ETV Bharat / city

ಪಿಎಂ ಆದರ್ಶ ಗ್ರಾಮ ಯೋಜನೆಯಡಿ ಚೆನ್ನೇನಹಳ್ಳಿ ಸಮಗ್ರ ಅಭಿವೃದ್ಧಿ: ಡಿ.ವಿ.ಎಸ್​ - ಡಿ.ವಿ ಸದಾನಂದಗೌಡ ಅಭಿಪ್ರಾಯ

ಪ್ರಧಾನಮಂತ್ರಿ ಆದರ್ಶ ಗ್ರಾಮ ಯೋಜನೆಯಡಿ ಈ ಬಾರಿ ಚೆನ್ನೇನಹಳ್ಳಿ ಗ್ರಾಮವನ್ನು ಆಯ್ಕೆ ಮಾಡಿಕೊಂಡಿದ್ದು ಮಾದರಿ ಗ್ರಾಮವನ್ನಾಗಿ ಮಾಡುತ್ತೇನೆ ಎಂದು ಕೇಂದ್ರ ಸಚಿವ ಡಿ.ವಿ ಸದಾನಂದಗೌಡ ಹೇಳಿದ್ದಾರೆ.

ಪಿಎಂ ಆದರ್ಶ ಗ್ರಾಮ ಯೋಜನೆಯಡಿ ಚೆನ್ನೇನಹಳ್ಳಿ ಸಮಗ್ರ ಅಭಿವೃದ್ಧಿ: ಡಿ.ವಿ ಸದಾನಂದಗೌಡ ಅಭಿಪ್ರಾಯ
author img

By

Published : Nov 9, 2019, 7:34 PM IST

ಬೆಂಗಳೂರು: ಪ್ರಧಾನಮಂತ್ರಿ ಆದರ್ಶ ಗ್ರಾಮ ಯೋಜನೆಯಡಿ ಈ ಬಾರಿ ಚೆನ್ನೇನಹಳ್ಳಿ ಗ್ರಾಮವನ್ನು ಆಯ್ಕೆ ಮಾಡಿಕೊಂಡಿದ್ದು ಆದರ್ಶ ಗ್ರಾಮವನ್ನಾಗಿ ಮಾಡುತ್ತೇನೆ ಎಂದು ಕೇಂದ್ರ ಸಚಿವ ಡಿ.ವಿ ಸದಾನಂದಗೌಡ ಹೇಳಿದ್ದಾರೆ.

ಚೆನ್ನೇನಹಳ್ಳಿ ರೈತರ ಅಭ್ಯುದಯಕ್ಕೆ ಮುಂದಾಗಿದ್ದು, ಕುಡಿಯುವ ನೀರಿನ‌ ಘಟಕ ಸ್ಥಾಪನೆ ಜೊತೆಗೆ ಹಲವು ಮೂಲ ಸೌಲಭ್ಯ ಒದಗಿಸಲಾಗುವುದು ಎಂದು ತಿಳಿಸಿದರು. ಅಲ್ಲದೇ ಹಸಿರು ಗ್ರಾಮ ಮಾಡಲು ಇಫ್ಕೋ ಸಂಸ್ಥೆ ಕೈಜೋಡಿಸಿದ್ದು, 1 ಕೋಟಿ ರೂ ದೇಣಿಗೆ ನೀಡಿದೆ ಎಂದು ಹರ್ಷ ವ್ಯಕ್ತಪಡಿಸಿದರು.

ಹಿಂದಿನ ಅವಧಿಯ ನನ್ನ ಎರಡೂ ಆದರ್ಶ ಗ್ರಾಮಗಳೂ ಅದ್ಭುತವಾಗಿದ್ದು, ಕೇಂದ್ರ ಗ್ರಾಮೀಣಾಭಿವೃದ್ಧಿ ಇಲಾಖೆಯಿಂದ ಪ್ರಮಾಣ ಪತ್ರಗಳೂ ಲಭಿಸಿವೆ. ಅಭಿವೃದ್ಧಿ ಬಳಿಕ ಅವುಗಳನ್ನು ಗ್ರಾಮ ಪಂಚಾಯಿತಿಗಳಿಗೆ ಹಸ್ತಾಂತರ ಮಾಡಲಾಗಿದ್ದು, ಅವುಗಳ ನಿರ್ವಹಣೆಗೆ ನಮ್ಮ ಬೆಂಬಲವೂ ಇರುತ್ತದೆ ಎಂದರು.

ಬೆಂಗಳೂರು: ಪ್ರಧಾನಮಂತ್ರಿ ಆದರ್ಶ ಗ್ರಾಮ ಯೋಜನೆಯಡಿ ಈ ಬಾರಿ ಚೆನ್ನೇನಹಳ್ಳಿ ಗ್ರಾಮವನ್ನು ಆಯ್ಕೆ ಮಾಡಿಕೊಂಡಿದ್ದು ಆದರ್ಶ ಗ್ರಾಮವನ್ನಾಗಿ ಮಾಡುತ್ತೇನೆ ಎಂದು ಕೇಂದ್ರ ಸಚಿವ ಡಿ.ವಿ ಸದಾನಂದಗೌಡ ಹೇಳಿದ್ದಾರೆ.

ಚೆನ್ನೇನಹಳ್ಳಿ ರೈತರ ಅಭ್ಯುದಯಕ್ಕೆ ಮುಂದಾಗಿದ್ದು, ಕುಡಿಯುವ ನೀರಿನ‌ ಘಟಕ ಸ್ಥಾಪನೆ ಜೊತೆಗೆ ಹಲವು ಮೂಲ ಸೌಲಭ್ಯ ಒದಗಿಸಲಾಗುವುದು ಎಂದು ತಿಳಿಸಿದರು. ಅಲ್ಲದೇ ಹಸಿರು ಗ್ರಾಮ ಮಾಡಲು ಇಫ್ಕೋ ಸಂಸ್ಥೆ ಕೈಜೋಡಿಸಿದ್ದು, 1 ಕೋಟಿ ರೂ ದೇಣಿಗೆ ನೀಡಿದೆ ಎಂದು ಹರ್ಷ ವ್ಯಕ್ತಪಡಿಸಿದರು.

ಹಿಂದಿನ ಅವಧಿಯ ನನ್ನ ಎರಡೂ ಆದರ್ಶ ಗ್ರಾಮಗಳೂ ಅದ್ಭುತವಾಗಿದ್ದು, ಕೇಂದ್ರ ಗ್ರಾಮೀಣಾಭಿವೃದ್ಧಿ ಇಲಾಖೆಯಿಂದ ಪ್ರಮಾಣ ಪತ್ರಗಳೂ ಲಭಿಸಿವೆ. ಅಭಿವೃದ್ಧಿ ಬಳಿಕ ಅವುಗಳನ್ನು ಗ್ರಾಮ ಪಂಚಾಯಿತಿಗಳಿಗೆ ಹಸ್ತಾಂತರ ಮಾಡಲಾಗಿದ್ದು, ಅವುಗಳ ನಿರ್ವಹಣೆಗೆ ನಮ್ಮ ಬೆಂಬಲವೂ ಇರುತ್ತದೆ ಎಂದರು.

Intro:


ಬೆಂಗಳೂರು: ಪ್ರಧಾನಮಂತ್ರಿ ಆದರ್ಶ ಗ್ರಾಮ ಯೋಜನೆಯಡಿ ಈ ಬಾರಿ ಚೆನ್ನೇನಹಳ್ಳಿ ಗ್ರಾಮವನ್ನು ಆಯ್ಕೆ ಮಾಡಿಕೊಂಡಿದ್ದೇನೆ ನನ್ನ ಕ್ಷೇತ್ರದಲ್ಲಿರುವ ಚೆನ್ನೇನಹಳ್ಳಿ ಗ್ರಾಮ
ಚೆನ್ನೇನಹಳ್ಳಿ ಗ್ರಾಮವನ್ನು ಆದರ್ಶ ಗ್ರಾಮವನ್ನಾಗಿ ಮಾಡುತ್ತೇನೆ ಎಂದು ಕೇಂದ್ರ ಸಚಿವ ಡಿ.ವಿ ಸದಾನಂದಗೌಡ ಹೇಳಿದ್ದಾರೆ.

ಆರ್.ಎಂ.ವಿ ಲೇಔಟ್ ನ ತಮ್ಮ ನಿವಾಸದಲ್ಲಿ ಇಫ್ಕೋ ಸಂಸ್ಥೆಯಿಂದ ಆದರ್ಶ ಗ್ರಾಮ ಯೋಜನೆಗೆ ಒಂದು ಕೋಟಿ ದೇಣಿಗೆ ಸ್ವೀಕರಿಸಿದರು ನಂತರ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು, ಚೆನ್ನೇನಹಳ್ಳಿ ರೈತರ ಅಭ್ಯುದಯಕ್ಕೂ ಮುಂದಾಗಿದ್ದೇವೆ,ಕುಡಿಯುವ ನೀರಿನ‌ ಘಟಕಗಳ ಸ್ಥಾಪನೆ ಮಾಡುತ್ತೇವೆ,ಇಡೀ ಗ್ರಾಮವನ್ನು ಹಸಿರು ಗ್ರಾಮ ಮಾಡಲು ಇಫ್ಕೋ ಸಂಸ್ಥೆ ಕೈಜೋಡಿಸಿದೆ, ಚೆನ್ನೇನಹಳ್ಳಿ ಗ್ರಾಮದ ಅಭಿವೃದ್ಧಿಗೆ ಇಫ್ಕೋದಿಂದ 1 ಕೋಟಿ ರೂ ದೇಣಿಗೆ ನೀಡಲಾಗುತ್ತಿದೆ, ಗ್ರಾಮದ ಸಮಗ್ರ ಅಭಿವೃದ್ಧಿಗೆ ರೂಪುರೇಷೆ ಹಾಕಿಕೊಳ್ಳಲಾಗಿದೆ ಎಂದರು.

ಹಿಂದಿನ ಅವಧಿಯ ನನ್ನ ಎರಡೂ ಆದರ್ಶ ಗ್ರಾಮಗಳೂ ಅದ್ಭುತವಾಗಿವೆ ಕೇಂದ್ರದ ಗ್ರಾಮೀಣಾಭಿವೃದ್ಧಿ ಇಲಾಖೆಯಿಂದ ಪ್ರಮಾಣ ಪತ್ರಗಳೂ ಸಿಕ್ಕಿವೆ ಹಿಂದಿನ ನನ್ನ ಆದರ್ಶ ಗ್ರಾಮಗಳಲ್ಲಿ ಅಭಿವೃದ್ಧಿ ಮಾಡಲಾಗಿದೆ ಅಭಿವೃದ್ಧಿ ಬಳಿಕ ಅವುಗಳನ್ನು ಗ್ರಾಮ ಪಂಚಾಯತಿಗಳಿಗೆ ಹಸ್ತಾಂತರ ಮಾಡಲಾಗಿದೆ ಮುಂದೆ ಗ್ರಾಮ ಪಂಚಾಯತ್ ಗಳ ನಿರ್ವಹಣೆಗೆ ನಮ್ಮ ಬೆಂಬಲವೂ ಇರುತ್ತದೆ ಎಂದರು.

ಅಯೋಧ್ಯೆ ತೀರ್ಪು ಜಗತ್ತಿಗೇ ಶಾಂತಿಯ ಸಂದೇಶ ಕೊಡುವ ತೀರ್ಪು ದೇಶದ ಎಲ್ಲರೂ ಈ ತೀರ್ಪನ್ನು ಒಪ್ಪಿಕೊಂಡಿದ್ದಾರೆ
ಇದೊಂದು ದಿಟ್ಟ, ಐತಿಹಾಸಿಕ ತೀರ್ಪು.ಐವರು ನ್ಯಾಯಮೂರ್ತಿಗಳೂ ಸಾಮರಸ್ಯದ ತೀರ್ಪು ಕೊಟ್ಟಿದ್ದಾರೆ ಅವರ ಸಾಮರಸ್ಯದ ಸಂದೇಶವನ್ನು ನಾವೆಲ್ಲ ಮುಂದುವರೆಸಿಕೊಂಡು ಹೋಗಬೇಕಿದೆ.ಬಿಜೆಪಿ ಅಜೆಂಡಾಗಳ ವಿಚಾರದಲ್ಲಿ ತನ್ನ ವ್ಯಾಪ್ತಿ ದಾಟಿ ಹೋಗಿಲ್ಲ ಅಜೆಂಡಾಗಳನ್ನು ಬಲ ಪ್ರಯೋಗಿಸಿ ಪೂರೈಸಿಕೊಂಡಿಲ್ಲ ಕಾಶ್ಮೀರ ವಿಚಾರದಲ್ಲೂ ವ್ಯಾಪ್ತಿ ಮೀರಿಲ್ಲ.ಅಯೋಧ್ಯೆ ವಿಚಾರದಲ್ಲಿ ಕೋರ್ಟ್ ನಿರ್ದೇಶನಗಳನ್ನು ಪಾಲಿಸುತ್ತೇವೆ, ಆಡಳಿತ ಅಂದರೆ ನಮ್ಮದು ಅಂತ ಪ್ರಧಾನಿ ಮೋದಿ ಜಗತ್ತಿಗೆ ತೋರಿಸಿಕೊಟ್ಟಿದ್ದಾರೆ ಎಂದು ಅಯೋಧ್ಯೆ ತೀರ್ಪು ಕುರಿತು ಕೇಂದ್ರ ಸಚಿವ ಡಿ.ವಿ ಸದಾನಂದಗೌಡ ಪ್ರತಿಕ್ರಿಯಿಸಿದರು.Body:.Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.