕರ್: ಅತಿ ಹೆಚ್ಚು ಸರ್ಕಾರಿ ಭೂಮಿಯುಳ್ಳ ತಾಲೂಕು ಎಂಬ ಖ್ಯಾತಿಗೆ ಒಳಗಾಗಿದ್ದ ಆನೇಕಲ್ ತಾಲೂಕು ಮೂಲತಃ ಒಣ ಬೇಸಾಯದ ನಾಡು. ಮಳೆಯಾಶ್ರಿತ ವ್ಯವಸಾಯ ಮಾಡಿ ರಾಗಿಯನ್ನು ಪ್ರಧಾನವಾಗಿ ಬೆಳೆದು ರಾಗಿಯ ಕಣಜವೆಂತಲೇ ಕರೆಸಿಕೊಂಡಿತ್ತು. ಆದರೆ ತಮ್ಮ ಸಾಗುವಳಿ ಜಮೀನಿನ ಸಾಗುವಿ ಚೀಟಿಗಾಗಿ ಸರ್ಕಾರದ ಬಾಗಿಲಿಗೆ ಅಲೆದು ಅಲೆದು ಬಸವಳಿದಿರುವ ರೈತ ದಶಕಗಳಿಂದ ಹೋರಾಟ ಮಾಡುತ್ತಲೇ ಬಂದಿದ್ದಾನೆ. ಹೀಗಾಗಿ ಅವರಿಗೊಂದು ಅರ್ಜಿ ನಮೂನೆ ೫೦, ೫೩ರನ್ನು ಸಲ್ಲಿಸಿರುವ ಹಾಗು ನಿವೇಶನಕ್ಕಾಗಿ ೯೪ಸಿ ಅರ್ಜಿಗಳನ್ನು ಪರಿಗಣಿಸಿ ಅನ್ನದಾತನನ್ನು ಉಳಿಸಿಕೊಂಡಬೇಕೆಂದು ಪ್ರಾಂತ ರೈತ ಸಂಘ ಇಂದು ಆನೇಕಲ್ ತಹಶೀಲ್ದಾರ್ ಕಚೇರಿ ಬಾಗಿಲಿನಲ್ಲಿ ರೈತರ ಹಕ್ಕುಗಳನ್ನು ಉಳಿಸುವಂತೆ ಆಗ್ರಹಿಸಿ ಹೋರಾಟ ಹಮ್ಮಿಕೊಂಡರು.

ಕರ್ನಾಟಕ ಗೃಹ ಮಂಡಳಿಯ ಸೂರ್ಯನಗರ ನಾಲ್ಕನೇ ಹಂತಕ್ಕೆ ಈಗಾಗಲೇ ಚಾಲನೆ ದೊರೆತಿದ್ದು ಈ ಜಾಗವನ್ನೇ ನೆಚ್ಚಿಕೊಂಡಿರುವ ಸಾಗುವಳಿದಾರ ಭೂಮಿ ವಶ ಪಡಿಸಿಕೊಂಡು ಸರಿಯಾದ ಪರಿಹಾರ ಸಿಗುತ್ತಿಲ್ಲ. ಇದಕ್ಕೆ ಪರ್ಯಾಯ ವ್ಯವಸ್ಥೆಯನ್ನು ಮಾಡಬೇಕು ಕಾನೂನಿನ ಪ್ರಕಾರ ನಾಲ್ಕು ಎಕರೆ ಜಮೀನು ನೀಡ ಬೇಕೆಂದು ಇದ್ರು ಸಹ ನೀಡದೆ ಅವರನ್ನು ಒಕ್ಕಲೆಬ್ಬಿಸುವಂತಹ ಕೆಲಸವಾಗುತ್ತಿದೆ. ಬಗರ್ ಹುಕುಂ ಸಾಗುವಳಿದಾರರಿಗೆ ಶಿವಮೊಗ್ಗ ಮಾದರಿಯಲ್ಲಿ ಪರಿಹಾರ ಹಾಗು ಪಟ್ಟಾ ಜಮೀನಿಗೆ ಮಾರುಕಟ್ಟೆ ದರದ ನಾಲ್ಕು ಪಟ್ಟು ದರ ನೀಡಬೇಕು ಹಾಗೆ ಬಗರ್ ಹುಕುಂ ಸಾಗುವಳಿ ಪತ್ರಕ್ಕಾಗಿ ಬಿಡುಗಡೆ ಮಾಡಿರುವ ಪಾರಂ ನಂ 57 ನನ್ನು ಸ್ವೀಕಾರಕ್ಕೆ ಸಂಬಂಧಿಸಿದಂತೆ ಮರು ಅರ್ಜಿ ಸಲ್ಲಿಸಲು ಕಾಲಾವಕಾಶ ನೀಡಬೇಕೆಂದು ಒತ್ತಾಯಿಸಿದರು.

ಬೈಟ್: ಅಶ ಓಕ್ ಕುಮಾರ್ ಹೆಚ್ ಎಂ, ಪ್ರಾಂತ ರೈತ ಸಂಘದ ತಾಲೂಕು ಅಧ್ಯಕ್ಷ.

Body:kn_bng_01_21_raitha_strike_ka10020.

ಸೂರ್ಯ ನಗರ ನಾಲ್ಕನೇ ಹಂತದ ಬಗರ್ಹುಕುಂ ಸಾಗುವಳಿದಾರ ಪರಿಗಣನೆಗಾಗಿ ದಂಡಾಧಿಕಾರಿಗಳ ಕಚೇರಿ ಮುತ್ತಿಗೆ.

ಆ್ಯಂಕರ್: ಅತಿ ಹೆಚ್ಚು ಸರ್ಕಾರಿ ಭೂಮಿಯುಳ್ಳ ತಾಲೂಕು ಎಂಬ ಖ್ಯಾತಿಗೆ ಒಳಗಾಗಿದ್ದ ಆನೇಕಲ್ ತಾಲೂಕು ಮೂಲತಃ ಒಣ ಬೇಸಾಯದ ನಾಡು. ಮಳೆಯಾಶ್ರಿತ ವ್ಯವಸಾಯ ಮಾಡಿ ರಾಗಿಯನ್ನು ಪ್ರಧಾನವಾಗಿ ಬೆಳೆದು ರಾಗಿಯ ಕಣಜವೆಂತಲೇ ಕರೆಸಿಕೊಂಡಿತ್ತು. ಆದರೆ ತಮ್ಮ ಸಾಗುವಳಿ ಜಮೀನಿನ ಸಾಗುವಿ ಚೀಟಿಗಾಗಿ ಸರ್ಕಾರದ ಬಾಗಿಲಿಗೆ ಅಲೆದು ಅಲೆದು ಬಸವಳಿದಿರುವ ರೈತ ದಶಕಗಳಿಂದ ಹೋರಾಟ ಮಾಡುತ್ತಲೇ ಬಂದಿದ್ದಾನೆ. ಹೀಗಾಗಿ ಅವರಿಗೊಂದು ಅರ್ಜಿ ನಮೂನೆ ೫೦, ೫೩ರನ್ನು ಸಲ್ಲಿಸಿರುವ ಹಾಗು ನಿವೇಶನಕ್ಕಾಗಿ ೯೪ಸಿ ಅರ್ಜಿಗಳನ್ನು ಪರಿಗಣಿಸಿ ಅನ್ನದಾತನನ್ನು ಉಳಿಸಿಕೊಂಡಬೇಕೆಂದು ಪ್ರಾಂತ ರೈತ ಸಂಘ ಇಂದು ಆನೇಕಲ್ ತಹಶೀಲ್ದಾರ್ ಕಚೇರಿ ಬಾಗಿಲಿನಲ್ಲಿ ರೈತರ ಹಕ್ಕುಗಳನ್ನು ಉಳಿಸುವಂತೆ ಆಗ್ರಹಿಸಿ ಹೋರಾಟ ಹಮ್ಮಿಕೊಂಡರು.

ಕರ್ನಾಟಕ ಗೃಹ ಮಂಡಳಿಯ ಸೂರ್ಯನಗರ ನಾಲ್ಕನೇ ಹಂತಕ್ಕೆ ಈಗಾಗಲೇ ಚಾಲನೆ ದೊರೆತಿದ್ದು ಈ ಜಾಗವನ್ನೇ ನೆಚ್ಚಿಕೊಂಡಿರುವ ಸಾಗುವಳಿದಾರ ಭೂಮಿ ವಶ ಪಡಿಸಿಕೊಂಡು ಸರಿಯಾದ ಪರಿಹಾರ ಸಿಗುತ್ತಿಲ್ಲ. ಇದಕ್ಕೆ ಪರ್ಯಾಯ ವ್ಯವಸ್ಥೆಯನ್ನು ಮಾಡಬೇಕು ಕಾನೂನಿನ ಪ್ರಕಾರ ನಾಲ್ಕು ಎಕರೆ ಜಮೀನು ನೀಡ ಬೇಕೆಂದು ಇದ್ರು ಸಹ ನೀಡದೆ ಅವರನ್ನು ಒಕ್ಕಲೆಬ್ಬಿಸುವಂತಹ ಕೆಲಸವಾಗುತ್ತಿದೆ. ಬಗರ್ ಹುಕುಂ ಸಾಗುವಳಿದಾರರಿಗೆ ಶಿವಮೊಗ್ಗ ಮಾದರಿಯಲ್ಲಿ ಪರಿಹಾರ ಹಾಗು ಪಟ್ಟಾ ಜಮೀನಿಗೆ ಮಾರುಕಟ್ಟೆ ದರದ ನಾಲ್ಕು ಪಟ್ಟು ದರ ನೀಡಬೇಕು ಹಾಗೆ ಬಗರ್ ಹುಕುಂ ಸಾಗುವಳಿ ಪತ್ರಕ್ಕಾಗಿ ಬಿಡುಗಡೆ ಮಾಡಿರುವ ಪಾರಂ ನಂ 57 ನನ್ನು ಸ್ವೀಕಾರಕ್ಕೆ ಸಂಬಂಧಿಸಿದಂತೆ ಮರು ಅರ್ಜಿ ಸಲ್ಲಿಸಲು ಕಾಲಾವಕಾಶ ನೀಡಬೇಕೆಂದು ಒತ್ತಾಯಿಸಿದರು.

ಬೈಟ್: ಅಶ ಓಕ್ ಕುಮಾರ್ ಹೆಚ್ ಎಂ, ಪ್ರಾಂತ ರೈತ ಸಂಘದ ತಾಲೂಕು ಅಧ್ಯಕ್ಷ.

Conclusion:kn_bng_01_21_raitha_strike_ka10020.

ಸೂರ್ಯ ನಗರ ನಾಲ್ಕನೇ ಹಂತದ ಬಗರ್ಹುಕುಂ ಸಾಗುವಳಿದಾರ ಪರಿಗಣನೆಗಾಗಿ ದಂಡಾಧಿಕಾರಿಗಳ ಕಚೇರಿ ಮುತ್ತಿಗೆ.

ಆ್ಯಂಕರ್: ಅತಿ ಹೆಚ್ಚು ಸರ್ಕಾರಿ ಭೂಮಿಯುಳ್ಳ ತಾಲೂಕು ಎಂಬ ಖ್ಯಾತಿಗೆ ಒಳಗಾಗಿದ್ದ ಆನೇಕಲ್ ತಾಲೂಕು ಮೂಲತಃ ಒಣ ಬೇಸಾಯದ ನಾಡು. ಮಳೆಯಾಶ್ರಿತ ವ್ಯವಸಾಯ ಮಾಡಿ ರಾಗಿಯನ್ನು ಪ್ರಧಾನವಾಗಿ ಬೆಳೆದು ರಾಗಿಯ ಕಣಜವೆಂತಲೇ ಕರೆಸಿಕೊಂಡಿತ್ತು. ಆದರೆ ತಮ್ಮ ಸಾಗುವಳಿ ಜಮೀನಿನ ಸಾಗುವಿ ಚೀಟಿಗಾಗಿ ಸರ್ಕಾರದ ಬಾಗಿಲಿಗೆ ಅಲೆದು ಅಲೆದು ಬಸವಳಿದಿರುವ ರೈತ ದಶಕಗಳಿಂದ ಹೋರಾಟ ಮಾಡುತ್ತಲೇ ಬಂದಿದ್ದಾನೆ. ಹೀಗಾಗಿ ಅವರಿಗೊಂದು ಅರ್ಜಿ ನಮೂನೆ ೫೦, ೫೩ರನ್ನು ಸಲ್ಲಿಸಿರುವ ಹಾಗು ನಿವೇಶನಕ್ಕಾಗಿ ೯೪ಸಿ ಅರ್ಜಿಗಳನ್ನು ಪರಿಗಣಿಸಿ ಅನ್ನದಾತನನ್ನು ಉಳಿಸಿಕೊಂಡಬೇಕೆಂದು ಪ್ರಾಂತ ರೈತ ಸಂಘ ಇಂದು ಆನೇಕಲ್ ತಹಶೀಲ್ದಾರ್ ಕಚೇರಿ ಬಾಗಿಲಿನಲ್ಲಿ ರೈತರ ಹಕ್ಕುಗಳನ್ನು ಉಳಿಸುವಂತೆ ಆಗ್ರಹಿಸಿ ಹೋರಾಟ ಹಮ್ಮಿಕೊಂಡರು.

ಕರ್ನಾಟಕ ಗೃಹ ಮಂಡಳಿಯ ಸೂರ್ಯನಗರ ನಾಲ್ಕನೇ ಹಂತಕ್ಕೆ ಈಗಾಗಲೇ ಚಾಲನೆ ದೊರೆತಿದ್ದು ಈ ಜಾಗವನ್ನೇ ನೆಚ್ಚಿಕೊಂಡಿರುವ ಸಾಗುವಳಿದಾರ ಭೂಮಿ ವಶ ಪಡಿಸಿಕೊಂಡು ಸರಿಯಾದ ಪರಿಹಾರ ಸಿಗುತ್ತಿಲ್ಲ. ಇದಕ್ಕೆ ಪರ್ಯಾಯ ವ್ಯವಸ್ಥೆಯನ್ನು ಮಾಡಬೇಕು ಕಾನೂನಿನ ಪ್ರಕಾರ ನಾಲ್ಕು ಎಕರೆ ಜಮೀನು ನೀಡ ಬೇಕೆಂದು ಇದ್ರು ಸಹ ನೀಡದೆ ಅವರನ್ನು ಒಕ್ಕಲೆಬ್ಬಿಸುವಂತಹ ಕೆಲಸವಾಗುತ್ತಿದೆ. ಬಗರ್ ಹುಕುಂ ಸಾಗುವಳಿದಾರರಿಗೆ ಶಿವಮೊಗ್ಗ ಮಾದರಿಯಲ್ಲಿ ಪರಿಹಾರ ಹಾಗು ಪಟ್ಟಾ ಜಮೀನಿಗೆ ಮಾರುಕಟ್ಟೆ ದರದ ನಾಲ್ಕು ಪಟ್ಟು ದರ ನೀಡಬೇಕು ಹಾಗೆ ಬಗರ್ ಹುಕುಂ ಸಾಗುವಳಿ ಪತ್ರಕ್ಕಾಗಿ ಬಿಡುಗಡೆ ಮಾಡಿರುವ ಪಾರಂ ನಂ 57 ನನ್ನು ಸ್ವೀಕಾರಕ್ಕೆ ಸಂಬಂಧಿಸಿದಂತೆ ಮರು ಅರ್ಜಿ ಸಲ್ಲಿಸಲು ಕಾಲಾವಕಾಶ ನೀಡಬೇಕೆಂದು ಒತ್ತಾಯಿಸಿದರು.

ಬೈಟ್: ಅಶ ಓಕ್ ಕುಮಾರ್ ಹೆಚ್ ಎಂ, ಪ್ರಾಂತ ರೈತ ಸಂಘದ ತಾಲೂಕು ಅಧ್ಯಕ್ಷ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.