ETV Bharat / city

ನಿಮ್ಗೇ ರಾಗಿ ಮುದ್ದೆ ಮಾಡೋಕ್‌ ಬರೋಲ್ವಾ,, ಅದರಲ್ಲೇನಿದೇರಿ ಇಷ್ಟೇರೀ.. - Anekal Basaveshwara swamy fest

ದೊಮ್ಮಸಂದ್ರದ ಮುಖ್ಯರಸ್ತೆಯ ಬಸವಣ್ಣನ ಗುಡಿಯಲ್ಲಿ ನಿನ್ನೆ ಬಯಲು ಬಸವೇಶ್ವರ ಸ್ವಾಮಿ ಜಾತ್ರಾ ಮಹೋತ್ಸವವನ್ನು ರೈತರು ಅದ್ಧೂರಿಯಾಗಿ ಆಚರಿಸಿದರು.

ಬಸವೇಶ್ವರ ಸ್ವಾಮಿ ಜಾತ್ರಾ ಮಹೋತ್ಸವ
author img

By

Published : Oct 18, 2019, 1:56 PM IST

ಆನೇಕಲ್: ಹಿಂದಿನಿಂದಲೂ ಸುಗ್ಗಿಯ ಕಾಲದಲ್ಲಿ ಹಬ್ಬ ಆಚರಣೆಗಳನ್ನು ಅದ್ಧೂರಿಯಾಗಿ ರೈತಾಪಿ ವರ್ಗ ಆಚರಿಸಿಕೊಂಡು ಬರುತ್ತಿರುವುದು ವಾಡಿಕೆ. ಹಾಗಾಗಿಯೇ ದೊಮ್ಮಸಂದ್ರದ ಮುಖ್ಯರಸ್ತೆಯ ಬಸವಣ್ಣನ ಗುಡಿಯಲ್ಲಿ ನಿನ್ನೆ ಬಯಲು ಬಸವೇಶ್ವರ ಸ್ವಾಮಿ ಜಾತ್ರಾ ಮಹೋತ್ಸವವನ್ನು ರೈತರು ಅದ್ಧೂರಿಯಾಗಿ ಆಚರಿಸಿದರು.

ಶ್ರೀ ಬಸವೇಶ್ವರ ಸ್ವಾಮಿ ಜಾತ್ರಾ ಮಹೋತ್ಸವ..

ಪ್ರತಿ ವರ್ಷ ರಾಗಿ ಮುದ್ದೆ, ಕಾಳು ಸಾಂಬರ್​ ತಯಾರಿಸುವುದು ಜಾತ್ರೆಯ ವಿಶೇಷ. ಹಾಗಾಗಿ ರಾಗಿ ಮುದ್ದೆ ಮಾಡುವಾಗ ಹಾಡುಗಾರರಿಂದ ಸಂಗೀತ ಆಯೋಜನೆ ಮಾಡಲಾಗಿರುತ್ತೆ. ಸುತ್ತಮುತ್ತಲಿನ ಹತ್ತುಹಳ್ಳಿ ದೇವರ ಮೆರವಣಿಗೆ ಬೆಂಗಳೂರಿನಂತ ರಾಜಧಾನಿ ನಗರದಂಚಿನಲ್ಲಿ ಕಂಡು ಬರುವುದು ಬಲು ಸಂತಸದ ವಿಷಯ. ಇನ್ನು, ಜಾತ್ರೆಯಲ್ಲಿ ಸಾವಿರಾರು ಜನ ಭಾಗಿಯಾಗಿದ್ದು, ಯಾವುದೇ ಬೇಧ-ಭಾವವಿಲ್ಲದೇ ಭಕ್ತರೆಲ್ಲರೂ ಒಂದಾಗಿ ಆಹಾರ ಸೇವಿಸಿದರು.

ಆನೇಕಲ್: ಹಿಂದಿನಿಂದಲೂ ಸುಗ್ಗಿಯ ಕಾಲದಲ್ಲಿ ಹಬ್ಬ ಆಚರಣೆಗಳನ್ನು ಅದ್ಧೂರಿಯಾಗಿ ರೈತಾಪಿ ವರ್ಗ ಆಚರಿಸಿಕೊಂಡು ಬರುತ್ತಿರುವುದು ವಾಡಿಕೆ. ಹಾಗಾಗಿಯೇ ದೊಮ್ಮಸಂದ್ರದ ಮುಖ್ಯರಸ್ತೆಯ ಬಸವಣ್ಣನ ಗುಡಿಯಲ್ಲಿ ನಿನ್ನೆ ಬಯಲು ಬಸವೇಶ್ವರ ಸ್ವಾಮಿ ಜಾತ್ರಾ ಮಹೋತ್ಸವವನ್ನು ರೈತರು ಅದ್ಧೂರಿಯಾಗಿ ಆಚರಿಸಿದರು.

ಶ್ರೀ ಬಸವೇಶ್ವರ ಸ್ವಾಮಿ ಜಾತ್ರಾ ಮಹೋತ್ಸವ..

ಪ್ರತಿ ವರ್ಷ ರಾಗಿ ಮುದ್ದೆ, ಕಾಳು ಸಾಂಬರ್​ ತಯಾರಿಸುವುದು ಜಾತ್ರೆಯ ವಿಶೇಷ. ಹಾಗಾಗಿ ರಾಗಿ ಮುದ್ದೆ ಮಾಡುವಾಗ ಹಾಡುಗಾರರಿಂದ ಸಂಗೀತ ಆಯೋಜನೆ ಮಾಡಲಾಗಿರುತ್ತೆ. ಸುತ್ತಮುತ್ತಲಿನ ಹತ್ತುಹಳ್ಳಿ ದೇವರ ಮೆರವಣಿಗೆ ಬೆಂಗಳೂರಿನಂತ ರಾಜಧಾನಿ ನಗರದಂಚಿನಲ್ಲಿ ಕಂಡು ಬರುವುದು ಬಲು ಸಂತಸದ ವಿಷಯ. ಇನ್ನು, ಜಾತ್ರೆಯಲ್ಲಿ ಸಾವಿರಾರು ಜನ ಭಾಗಿಯಾಗಿದ್ದು, ಯಾವುದೇ ಬೇಧ-ಭಾವವಿಲ್ಲದೇ ಭಕ್ತರೆಲ್ಲರೂ ಒಂದಾಗಿ ಆಹಾರ ಸೇವಿಸಿದರು.

Intro:
KN_BNG_ANKL03_171019_BASAVA JATRE_MUNIRAJU_KA10020.



ಮುದ್ದೆ ಹಸಿ ಕಾಳುಸಾರಿನ ಜನಪದ ಶೈಲಿಯ ಪ್ರಸಿದ್ದ ಬಸನಣ್ಣ ಜಾತ್ರೆಗೆ ಚಾಲನೆ,



ಆನೇಕಲ್,



ಹಿಂದಿನ ಕಾಲದಿಂದಲೂ ನೆಲವನ್ನೇ ನೆಚ್ಚಿಕೊಂಡು ಬದುಕಿದ ರೈತಾಪಿ ಜನಕ್ಕೆ ಉಳುಮೆ ಮಾಡುವ ಸಾಧನ ಸಲಕರಣೆಗಳೇ ದೇವರು,ದಿಂಡಿರು. ಅವುಗಳ ಜೊತೆಗೆ ಬದುಕಿನ ಭಾಗವಾಗಿದ್ದ ಜಾನುವಾರುಗಳನ್ನೇ ಪವಿತ್ರವಾಗಿ ಪೂಜಿಸುತ್ತಿದ್ದರು. ಸುಗ್ಗಿಯ ಕಾಲದಲ್ಲಿ ಹಬ್ಬ ಆಚರಣೆಗಳನ್ನೂ ದನಕರುಗಳ ಹೆಸರಿನಲ್ಲಿ ನಡೆಯುತ್ತಿದ್ದದು ವಾಡಿಕೆ. ಹೀಗಾಗಿ ಎಲ್ಲೆಲ್ಲಿ ಜನ ವಾಸಿಸುತ್ತಿದ್ದರೋ ಅಲ್ಲಲ್ಲಿ ಗುಡಿ-ಗೋಪುರ ಊರಿಗೊಂದು ಗೋಮಾಳ, ಗೋಕಾಡು, ಗೋಕುಂಟೆಗಳಂತಹ ಪರಂಪರಾನುಗತ ವ್ಯವಸ್ಥೆಗಳನ್ನು ಆಯ್ದುಕೊಂಡು ರಚಿಸಿಕೊಂಡಿದ್ದರು. ಇವುಗಳಿಗೆ ಅಂಟಿಕೊಂಡಂತೆ ಹತ್ತಾರು ಹಳ್ಇಗಳ ಮಧ್ಯೆ ಹಸು-ಹೋರಿ-ಎತ್ತುಗಳನ್ನು ಆರಾಧಿಸಲು ಬಸವಣ್ಣನ ಗುಡಿ-ಗೋಸಂತೆ ಅಂತ ರಚನೆಯಾಗಿರುತ್ತಿತ್ತು. ಹಸು ಕರು ಹಾಕಿದಾಗ, ಮೊದಲ ಹಾಲನ್ನು ಬಸವಣ್ಣನ ಗುಡಿಗೆ ಹರಿಕೆಯಾಗಿ ಒಪ್ಪಿಸಿ ಅದರಿಂದೇ ನೈವೇಧ್ಯದಂತೆ ಇಡೀ ಮನೆಯವರು ಊರಿಗೆ ಗಿಣ್ಣು ಮಾಡಿ ಹಂಚಿ ತಿನ್ನುತ್ತಿದ್ದರು ಅಂತಹ ಒಂದು ಆಚರಣೆಯ ಬಾಗವೇ ಈ ಬಸವಣ್ಣ ಜಾತ್ರೆ. ಅದೂ ಆನೇಕಲ್ ಅಂದ್ರೆ ರಾಗಿಯ ಕಣಜವೆಂತಲೇ ಪ್ರತೀತಿ. ಕೃಷೀಪ್ರಧಾನ ಭೂಮಿಯೇ ಆನೇಕಲ್ ನ ಮೊದಲ ಭಂಡವಾಳವಾಗಿತ್ತು ಅದರಂತೆ ಆನೇಕಲ್ ದೊಮ್ಮಸಂದ್ರದ ಮುಖ್ಯರಸ್ತೆಯ ಬಸವಣ್ಣನ ಗುಡಿ ಇದೀಗ ಎತ್ತರಕ್ಕೆ ಬೆಳೆದು ಪ್ರತಿ ವರ್ಷ ರಾಗಿ ಮುದ್ದೆ ಕಾಳು ಸಾರಿನ ಮೆಲುಕು ಹಾಕಿ ಕಡಲೇಕಾಯಿ, ಕಳ್ಳೇ ಪುರಿ, ಹೀಗೆ ಜಾತ್ರೆಯನ್ನು ಆಚರಿಸಿದ್ದಾರೆ. ಹತ್ತಾರು ಜನ ರಾಜಿ ಮುದ್ದೆಯನ್ನು ಕಟ್ಟುವುದರಲ್ಲಿ ತಲ್ಲೀನರಾಗಿರುವ ದೃಶ್ಯಗಳು, ಕಣ್ಣು ಕಾಣದ ಹಾಡುಗಾರರ ಸಂಗೀತ, ಹತ್ತಳ್ಳೀ ದೇವರ ಮೆರವಣಿಗೆಗಳು ಹಳ್ಳಿ ಗಾಡ ಸೊಗಡಿನ ಜಾತ್ರೆ ಬೆಂಗಳೂರಿನಂತ ರಾಜಧಾನಿ ನಗರದಂಚಿನಲ್ಲಿ ಕಣ್ಣಿಗೆ ಆನಂದವನ್ನುಂಟುಮಾಡುತ್ತದೆ.

ಬೈಟ್೧; ಭಾಸ್ಕರ್, ಜಾತ್ರೆ ನೋಡ ಬಂದ ರೈತ.

ಬೈಟ್೨: ಶ್ರೀನಿವಾಸ್, ಜಾತ್ರೆ ಸಮಿತಿಯ ಕಾರ್ಯದರ್ಶಿ.

Body:
KN_BNG_ANKL03_171019_BASAVA JATRE_MUNIRAJU_KA10020.



ಮುದ್ದೆ ಹಸಿ ಕಾಳುಸಾರಿನ ಜನಪದ ಶೈಲಿಯ ಪ್ರಸಿದ್ದ ಬಸನಣ್ಣ ಜಾತ್ರೆಗೆ ಚಾಲನೆ,



ಆನೇಕಲ್,



ಹಿಂದಿನ ಕಾಲದಿಂದಲೂ ನೆಲವನ್ನೇ ನೆಚ್ಚಿಕೊಂಡು ಬದುಕಿದ ರೈತಾಪಿ ಜನಕ್ಕೆ ಉಳುಮೆ ಮಾಡುವ ಸಾಧನ ಸಲಕರಣೆಗಳೇ ದೇವರು,ದಿಂಡಿರು. ಅವುಗಳ ಜೊತೆಗೆ ಬದುಕಿನ ಭಾಗವಾಗಿದ್ದ ಜಾನುವಾರುಗಳನ್ನೇ ಪವಿತ್ರವಾಗಿ ಪೂಜಿಸುತ್ತಿದ್ದರು. ಸುಗ್ಗಿಯ ಕಾಲದಲ್ಲಿ ಹಬ್ಬ ಆಚರಣೆಗಳನ್ನೂ ದನಕರುಗಳ ಹೆಸರಿನಲ್ಲಿ ನಡೆಯುತ್ತಿದ್ದದು ವಾಡಿಕೆ. ಹೀಗಾಗಿ ಎಲ್ಲೆಲ್ಲಿ ಜನ ವಾಸಿಸುತ್ತಿದ್ದರೋ ಅಲ್ಲಲ್ಲಿ ಗುಡಿ-ಗೋಪುರ ಊರಿಗೊಂದು ಗೋಮಾಳ, ಗೋಕಾಡು, ಗೋಕುಂಟೆಗಳಂತಹ ಪರಂಪರಾನುಗತ ವ್ಯವಸ್ಥೆಗಳನ್ನು ಆಯ್ದುಕೊಂಡು ರಚಿಸಿಕೊಂಡಿದ್ದರು. ಇವುಗಳಿಗೆ ಅಂಟಿಕೊಂಡಂತೆ ಹತ್ತಾರು ಹಳ್ಇಗಳ ಮಧ್ಯೆ ಹಸು-ಹೋರಿ-ಎತ್ತುಗಳನ್ನು ಆರಾಧಿಸಲು ಬಸವಣ್ಣನ ಗುಡಿ-ಗೋಸಂತೆ ಅಂತ ರಚನೆಯಾಗಿರುತ್ತಿತ್ತು. ಹಸು ಕರು ಹಾಕಿದಾಗ, ಮೊದಲ ಹಾಲನ್ನು ಬಸವಣ್ಣನ ಗುಡಿಗೆ ಹರಿಕೆಯಾಗಿ ಒಪ್ಪಿಸಿ ಅದರಿಂದೇ ನೈವೇಧ್ಯದಂತೆ ಇಡೀ ಮನೆಯವರು ಊರಿಗೆ ಗಿಣ್ಣು ಮಾಡಿ ಹಂಚಿ ತಿನ್ನುತ್ತಿದ್ದರು ಅಂತಹ ಒಂದು ಆಚರಣೆಯ ಬಾಗವೇ ಈ ಬಸವಣ್ಣ ಜಾತ್ರೆ. ಅದೂ ಆನೇಕಲ್ ಅಂದ್ರೆ ರಾಗಿಯ ಕಣಜವೆಂತಲೇ ಪ್ರತೀತಿ. ಕೃಷೀಪ್ರಧಾನ ಭೂಮಿಯೇ ಆನೇಕಲ್ ನ ಮೊದಲ ಭಂಡವಾಳವಾಗಿತ್ತು ಅದರಂತೆ ಆನೇಕಲ್ ದೊಮ್ಮಸಂದ್ರದ ಮುಖ್ಯರಸ್ತೆಯ ಬಸವಣ್ಣನ ಗುಡಿ ಇದೀಗ ಎತ್ತರಕ್ಕೆ ಬೆಳೆದು ಪ್ರತಿ ವರ್ಷ ರಾಗಿ ಮುದ್ದೆ ಕಾಳು ಸಾರಿನ ಮೆಲುಕು ಹಾಕಿ ಕಡಲೇಕಾಯಿ, ಕಳ್ಳೇ ಪುರಿ, ಹೀಗೆ ಜಾತ್ರೆಯನ್ನು ಆಚರಿಸಿದ್ದಾರೆ. ಹತ್ತಾರು ಜನ ರಾಜಿ ಮುದ್ದೆಯನ್ನು ಕಟ್ಟುವುದರಲ್ಲಿ ತಲ್ಲೀನರಾಗಿರುವ ದೃಶ್ಯಗಳು, ಕಣ್ಣು ಕಾಣದ ಹಾಡುಗಾರರ ಸಂಗೀತ, ಹತ್ತಳ್ಳೀ ದೇವರ ಮೆರವಣಿಗೆಗಳು ಹಳ್ಳಿ ಗಾಡ ಸೊಗಡಿನ ಜಾತ್ರೆ ಬೆಂಗಳೂರಿನಂತ ರಾಜಧಾನಿ ನಗರದಂಚಿನಲ್ಲಿ ಕಣ್ಣಿಗೆ ಆನಂದವನ್ನುಂಟುಮಾಡುತ್ತದೆ.

ಬೈಟ್೧; ಭಾಸ್ಕರ್, ಜಾತ್ರೆ ನೋಡ ಬಂದ ರೈತ.

ಬೈಟ್೨: ಶ್ರೀನಿವಾಸ್, ಜಾತ್ರೆ ಸಮಿತಿಯ ಕಾರ್ಯದರ್ಶಿ.

Conclusion:
KN_BNG_ANKL03_171019_BASAVA JATRE_MUNIRAJU_KA10020.



ಮುದ್ದೆ ಹಸಿ ಕಾಳುಸಾರಿನ ಜನಪದ ಶೈಲಿಯ ಪ್ರಸಿದ್ದ ಬಸನಣ್ಣ ಜಾತ್ರೆಗೆ ಚಾಲನೆ,



ಆನೇಕಲ್,



ಹಿಂದಿನ ಕಾಲದಿಂದಲೂ ನೆಲವನ್ನೇ ನೆಚ್ಚಿಕೊಂಡು ಬದುಕಿದ ರೈತಾಪಿ ಜನಕ್ಕೆ ಉಳುಮೆ ಮಾಡುವ ಸಾಧನ ಸಲಕರಣೆಗಳೇ ದೇವರು,ದಿಂಡಿರು. ಅವುಗಳ ಜೊತೆಗೆ ಬದುಕಿನ ಭಾಗವಾಗಿದ್ದ ಜಾನುವಾರುಗಳನ್ನೇ ಪವಿತ್ರವಾಗಿ ಪೂಜಿಸುತ್ತಿದ್ದರು. ಸುಗ್ಗಿಯ ಕಾಲದಲ್ಲಿ ಹಬ್ಬ ಆಚರಣೆಗಳನ್ನೂ ದನಕರುಗಳ ಹೆಸರಿನಲ್ಲಿ ನಡೆಯುತ್ತಿದ್ದದು ವಾಡಿಕೆ. ಹೀಗಾಗಿ ಎಲ್ಲೆಲ್ಲಿ ಜನ ವಾಸಿಸುತ್ತಿದ್ದರೋ ಅಲ್ಲಲ್ಲಿ ಗುಡಿ-ಗೋಪುರ ಊರಿಗೊಂದು ಗೋಮಾಳ, ಗೋಕಾಡು, ಗೋಕುಂಟೆಗಳಂತಹ ಪರಂಪರಾನುಗತ ವ್ಯವಸ್ಥೆಗಳನ್ನು ಆಯ್ದುಕೊಂಡು ರಚಿಸಿಕೊಂಡಿದ್ದರು. ಇವುಗಳಿಗೆ ಅಂಟಿಕೊಂಡಂತೆ ಹತ್ತಾರು ಹಳ್ಇಗಳ ಮಧ್ಯೆ ಹಸು-ಹೋರಿ-ಎತ್ತುಗಳನ್ನು ಆರಾಧಿಸಲು ಬಸವಣ್ಣನ ಗುಡಿ-ಗೋಸಂತೆ ಅಂತ ರಚನೆಯಾಗಿರುತ್ತಿತ್ತು. ಹಸು ಕರು ಹಾಕಿದಾಗ, ಮೊದಲ ಹಾಲನ್ನು ಬಸವಣ್ಣನ ಗುಡಿಗೆ ಹರಿಕೆಯಾಗಿ ಒಪ್ಪಿಸಿ ಅದರಿಂದೇ ನೈವೇಧ್ಯದಂತೆ ಇಡೀ ಮನೆಯವರು ಊರಿಗೆ ಗಿಣ್ಣು ಮಾಡಿ ಹಂಚಿ ತಿನ್ನುತ್ತಿದ್ದರು ಅಂತಹ ಒಂದು ಆಚರಣೆಯ ಬಾಗವೇ ಈ ಬಸವಣ್ಣ ಜಾತ್ರೆ. ಅದೂ ಆನೇಕಲ್ ಅಂದ್ರೆ ರಾಗಿಯ ಕಣಜವೆಂತಲೇ ಪ್ರತೀತಿ. ಕೃಷೀಪ್ರಧಾನ ಭೂಮಿಯೇ ಆನೇಕಲ್ ನ ಮೊದಲ ಭಂಡವಾಳವಾಗಿತ್ತು ಅದರಂತೆ ಆನೇಕಲ್ ದೊಮ್ಮಸಂದ್ರದ ಮುಖ್ಯರಸ್ತೆಯ ಬಸವಣ್ಣನ ಗುಡಿ ಇದೀಗ ಎತ್ತರಕ್ಕೆ ಬೆಳೆದು ಪ್ರತಿ ವರ್ಷ ರಾಗಿ ಮುದ್ದೆ ಕಾಳು ಸಾರಿನ ಮೆಲುಕು ಹಾಕಿ ಕಡಲೇಕಾಯಿ, ಕಳ್ಳೇ ಪುರಿ, ಹೀಗೆ ಜಾತ್ರೆಯನ್ನು ಆಚರಿಸಿದ್ದಾರೆ. ಹತ್ತಾರು ಜನ ರಾಜಿ ಮುದ್ದೆಯನ್ನು ಕಟ್ಟುವುದರಲ್ಲಿ ತಲ್ಲೀನರಾಗಿರುವ ದೃಶ್ಯಗಳು, ಕಣ್ಣು ಕಾಣದ ಹಾಡುಗಾರರ ಸಂಗೀತ, ಹತ್ತಳ್ಳೀ ದೇವರ ಮೆರವಣಿಗೆಗಳು ಹಳ್ಳಿ ಗಾಡ ಸೊಗಡಿನ ಜಾತ್ರೆ ಬೆಂಗಳೂರಿನಂತ ರಾಜಧಾನಿ ನಗರದಂಚಿನಲ್ಲಿ ಕಣ್ಣಿಗೆ ಆನಂದವನ್ನುಂಟುಮಾಡುತ್ತದೆ.

ಬೈಟ್೧; ಭಾಸ್ಕರ್, ಜಾತ್ರೆ ನೋಡ ಬಂದ ರೈತ.

ಬೈಟ್೨: ಶ್ರೀನಿವಾಸ್, ಜಾತ್ರೆ ಸಮಿತಿಯ ಕಾರ್ಯದರ್ಶಿ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.