ETV Bharat / city

370 ರದ್ಧತಿ ದೇಶಾದ್ಯಂತ ಅಭಿಪ್ರಾಯ ಸಂಗ್ರಹಿಸುತ್ತಿರುವ ಕೇಂದ್ರ: ಸುಧಾಮೂರ್ತಿ ಭೇಟಿಯಾದ ಹರ್ಷವರ್ಧನ್​

author img

By

Published : Sep 16, 2019, 8:05 AM IST

ಇನ್ಫೋಸಿಸ್ ಫೌಂಡೇಷನ್ ಅಧ್ಯಕ್ಷೆ ಸುಧಾಮೂರ್ತಿ ಅವರ ನಿವಾಸಕ್ಕೆ ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್ ಭೇಟಿ ನೀಡಿ ಸಮಾಲೋಚನೆ ನಡೆಸಿದರು.

ಸುಧಾಮೂರ್ತಿ ಭೇಟಿಯಾಗಿ ಸಮಾಲೋಚಿಸಿದ ಹರ್ಷವರ್ಧನ್

ಬೆಂಗಳೂರು: ಇನ್ಫೋಸಿಸ್ ಫೌಂಡೇಷನ್ ಅಧ್ಯಕ್ಷೆ ಸುಧಾಮೂರ್ತಿ ಅವರ ಮನೆಗೆ ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್ ಭೇಟಿ ನೀಡಿ ಸಮಾಲೋಚನೆ ನಡೆಸಿದರು.

ಸುಧಾಮೂರ್ತಿ ಭೇಟಿಯಾಗಿ ಸಮಾಲೋಚಿಸಿದ ಹರ್ಷವರ್ಧನ್

ಜಯನಗರದಲ್ಲಿರುವ ನಿವಾಸಕ್ಕೆ ಕೇಂದ್ರ ಮಂತ್ರಿಗಳಾದ ಹರ್ಷವರ್ಧನ್ ಮತ್ತು ಸಂಸದ ಪಿ.ಸಿ ಮೋಹನ್ ಮತ್ತು ಎಂಎಲ್​ಸಿ ರವಿಕುಮಾರ್ ಸಹ ಬಂದಿದ್ದರು. ಈ ವೇಳೆ, ಉತ್ತರ ಕನ್ನಡ ಮತ್ತು ಉತ್ತರ ಕರ್ನಾಟಕದ ನೆರೆ ಸಂದರ್ಭದಲ್ಲಿ ಸುಧಾಮೂರ್ತಿ ಅವರ ಸೇವೆಯನ್ನು ಹರ್ಷವರ್ಧನ್ ಶ್ಲಾಘಿಸಿ, 370 ನೇ ವಿಧಿ ರದ್ದು ಕುರಿತು ಕೆಲ ವಿಚಾರಗಳನ್ನು ಹಂಚಿಕೊಂಡರು.

ಹರ್ಷವರ್ಧನ್​ ಅವರು 'ದಿ ಟೇಲ್ ಆಫ್ ಟೂ ಡ್ರಾಪ್ಸ್' ಎಂಬ ಪುಸ್ತಕವನ್ನು ಸುಧಾಮೂರ್ತಿಯವರಿಗೆ ಉಡುಗೊರೆ ನೀಡಿದರು. ಇನ್ಫೋಸಿಸ್ ಪ್ರತಿಷ್ಠಾನದ ಆಶ್ರಯದಲ್ಲಿರೂ ದೇವದಾಸಿಯರು ಕೈಯಲ್ಲಿ ಹೊಲಿದ ಕೌದಿ, ಸುಧಾಮೂರ್ತಿಯವರು ತಾವೇ ಬರೆದ 'ದಿ ತ್ರೀ ಥೌಸಂಡ್ ಸ್ಟೀಚಸ್' ಎಂಬ ಪುಸ್ತಕವನ್ನು ಹರ್ಷವರ್ಧನ್​ರವರಿಗೆ ನೀಡಿದರು.

ಇನ್ನು ಕೇಂದ್ರ ಸರ್ಕಾರದಲ್ಲಿನ ಮಂತ್ರಿಮಂಡಲದ ಎಲ್ಲ ಮಂತ್ರಿಗಳು 370 ನೇ ವಿಧಿ‌ ತಿದ್ದುಪಡಿಯ ಬಗ್ಗೆ ಅರಿವು ಮೂಡಿಸುವ ಜನ ಸಂಪರ್ಕ ಯಾತ್ರೆ ಕೈಗೊಳ್ಳಲಾಗಿದೆ. ಮುಂದಿನ ದಿನಗಳಲ್ಲಿ ಸುಧಾಮೂರ್ತಿಯವರು ತಮ್ಮ ಸಮಾಜಮುಖಿ ಕಾರ್ಯಕ್ರಮಗಳನ್ನು ಮುಂದುವರೆಸಬೇಕು ಎಂದು ಇದೇ ವೇಳೆ ಅಭಿಪ್ರಾಯಪಟ್ಟರು.

ಬೆಂಗಳೂರು: ಇನ್ಫೋಸಿಸ್ ಫೌಂಡೇಷನ್ ಅಧ್ಯಕ್ಷೆ ಸುಧಾಮೂರ್ತಿ ಅವರ ಮನೆಗೆ ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್ ಭೇಟಿ ನೀಡಿ ಸಮಾಲೋಚನೆ ನಡೆಸಿದರು.

ಸುಧಾಮೂರ್ತಿ ಭೇಟಿಯಾಗಿ ಸಮಾಲೋಚಿಸಿದ ಹರ್ಷವರ್ಧನ್

ಜಯನಗರದಲ್ಲಿರುವ ನಿವಾಸಕ್ಕೆ ಕೇಂದ್ರ ಮಂತ್ರಿಗಳಾದ ಹರ್ಷವರ್ಧನ್ ಮತ್ತು ಸಂಸದ ಪಿ.ಸಿ ಮೋಹನ್ ಮತ್ತು ಎಂಎಲ್​ಸಿ ರವಿಕುಮಾರ್ ಸಹ ಬಂದಿದ್ದರು. ಈ ವೇಳೆ, ಉತ್ತರ ಕನ್ನಡ ಮತ್ತು ಉತ್ತರ ಕರ್ನಾಟಕದ ನೆರೆ ಸಂದರ್ಭದಲ್ಲಿ ಸುಧಾಮೂರ್ತಿ ಅವರ ಸೇವೆಯನ್ನು ಹರ್ಷವರ್ಧನ್ ಶ್ಲಾಘಿಸಿ, 370 ನೇ ವಿಧಿ ರದ್ದು ಕುರಿತು ಕೆಲ ವಿಚಾರಗಳನ್ನು ಹಂಚಿಕೊಂಡರು.

ಹರ್ಷವರ್ಧನ್​ ಅವರು 'ದಿ ಟೇಲ್ ಆಫ್ ಟೂ ಡ್ರಾಪ್ಸ್' ಎಂಬ ಪುಸ್ತಕವನ್ನು ಸುಧಾಮೂರ್ತಿಯವರಿಗೆ ಉಡುಗೊರೆ ನೀಡಿದರು. ಇನ್ಫೋಸಿಸ್ ಪ್ರತಿಷ್ಠಾನದ ಆಶ್ರಯದಲ್ಲಿರೂ ದೇವದಾಸಿಯರು ಕೈಯಲ್ಲಿ ಹೊಲಿದ ಕೌದಿ, ಸುಧಾಮೂರ್ತಿಯವರು ತಾವೇ ಬರೆದ 'ದಿ ತ್ರೀ ಥೌಸಂಡ್ ಸ್ಟೀಚಸ್' ಎಂಬ ಪುಸ್ತಕವನ್ನು ಹರ್ಷವರ್ಧನ್​ರವರಿಗೆ ನೀಡಿದರು.

ಇನ್ನು ಕೇಂದ್ರ ಸರ್ಕಾರದಲ್ಲಿನ ಮಂತ್ರಿಮಂಡಲದ ಎಲ್ಲ ಮಂತ್ರಿಗಳು 370 ನೇ ವಿಧಿ‌ ತಿದ್ದುಪಡಿಯ ಬಗ್ಗೆ ಅರಿವು ಮೂಡಿಸುವ ಜನ ಸಂಪರ್ಕ ಯಾತ್ರೆ ಕೈಗೊಳ್ಳಲಾಗಿದೆ. ಮುಂದಿನ ದಿನಗಳಲ್ಲಿ ಸುಧಾಮೂರ್ತಿಯವರು ತಮ್ಮ ಸಮಾಜಮುಖಿ ಕಾರ್ಯಕ್ರಮಗಳನ್ನು ಮುಂದುವರೆಸಬೇಕು ಎಂದು ಇದೇ ವೇಳೆ ಅಭಿಪ್ರಾಯಪಟ್ಟರು.

Intro:Harshvardhan meets Sudha MurthyBody:ಇನ್ಫೋಸಿಸ್ ಫೌಂಡೇಶನ್ ಚೇರ್ಮನ್ ಸುಧಾ ಮೂರ್ತಿಯವರ ಮನೆಗೆ ಭೇಟಿ ನೀಡಿದ ಕೇಂದ್ರ ಆರೋಗ್ಯ ಸಚಿವಾರದ ಹರ್ಷವರ್ಧನ್.ಸುಧಾ ಮೂರ್ತಿಯವರ ಜೊತೆ ಸಮಾಲೋಚನೆ ನಡೆಸಿದರು.

ಜಯನಗರದಲ್ಲಿರುವ ನಿವಾಸಕ್ಕೆ, ಕೇಂದ್ರ ಮಂತ್ರಿಗಳಾದ ಹರ್ಷವರ್ಧನ್ ಮತ್ತು ಅವರ ಜೊತೆಗೆ ಸಂಸದ ಪಿಸಿ ಮೋಹನ್ ಮತ್ತು ಎಮ್.ಎಲ್.ಸಿ ರವಿ ಕುಮಾರ್ ಸಾಥ್ ನೀಡಿದ್ರು.
ಉತ್ತರ ಕನ್ನಡ ಮತ್ತು ಉತ್ತರ ಕರ್ನಾಟಕದ ನೆರೆ ಸಂದರ್ಭದಲ್ಲಿ ಸುಧಾ ಮೂರ್ತಿಯವರ ಸೇವೆ ಶ್ಲಾಘಿಸಿದ ಹರ್ಷವರ್ಧನ್.
370 ನೇ ವಿಧಿ ರದ್ದು ಕುರಿತು ಕೆಲ ವಿಚಾರಗಳನ್ನು ಹಂಚಿಕೊಂಡರು,

ಹರ್ಷವರ್ಧನ್ ರವರಿಂದ ದಿ ಟೇಲ್ ಆಫ್ ಟೂ ಡ್ರಾಪ್ಸ್ ಪುಸ್ತಕ ಉಡುಗೊರೆ ಪಡೆದ ಸುಧಾಮೂರ್ತಿ, ಇನ್ಫೋಸಿಸ್ ಪ್ರತಿಷ್ಠಾನದ ಆಶ್ರಯದಲ್ಲಿರು ದೇವದಾಸಿಯರು ಕೈಯಲ್ಲಿ ಹೊಲಿದ ಕೌಧಿ ಉಡುಗೊರೆಯಾಗಿ ನೀಡುವುದರ ಜೊತೆಗೆ ತಾವೇ ಬರೆದ ದಿ ತ್ರೀ ಥೌಸಂಡ್ ಸ್ಟೀಚಸ್ ಎಂಬ ಪುಸ್ತಕ ನೀಡಿದರು.


ಕೇಂದ್ರ ಸರ್ಕಾರದಲ್ಲಿನ ಮಂತ್ರಿಮಂಡಲದ ಎಲ್ಲಾ ಮಂತ್ರಿಗಳು 370 ನೇ ವಿಧಿ‌ ತಿದ್ದುಪಡಿಯ ಬಗ್ಗೆ ಅರಿವು ಮೂಡಿಸುಳು ಜನ ಸಂಪರ್ಕ ಯಾತ್ರೆ ಕೈಗೊಂಡಿದ್ದು ಈ ಉದ್ದೇಶದಿಂದ ಭೇಟಿ ಮಾಡಿದ ಹರ್ಷವರ್ಧನ್ ಮುಂದಿನ ದಿನಗಳಲ್ಲಿ ಸುಧಾಮೂರ್ತಿ ಅವರು ತಮ್ಮ ಸಮಾಜಮುಖಿ ಕಾರ್ಯಕ್ರಮಗಳನ್ನು ಮುಂದುವರೆಸ ಬೇಕು ಎಂದು ಅಭಿಪ್ರಾಯಪಟ್ಟರುConclusion:Video sent
ETV Bharat Logo

Copyright © 2024 Ushodaya Enterprises Pvt. Ltd., All Rights Reserved.