ETV Bharat / city

ಜೆಡಿಎಸ್ ಎಂಎಲ್​ಸಿ ತಿಪ್ಪೇಸ್ವಾಮಿಗೆ ಕೊರೊನಾ.. ಶೀಘ್ರ ಚೇತರಿಕೆಗೆ ದೇವೇಗೌಡರ ಹಾರೈಕೆ

author img

By

Published : Sep 4, 2020, 6:07 PM IST

ರೈತಪರ ಹೋರಾಟಗಳಲ್ಲಿ, ಪಕ್ಷ ಸಂಘಟನೆಯಲ್ಲಿ ಸಂಪೂರ್ಣ ತಮ್ಮನ್ನು ತೊಡಗಿಸಿಕೊಂಡಿರುವ ನಮ್ಮ ಪಕ್ಷದ ವಿಧಾನಪರಿಷತ್ ಸದಸ್ಯ ಕೆ ಎ ತಿಪ್ಪೇಸ್ವಾಮಿ ಅವರಿಗೆ ಕೊರೊನಾ ಸೋಂಕು ದೃಢಪಟ್ಟಿದೆ..

DeveGowda wishes JDS MLC Thippeswamy a speedy recovery
ಜೆಡಿಎಸ್ ಎಂಎಲ್​ಸಿ ತಿಪ್ಪೇಸ್ವಾಮಿಗೆ ಕೊರೊನಾ: ಶೀಘ್ರ ಗುಣಮುಖರಾಗಲೆಂದು ದೇವೇಗೌಡರ ಹಾರೈಕೆ

ಬೆಂಗಳೂರು : ಜೆಡಿಎಸ್ ಮುಖಂಡ ಕೆ ಎ ತಿಪ್ಪೇಸ್ವಾಮಿ ಅವರು ಕೊರೊನಾದಿಂದ ಶೀಘ್ರ ಗುಣಮುಖರಾಗಲೆಂದು ಜೆಡಿಎಸ್ ವರಿಷ್ಠ ಹೆಚ್ ಡಿ ದೇವೇಗೌಡರು ಹಾರೈಸಿದ್ದಾರೆ.

DeveGowda wishes JDS MLC Thippeswamy a speedy recovery
ಜೆಡಿಎಸ್ ಎಂಎಲ್​ಸಿ ತಿಪ್ಪೇಸ್ವಾಮಿಗೆ ಕೊರೊನಾ.. ಶೀಘ್ರ ಚೇತರಿಕೆಗಾಗಿ ದೇವೇಗೌಡರ ಹಾರೈಕೆ

ಈ ಕುರಿತು ಟ್ವೀಟ್​ ಮಾಡಿರುವ ಹೆಚ್​ಡಿಡಿ, ರೈತಪರ ಹೋರಾಟಗಳಲ್ಲಿ, ಪಕ್ಷ ಸಂಘಟನೆಯಲ್ಲಿ ಸಂಪೂರ್ಣ ತಮ್ಮನ್ನು ತೊಡಗಿಸಿಕೊಂಡಿರುವ ನಮ್ಮ ಪಕ್ಷದ ವಿಧಾನಪರಿಷತ್ ಸದಸ್ಯ ಕೆ ಎ ತಿಪ್ಪೇಸ್ವಾಮಿ ಅವರಿಗೆ ಕೊರೊನಾ ಸೋಂಕು ದೃಢಪಟ್ಟಿದೆ.

ಅವರು ಸೋಂಕಿನಿಂದ ಶೀಘ್ರ ಗುಣಮುಖರಾಗಿ, ಮತ್ತೆ ಜನಪರ ಕಾರ್ಯಗಳಲ್ಲಿ ತೊಡಗಲಿ ಎಂದು ಆಶಿಸುವುದಾಗಿ ದೇವೇಗೌಡರು ಟ್ವೀಟ್‌ ಮಾಡಿದ್ದಾರೆ.

ಬೆಂಗಳೂರು : ಜೆಡಿಎಸ್ ಮುಖಂಡ ಕೆ ಎ ತಿಪ್ಪೇಸ್ವಾಮಿ ಅವರು ಕೊರೊನಾದಿಂದ ಶೀಘ್ರ ಗುಣಮುಖರಾಗಲೆಂದು ಜೆಡಿಎಸ್ ವರಿಷ್ಠ ಹೆಚ್ ಡಿ ದೇವೇಗೌಡರು ಹಾರೈಸಿದ್ದಾರೆ.

DeveGowda wishes JDS MLC Thippeswamy a speedy recovery
ಜೆಡಿಎಸ್ ಎಂಎಲ್​ಸಿ ತಿಪ್ಪೇಸ್ವಾಮಿಗೆ ಕೊರೊನಾ.. ಶೀಘ್ರ ಚೇತರಿಕೆಗಾಗಿ ದೇವೇಗೌಡರ ಹಾರೈಕೆ

ಈ ಕುರಿತು ಟ್ವೀಟ್​ ಮಾಡಿರುವ ಹೆಚ್​ಡಿಡಿ, ರೈತಪರ ಹೋರಾಟಗಳಲ್ಲಿ, ಪಕ್ಷ ಸಂಘಟನೆಯಲ್ಲಿ ಸಂಪೂರ್ಣ ತಮ್ಮನ್ನು ತೊಡಗಿಸಿಕೊಂಡಿರುವ ನಮ್ಮ ಪಕ್ಷದ ವಿಧಾನಪರಿಷತ್ ಸದಸ್ಯ ಕೆ ಎ ತಿಪ್ಪೇಸ್ವಾಮಿ ಅವರಿಗೆ ಕೊರೊನಾ ಸೋಂಕು ದೃಢಪಟ್ಟಿದೆ.

ಅವರು ಸೋಂಕಿನಿಂದ ಶೀಘ್ರ ಗುಣಮುಖರಾಗಿ, ಮತ್ತೆ ಜನಪರ ಕಾರ್ಯಗಳಲ್ಲಿ ತೊಡಗಲಿ ಎಂದು ಆಶಿಸುವುದಾಗಿ ದೇವೇಗೌಡರು ಟ್ವೀಟ್‌ ಮಾಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.