ETV Bharat / city

ಪೊಲೀಸ್ ಜೀಪ್​​ಗೆ ಕ್ಯಾಂಟರ್ ಡಿಕ್ಕಿ: ಪೇದೆಗೆ ಗಂಭೀರ ಗಾಯ - yalahanka police station surrounding

ಸಿಸಿಬಿ ಇನ್ಸ್​ಪೆಕ್ಟರ್​​ರನ್ನು ಮನೆಗೆ ಬಿಟ್ಟು ಬರುವಾಗ ಕ್ಯಾಂಟರ್ ವಾಹನ ಡಿಕ್ಕಿ ಹೊಡೆದ ಪರಿಣಾಮ ಜೀಪ್​ ಚಾಲನೆ ಮಾಡುತ್ತಿದ್ದ ಪೊಲೀಸ್​ಗೆ ಗಂಭೀರ ಗಾಯಗಳಾಗಿರುವ ಘಟನೆ ಯಲಹಂಕ ಸಂಚಾರ ಠಾಣಾ ವ್ಯಾಪ್ತಿಯ ಏರ್ ಪೋರ್ಸ್ ಸಿಗ್ನಲ್ ಬಳಿ ನಡೆದಿದೆ.

ಪೊಲೀಸ್​​ಗೆ ಗಂಭೀರ ಗಾಯ
author img

By

Published : Oct 5, 2019, 9:29 AM IST

ಬೆಂಗಳೂರು: ಸಿಸಿಬಿ ಇನ್ಸ್​ಪೆಕ್ಟರ್ ಅವ​​ರನ್ನು ಮನೆಗೆ ಬಿಟ್ಟು ಬರುವಾಗ ವೇಗವಾಗಿ ಬಂದ ಕ್ಯಾಂಟರ್ ಡಿಕ್ಕಿ ಹೊಡೆದ ಪರಿಣಾಮ ಜೀಪ್​ ಚಾಲನೆ ಮಾಡುತ್ತಿದ್ದ ಪೊಲೀಸ್, ಗಂಭೀರವಾಗಿ ಗಾಯಗೊಂಡಿರುವ ಘಟನೆ‌‌ ಯಲಹಂಕ ಸಂಚಾರ ಠಾಣಾ ವ್ಯಾಪ್ತಿಯ ಏರ್ ಪೋರ್ಸ್ ಸಿಗ್ನಲ್ ಬಳಿ ತಡರಾತ್ರಿ ನಡೆದಿದೆ.

ಪೊಲೀಸ್ ಜೀಪ್​​ಗೆ ಕ್ಯಾಂಟರ್ ಡಿಕ್ಕಿ: ಪೊಲೀಸ್​​ಗೆ ಗಂಭೀರ ಗಾಯ

ಕುಮಾರಸ್ವಾಮಿ ಎಂಬುವವರು ಗಾಯಗೊಂಡಿರುವವರು ಪೊಲೀಸ್ ಜೀಪ್ ಚಾಲಕ. ಅಪಘಾತದಿಂದ ಇವರ ಕಾಲಿನ ಮೂಳೆ‌ ಮುರಿದಿದ್ದು, ಸದ್ಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಇನ್ಸ್​ಪೆಕ್ಟರ್ ಕೇಶವ ಮೂರ್ತಿ ಅವರನ್ನ ಮನೆಗೆ ಡ್ರಾಪ್ ಮಾಡಿ ಹಿಂದಿರುಗುತ್ತಿದ್ದಾಗ ಕ್ಯಾಂಟರ್ ವಾಹನ ಡಿಕ್ಕಿ ಹೊಡೆದಿದೆ. ಅಪಘಾತದ ರಭಸಕ್ಕೆ ಬೊಲಾರೋ ಜೀಪ್ ನಜ್ಜುಗುಜ್ಜಾಗಿದ್ದು, ಈ ಸಂಬಂಧ ಯಲಹಂಕ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ‌.

ಬೆಂಗಳೂರು: ಸಿಸಿಬಿ ಇನ್ಸ್​ಪೆಕ್ಟರ್ ಅವ​​ರನ್ನು ಮನೆಗೆ ಬಿಟ್ಟು ಬರುವಾಗ ವೇಗವಾಗಿ ಬಂದ ಕ್ಯಾಂಟರ್ ಡಿಕ್ಕಿ ಹೊಡೆದ ಪರಿಣಾಮ ಜೀಪ್​ ಚಾಲನೆ ಮಾಡುತ್ತಿದ್ದ ಪೊಲೀಸ್, ಗಂಭೀರವಾಗಿ ಗಾಯಗೊಂಡಿರುವ ಘಟನೆ‌‌ ಯಲಹಂಕ ಸಂಚಾರ ಠಾಣಾ ವ್ಯಾಪ್ತಿಯ ಏರ್ ಪೋರ್ಸ್ ಸಿಗ್ನಲ್ ಬಳಿ ತಡರಾತ್ರಿ ನಡೆದಿದೆ.

ಪೊಲೀಸ್ ಜೀಪ್​​ಗೆ ಕ್ಯಾಂಟರ್ ಡಿಕ್ಕಿ: ಪೊಲೀಸ್​​ಗೆ ಗಂಭೀರ ಗಾಯ

ಕುಮಾರಸ್ವಾಮಿ ಎಂಬುವವರು ಗಾಯಗೊಂಡಿರುವವರು ಪೊಲೀಸ್ ಜೀಪ್ ಚಾಲಕ. ಅಪಘಾತದಿಂದ ಇವರ ಕಾಲಿನ ಮೂಳೆ‌ ಮುರಿದಿದ್ದು, ಸದ್ಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಇನ್ಸ್​ಪೆಕ್ಟರ್ ಕೇಶವ ಮೂರ್ತಿ ಅವರನ್ನ ಮನೆಗೆ ಡ್ರಾಪ್ ಮಾಡಿ ಹಿಂದಿರುಗುತ್ತಿದ್ದಾಗ ಕ್ಯಾಂಟರ್ ವಾಹನ ಡಿಕ್ಕಿ ಹೊಡೆದಿದೆ. ಅಪಘಾತದ ರಭಸಕ್ಕೆ ಬೊಲಾರೋ ಜೀಪ್ ನಜ್ಜುಗುಜ್ಜಾಗಿದ್ದು, ಈ ಸಂಬಂಧ ಯಲಹಂಕ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ‌.

Intro:Body:
ಪೊಲೀಸ್ ಜೀಪ್ ಗೆ ಕ್ಯಾಂಟರ್ ಡಿಕ್ಕಿ: ಪೊಲೀಸ್ ಗೆ ಗಂಭೀರ ಗಾಯ

ಬೆಂಗಳೂರು: ಸಿಸಿಬಿ ಇನ್ ಸ್ಪೆಕ್ಟರ್ ಕೇಶವಮೂರ್ತಿ ಎಂಬುವರನ್ನು ಮನೆಗೆ ಬಿಟ್ಟು ಬರುವಾಗ ವೇಗವಾಗಿ ಬಂದ ಕ್ಯಾಂಟರ್ ಡಿಕ್ಕಿ ಹೊಡೆದ ಪರಿಣಾಮ ಚಾಲಕನಿಗೆ ಗಂಭೀರವಾಗಿ ಗಾಯಗೊಂಡಿರುವ ಘಟನೆ‌‌ ನಡೆದಿದೆ.
ತಡರಾತ್ರಿ ಯಲಹಂಕ ಸಂಚಾರ ಠಾಣಾ ವ್ಯಾಪ್ತಿಯ ಏರ್ ಪೋರ್ಸ್ ಸಿಗ್ನಲ್ ಬಳಿ ಈ ಘಟನೆ ನಡೆದಿದೆ.
ಕುಮಾರಸ್ವಾಮಿ ಗಾಯಗೊಂಡಿರುವ ಪೊಲೀಸ್ ಜೀಪ್ ಚಾಲಕ. ಅಪಘಾತದಿಂದ ಕಾಲಿನ ಮೂಳೆ‌ ಮುರಿತವಾಗಿದ್ದು ಸದ್ಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಇನ್ ಸ್ಪೆಕ್ಟರ್ ಕೇಶವ ಮೂರ್ತಿರನ್ನ ಮನೆಗೆ ಡ್ರಾಪ್ ಮಾಡಿ ಹಿಂದಿರುಗುತ್ತಿದ್ದಾಗ ಕ್ಯಾಂಟರ್ ವಾಹನ ಡಿಕ್ಕಿ ಹೊಡೆದು ಎಸ್ಕೇಪ್ ಆಗಿದೆ. ಅಪಘಾತದ ರಭಸಕ್ಕೆ ಬೊಲಾರೋ ಜೀಪ್ ಹಾಗೂ ಕ್ಯಾಂಟರ್ ಗಳು ನಜ್ಜುಗುಜ್ಜಾಗಿವೆ.
ಯಲಹಂಕ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ‌.

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.