ETV Bharat / city

Bitcoin scam: ನೋಡ್ತೀರಿ ಎಲ್ಲವೂ ಹೊರಬರುತ್ತೆ.. ಡಿ.ಕೆ.ಶಿವಕುಮಾರ್​ ಹೊಸ ಬಾಂಬ್​

ಬಿಟ್ ಕಾಯಿನ್ ಹಗರಣದ(Bitcoin scam)ಬಗ್ಗೆ ಒಂದೊಂದೇ ವಿಚಾರ ಹೊರಬರ್ತಿದೆ. ನೋಡ್ತಿರಿ ಎಲ್ಲವೂ ಹೊರಬರುತ್ತವೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್(Kpcc president D.K. shivakumar)ಹೊಸ ಬಾಂಬ್​ ಸಿಡಿಸಿದ್ದಾರೆ.

author img

By

Published : Nov 13, 2021, 4:08 PM IST

Updated : Nov 13, 2021, 4:27 PM IST

Kpcc president D.K. shivakumar
ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್

ಬೆಂಗಳೂರು: ಬಿಟ್ ಕಾಯಿನ್ ಹಗರಣದ ಬಗ್ಗೆ ಒಂದೊಂದೇ ವಿಚಾರ ಹೊರಬರ್ತಿದೆ. ನೋಡ್ತಿರಿ ಎಲ್ಲವೂ ಹೊರಬರುತ್ತವೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೊಸ ಬಾಂಬ್​ ಸಿಡಿಸಿದ್ದಾರೆ.
ಬೆಂಗಳೂರಿನ ಕ್ವೀನ್ಸ್ ರಸ್ತೆಯ ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗಾರರ ಜೊತೆ ಮಾತನಾಡಿ, ನಾನು‌ ಮಾಹಿತಿ ಇಲ್ಲದೆ ಮಾತನಾಡಲ್ಲ. ನಾವು ಹೋಂ ವರ್ಕ್ ಮಾಡ್ತಿದ್ದೇವೆ. ಏನಾಗುತ್ತದೆ ಮುಂದೆ ನೀವೇ ನೋಡಿ ಎಂದು ಹೇಳಿದರು.

ಬಿಟ್‌ ಕಾಯಿನ್‌ ಪ್ರಕರಣ ಕುರಿತಂತೆ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಮಾತನಾಡಿರುವುದು..
ಪ್ರತಿಪಕ್ಷವಾಗಿ ನಾವು ನಮ್ಮ ಕರ್ತವ್ಯವನ್ನು ಸಮರ್ಥವಾಗಿ ನಿಭಾಯಿಸುತ್ತಿದ್ದೇವೆ. ಸರ್ಕಾರ ಈ ವಿಚಾರವಾಗಿ ಸೂಕ್ತ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದ್ದೇವೆ. ಮುಂದಿನ ನಿಲುವು ಸರ್ಕಾರಕ್ಕೆ ಬಿಟ್ಟದ್ದು ಎಂದರು.ಸರಿಯಾದ ಮಾಹಿತಿ ಇಲ್ಲದೆ ಅನಗತ್ಯವಾಗಿ ಮಾತನಾಡಲ್ಲ. ಮಾಧ್ಯಮಗಳಿಗೆ ಸರ್ಕಾರ ನೀಡಿರುವ ದಾಖಲೆಯನ್ನು ಆಧರಿಸಿ ನಾವು ಸಹ ಚರ್ಚಿಸುತ್ತಿದ್ದೇವೆ ಹಾಗೂ ಮಾತನಾಡುತ್ತಿದ್ದೇವೆ. ಚಾರ್ಜ್​ಶೀಟ್ ವಿಚಾರವಾಗಿ ನಾವು ಕೇಳಿದ ಪ್ರಶ್ನೆಗೆ ಸರ್ಕಾರದಿಂದ ಉತ್ತರ ಸಿಕ್ಕಿಲ್ಲ ಎಂದು ಹೇಳಿದರು.ಕಾಂಗ್ರೆಸ್ ಪಕ್ಷ ಬಿಟ್ ಕಾಯಿನ್ ಹಗರಣದ ವಿಚಾರವಾಗಿ ಯಾವುದೇ ರೀತಿಯಲ್ಲೂ ಮೃದುಧೋರಣೆ ತಾಳಿಲ್ಲ. ನಾವು ನಮ್ಮ ಹೋರಾಟದ ನಿಲುವಿಗೆ ಬದ್ಧವಾಗಿದ್ದೇವೆ. ಮುಂದಿನ ದಿನಗಳಲ್ಲಿ ನಮ್ಮ ಹೋರಾಟದ ಸ್ವರೂಪವನ್ನು ನೀವೇ ನೋಡಿ ಎಂದು ಮಾರ್ಮಿಕವಾಗಿ ನುಡಿದರು.

ಬೆಂಗಳೂರು: ಬಿಟ್ ಕಾಯಿನ್ ಹಗರಣದ ಬಗ್ಗೆ ಒಂದೊಂದೇ ವಿಚಾರ ಹೊರಬರ್ತಿದೆ. ನೋಡ್ತಿರಿ ಎಲ್ಲವೂ ಹೊರಬರುತ್ತವೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೊಸ ಬಾಂಬ್​ ಸಿಡಿಸಿದ್ದಾರೆ.
ಬೆಂಗಳೂರಿನ ಕ್ವೀನ್ಸ್ ರಸ್ತೆಯ ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗಾರರ ಜೊತೆ ಮಾತನಾಡಿ, ನಾನು‌ ಮಾಹಿತಿ ಇಲ್ಲದೆ ಮಾತನಾಡಲ್ಲ. ನಾವು ಹೋಂ ವರ್ಕ್ ಮಾಡ್ತಿದ್ದೇವೆ. ಏನಾಗುತ್ತದೆ ಮುಂದೆ ನೀವೇ ನೋಡಿ ಎಂದು ಹೇಳಿದರು.

ಬಿಟ್‌ ಕಾಯಿನ್‌ ಪ್ರಕರಣ ಕುರಿತಂತೆ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಮಾತನಾಡಿರುವುದು..
ಪ್ರತಿಪಕ್ಷವಾಗಿ ನಾವು ನಮ್ಮ ಕರ್ತವ್ಯವನ್ನು ಸಮರ್ಥವಾಗಿ ನಿಭಾಯಿಸುತ್ತಿದ್ದೇವೆ. ಸರ್ಕಾರ ಈ ವಿಚಾರವಾಗಿ ಸೂಕ್ತ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದ್ದೇವೆ. ಮುಂದಿನ ನಿಲುವು ಸರ್ಕಾರಕ್ಕೆ ಬಿಟ್ಟದ್ದು ಎಂದರು.ಸರಿಯಾದ ಮಾಹಿತಿ ಇಲ್ಲದೆ ಅನಗತ್ಯವಾಗಿ ಮಾತನಾಡಲ್ಲ. ಮಾಧ್ಯಮಗಳಿಗೆ ಸರ್ಕಾರ ನೀಡಿರುವ ದಾಖಲೆಯನ್ನು ಆಧರಿಸಿ ನಾವು ಸಹ ಚರ್ಚಿಸುತ್ತಿದ್ದೇವೆ ಹಾಗೂ ಮಾತನಾಡುತ್ತಿದ್ದೇವೆ. ಚಾರ್ಜ್​ಶೀಟ್ ವಿಚಾರವಾಗಿ ನಾವು ಕೇಳಿದ ಪ್ರಶ್ನೆಗೆ ಸರ್ಕಾರದಿಂದ ಉತ್ತರ ಸಿಕ್ಕಿಲ್ಲ ಎಂದು ಹೇಳಿದರು.ಕಾಂಗ್ರೆಸ್ ಪಕ್ಷ ಬಿಟ್ ಕಾಯಿನ್ ಹಗರಣದ ವಿಚಾರವಾಗಿ ಯಾವುದೇ ರೀತಿಯಲ್ಲೂ ಮೃದುಧೋರಣೆ ತಾಳಿಲ್ಲ. ನಾವು ನಮ್ಮ ಹೋರಾಟದ ನಿಲುವಿಗೆ ಬದ್ಧವಾಗಿದ್ದೇವೆ. ಮುಂದಿನ ದಿನಗಳಲ್ಲಿ ನಮ್ಮ ಹೋರಾಟದ ಸ್ವರೂಪವನ್ನು ನೀವೇ ನೋಡಿ ಎಂದು ಮಾರ್ಮಿಕವಾಗಿ ನುಡಿದರು.
Last Updated : Nov 13, 2021, 4:27 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.