ETV Bharat / city

ಕೆ.ಆರ್.ಪುರ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿಗೆ ನೋಟಾಗಿಂತ‌‌ ಕಡಿಮೆ ಮತ..!

author img

By

Published : Dec 9, 2019, 10:57 PM IST

ಕೆ.ಆರ್​ ಪುರಂದಲ್ಲಿ ಮತ ಪ್ರಚಾರ ನಡೆಸಿದ್ದ ಜೆಡಿಎಸ್​ ನಾಯಕರ ಲೆಕ್ಕಾಚಾರ ತಲೆಕೆಳಗಾಗಿದ್ದು. ಕೆ.ಆರ್​.ಪುರ ಮತ ಕ್ಷೇತ್ರದ ಗೆಲುವಿನ ವಿಶ್ವಾಸದಲ್ಲಿ ಕೃಷ್ಣಮೂರ್ತಿಯರಿಗೆ ನೋಟಾ ಗಿಂತ ಕಡಿಮೆ ಮತಗಳು ಲಭಿಸಿವೆ. ಒಟ್ಟು 5181 ಮತಗಳಿಂದ ಕ್ಷೇತ್ರದಲ್ಲಿ ಜೆಡಿಎಸ್​ ಹೀನಾಯ ಸೋಲುಂಡಿದೆ.

k-dot-r-pura-jds-candidate-got-nota-votes
ಕೆ.ಆರ್.ಪುರ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿಗೆ ನೋಟಾಗಿಂತ‌‌ ಕಡಿಮೆ ಮತ..!

ಬೆಂಗಳೂರು: ಜಟಾಪಟಿಯ ನಡುವೆ ಮತ ಪ್ರಚಾರ ನಡೆಸಿದ್ದ ಜೆಡಿಎಸ್​ ನಾಯಕರು ಲೆಕ್ಕಾಚಾರ ತಲೆಕೆಳಗಾಗಿದ್ದು. ಕೆ.ಆರ್​.ಪುರ ಮತ ಕ್ಷೇತ್ರದ ಗೆಲುವಿನ ವಿಶ್ವಾಸದಲ್ಲಿ ಕೃಷ್ಣಮೂರ್ತಿ ಅವರಿಗೆ ನೋಟಾ ಗಿಂತ ಕಡಿಮೆ ಮತಗಳು ಲಭಿಸಿವೆ.

ಇನ್ನೊಂದೆಡೆ ಜೆಡಿಎಸ್ ಗೆ ಕ್ಷೇತ್ರದಲ್ಲಿ ನೆಲೆಯೇ ಇರಲಿಲ್ಲ. ಹೀಗಿದ್ದರೂ ಮಾಜಿ ಪ್ರಧಾನಿ ಎಚ್. ಡಿ. ದೇವೇಗೌಡ ಹಾಗೂ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಜೆಡಿಎಸ್ ಅಭ್ಯರ್ಥಿಗೆ ಬಿ ಫಾರಂ ಕೊಟ್ಟಿದ್ದರು. ಕ್ಷೇತ್ರದಲ್ಲಿ ಮತಗಳನ್ನು ಸೆಳೆಯುವಲ್ಲಿ ಜೆಡಿಎಸ್ ವರಿಷ್ಠರು ಚುನಾವಣಾ ಪ್ರಚಾರದಲ್ಲಿ ತೊಡಗಿಸಿಕೊಳ್ಳದಿರುವುದೇ ಈ ದುಸ್ಥಿತಿಗೆ ಕಾರಣವಾಗಿದೆ ಎಂದು ವಿಶ್ಲೇಷಣೆ ಮಾಡಲಾಗುತ್ತಿದೆ.

ಅಂತಿಮವಾಗಿ ಬಿಜೆಪಿ ಅಭ್ಯರ್ಥಿಗೆ 1,39,879 ಕಾಂಗ್ರೆಸ್ ಅಭ್ಯರ್ಥಿಗೆ 76,436‌ ಮತಗಳು ದೊರಕಿದ್ದು 63,443 ಮತಗಳ ಅಂತರದಿಂದ ಬಿಜೆಪಿ ಅಭ್ಯರ್ಥಿ ಜಯಗಳಿಸಿದ್ದಾರೆ. ಆದರೆ ಜೆಡಿಎಸ್​ ಅಭ್ಯರ್ಥಿಗೆ ಕೇಲವ 5181 ಮತಗಳು ಬಿದ್ದಿವೆ.

ಬೆಂಗಳೂರು: ಜಟಾಪಟಿಯ ನಡುವೆ ಮತ ಪ್ರಚಾರ ನಡೆಸಿದ್ದ ಜೆಡಿಎಸ್​ ನಾಯಕರು ಲೆಕ್ಕಾಚಾರ ತಲೆಕೆಳಗಾಗಿದ್ದು. ಕೆ.ಆರ್​.ಪುರ ಮತ ಕ್ಷೇತ್ರದ ಗೆಲುವಿನ ವಿಶ್ವಾಸದಲ್ಲಿ ಕೃಷ್ಣಮೂರ್ತಿ ಅವರಿಗೆ ನೋಟಾ ಗಿಂತ ಕಡಿಮೆ ಮತಗಳು ಲಭಿಸಿವೆ.

ಇನ್ನೊಂದೆಡೆ ಜೆಡಿಎಸ್ ಗೆ ಕ್ಷೇತ್ರದಲ್ಲಿ ನೆಲೆಯೇ ಇರಲಿಲ್ಲ. ಹೀಗಿದ್ದರೂ ಮಾಜಿ ಪ್ರಧಾನಿ ಎಚ್. ಡಿ. ದೇವೇಗೌಡ ಹಾಗೂ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಜೆಡಿಎಸ್ ಅಭ್ಯರ್ಥಿಗೆ ಬಿ ಫಾರಂ ಕೊಟ್ಟಿದ್ದರು. ಕ್ಷೇತ್ರದಲ್ಲಿ ಮತಗಳನ್ನು ಸೆಳೆಯುವಲ್ಲಿ ಜೆಡಿಎಸ್ ವರಿಷ್ಠರು ಚುನಾವಣಾ ಪ್ರಚಾರದಲ್ಲಿ ತೊಡಗಿಸಿಕೊಳ್ಳದಿರುವುದೇ ಈ ದುಸ್ಥಿತಿಗೆ ಕಾರಣವಾಗಿದೆ ಎಂದು ವಿಶ್ಲೇಷಣೆ ಮಾಡಲಾಗುತ್ತಿದೆ.

ಅಂತಿಮವಾಗಿ ಬಿಜೆಪಿ ಅಭ್ಯರ್ಥಿಗೆ 1,39,879 ಕಾಂಗ್ರೆಸ್ ಅಭ್ಯರ್ಥಿಗೆ 76,436‌ ಮತಗಳು ದೊರಕಿದ್ದು 63,443 ಮತಗಳ ಅಂತರದಿಂದ ಬಿಜೆಪಿ ಅಭ್ಯರ್ಥಿ ಜಯಗಳಿಸಿದ್ದಾರೆ. ಆದರೆ ಜೆಡಿಎಸ್​ ಅಭ್ಯರ್ಥಿಗೆ ಕೇಲವ 5181 ಮತಗಳು ಬಿದ್ದಿವೆ.

Intro:Body:ಕೆ.ಆರ್.ಪುರ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿಗೆ ನೋಟಾಗಿಂತ‌‌ ಕಡಿಮೆ ಮತ..!

ಬೆಂಗಳೂರು: ಕೆ.ಆರ್.ಪುರ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಸಿ.ಕೃಷ್ಣಮೂರ್ತಿ ಪಡೆದ ಮತಗಳು ನೋಟಾಗಿಂತ ಕಡಿಮೆ ಮತಗಳು ಬಂದಿವೆ..
ಗೆಲುವಿನ ವಿಶ್ವಾಸದಲ್ಲಿದ್ದ ಕೃಷ್ಣಮೂರ್ತಿ ಅವರು ನೋಟಾ ಗಿಂತ ಕಡಿಮೆ ಮತಗಳು ಬಂದಿರುವುದು ಅಭ್ಯರ್ಥಿಯು ಸಹ ಊಹಿಸಿಕೊಂಡಿರಲಿಲ್ಲ.. ಇನ್ನೊಂದೆಡೆ ಜೆಡಿಎಸ್ ಗೆ ಕ್ಷೇತ್ರದಲ್ಲಿ ನೆಲೆಯೇ ಇರಲಿಲ್ಲ. ಹೀಗಿದ್ದರೂ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಹಾಗೂ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಜೆಡಿಎಸ್ ಅಭ್ಯರ್ಥಿಗೆ ಬಿ ಫಾರಂ ಕೊಟ್ಟಿದ್ದರು... ಕ್ಷೇತ್ರದಲ್ಲಿ ಪಕ್ಷ ಗೆಲ್ಲದಿದ್ದರೂ ಒಂದಷ್ಟು‌ ಮತಗಳನ್ನು ಸೆಳೆಯುವಲ್ಲಿ ಜೆಡಿಎಸ್ ವರಿಷ್ಠರು ಚುನಾವಣಾ ಪ್ರಚಾರದಲ್ಲಿ ತೊಡಗಿಸಿಕೊಳ್ಳದಿರುವುದೇ ಈ ದುಸ್ಥಿತಿಗೆ ಕಾರಣವಾಗಿದೆ ಎಂದು ವಿಶ್ಲೇಷಣೆ ಮಾಡಲಾಗುತ್ತಿದೆ.. ಅಂತಿಮವಾಗಿ ಬಿಜೆಪಿ ಅಭ್ಯರ್ಥಿಗೆ 1,39,879 ಕಾಂಗ್ರೆಸ್ ಅಭ್ಯರ್ಥಿಗೆ 76,436‌ ಮತಗಳು ದೊರಕಿದ್ದು 63,443 ಮತಗಳ ಅಂತರದಿಂದ ಬಿಜೆಪಿ ಅಭ್ಯರ್ಥಿ ಜಯಗಳಿಸಿದ್ದಾರೆ...Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.