ETV Bharat / city

ತಾನು ಸೇಲ್ಸ್​​ ಟ್ಯಾಕ್ಸ್​​ ಕಮಿಷನರ್​​ ಅಂತಾ ಹೇಳಿ ಮಹಿಳೆ ಮೇಲೆ ವ್ಯಕ್ತಿಯಿಂದ ಹಲ್ಲೆ! - ಸೇಲ್ಸ್ ಟ್ಯಾಕ್ಸ್ ಅಸಿಸ್ಟೆಂಟ್ ಕಮೀಷನರ್

ಸರ್ಕಾರಿ ಇಲಾಖೆ ಅಧಿಕಾರಿ ಎಂದು ಹೇಳಿಕೊಂಡು ಕ್ಷುಲ್ಲಕ ಕಾರಣಕ್ಕೆ ಮಹಿಳೆ ಮತ್ತು ಆಕೆಯ ಮಗನ ಮೇಲೆ ಹಲ್ಲೆ ನಡೆಸಿರುವ ಘಟನೆ ನಡೆದಿದೆ.

ಸರ್ಕಾರಿ ಇಲಾಖೆ ಅಧಿಕಾರಿ ಎಂದು ಹೇಳಿಕೊಂಡು ಮಹಿಳೆ ಮೇಲೆ ಹಲ್ಲೆ
author img

By

Published : Sep 26, 2019, 5:34 AM IST

Updated : Sep 26, 2019, 5:45 AM IST

ಬೆಂಗಳೂರು: ಸರ್ಕಾರಿ ಇಲಾಖೆ ಅಧಿಕಾರಿ ಎಂದು ಹೇಳಿಕೊಂಡು ಕ್ಷುಲ್ಲಕ ಕಾರಣಕ್ಕೆ ಮಹಿಳೆ ಮತ್ತು ಆಕೆಯ ಮಗನ ಮೇಲೆ ಹಲ್ಲೆ ನಡೆಸಿರುವ ಘಟನೆ ನಡೆದಿದೆ.

ಸರ್ಕಾರಿ ಇಲಾಖೆ ಅಧಿಕಾರಿ ಎಂದು ಹೇಳಿಕೊಂಡು ಮಹಿಳೆ ಮೇಲೆ ಹಲ್ಲೆ

ಸೇಲ್ಸ್ ಟ್ಯಾಕ್ಸ್ ಅಸಿಸ್ಟೆಂಟ್ ಕಮಿಷನರ್ ಆಗಿ ಕೆಲಸ ಮಾಡುತ್ತಿರುವುದಾಗಿ ಹೇಳಿಕೊಂಡು ಪಾಟೀಲ್ ಎಂಬಾತ ನಿನ್ನೆ ಮಧ್ಯಾಹ್ನ 1 ಗಂಟೆ ಸುಮಾರಿಗೆ ಹೆಚ್.ಬಿ.ಆರ್ ಲೇಔಟ್​ನಲ್ಲಿರುವ ರಾಘವೇಂದ್ರ ಹೋಟೆಲ್ ಬಳಿ ಗಲಾಟೆ ನಡೆಸಿದ್ದಾನೆ. ತಾನು ಸೇಲ್ಸ್ ಟ್ಯಾಕ್ಸ್ ಅಸಿಸ್ಟೆಂಟ್ ಕಮಿಷನರ್ ಎಂದು ಹೇಳಿಕೊಂಡ ಈ ಆಸಾಮಿ, 50 ರೂಪಾಯಿ ಕೊಟ್ಟು 40 ರೂಪಾಯಿ ಚಿಲ್ಲರೆ ಇಲ್ಲ ಎಂದಿದ್ದಕ್ಕೆ ಹೋಟೆಲ್ ಮಾಲೀಕರಾದ ಪದ್ಮಾವತಿ ಎಂಬುವರ ತಲೆಗೆ, ಕಾಲಿಗೆ ಒದ್ದು ದರ್ಪ ತೋರಿದ್ದಾನೆ.

ಇನ್ನು ಪದ್ಮಾವತಿಯ ಮೇಲೆ ಹಲ್ಲೆ ನಡೆಸುತ್ತಿರುವುದನ್ನು ಪ್ರಶ್ನಿಸಿದ್ದಕ್ಕೆ ಅವರ ಮಗ ನವೀನ್ ಗೌಡನ ಮೇಲೂ ಸಹ ಚೇರ್​​ನಿಂದ ಹಲ್ಲೆ ನಡೆಸಿದ್ದಾನೆ. ಈ ಕುರಿತು ಪದ್ಮಾವತಿ ಹಾಗೂ ಅವರ ಮಗ ನವೀನ್ ದೂರು ನೀಡಿದ್ದಾರೆ. ಈ ಸಂಬಂಧ ಕೆ.ಜಿ.ಹಳ್ಳಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ಮುಂದುವರೆಸಿದ್ದಾರೆ.

ಬೆಂಗಳೂರು: ಸರ್ಕಾರಿ ಇಲಾಖೆ ಅಧಿಕಾರಿ ಎಂದು ಹೇಳಿಕೊಂಡು ಕ್ಷುಲ್ಲಕ ಕಾರಣಕ್ಕೆ ಮಹಿಳೆ ಮತ್ತು ಆಕೆಯ ಮಗನ ಮೇಲೆ ಹಲ್ಲೆ ನಡೆಸಿರುವ ಘಟನೆ ನಡೆದಿದೆ.

ಸರ್ಕಾರಿ ಇಲಾಖೆ ಅಧಿಕಾರಿ ಎಂದು ಹೇಳಿಕೊಂಡು ಮಹಿಳೆ ಮೇಲೆ ಹಲ್ಲೆ

ಸೇಲ್ಸ್ ಟ್ಯಾಕ್ಸ್ ಅಸಿಸ್ಟೆಂಟ್ ಕಮಿಷನರ್ ಆಗಿ ಕೆಲಸ ಮಾಡುತ್ತಿರುವುದಾಗಿ ಹೇಳಿಕೊಂಡು ಪಾಟೀಲ್ ಎಂಬಾತ ನಿನ್ನೆ ಮಧ್ಯಾಹ್ನ 1 ಗಂಟೆ ಸುಮಾರಿಗೆ ಹೆಚ್.ಬಿ.ಆರ್ ಲೇಔಟ್​ನಲ್ಲಿರುವ ರಾಘವೇಂದ್ರ ಹೋಟೆಲ್ ಬಳಿ ಗಲಾಟೆ ನಡೆಸಿದ್ದಾನೆ. ತಾನು ಸೇಲ್ಸ್ ಟ್ಯಾಕ್ಸ್ ಅಸಿಸ್ಟೆಂಟ್ ಕಮಿಷನರ್ ಎಂದು ಹೇಳಿಕೊಂಡ ಈ ಆಸಾಮಿ, 50 ರೂಪಾಯಿ ಕೊಟ್ಟು 40 ರೂಪಾಯಿ ಚಿಲ್ಲರೆ ಇಲ್ಲ ಎಂದಿದ್ದಕ್ಕೆ ಹೋಟೆಲ್ ಮಾಲೀಕರಾದ ಪದ್ಮಾವತಿ ಎಂಬುವರ ತಲೆಗೆ, ಕಾಲಿಗೆ ಒದ್ದು ದರ್ಪ ತೋರಿದ್ದಾನೆ.

ಇನ್ನು ಪದ್ಮಾವತಿಯ ಮೇಲೆ ಹಲ್ಲೆ ನಡೆಸುತ್ತಿರುವುದನ್ನು ಪ್ರಶ್ನಿಸಿದ್ದಕ್ಕೆ ಅವರ ಮಗ ನವೀನ್ ಗೌಡನ ಮೇಲೂ ಸಹ ಚೇರ್​​ನಿಂದ ಹಲ್ಲೆ ನಡೆಸಿದ್ದಾನೆ. ಈ ಕುರಿತು ಪದ್ಮಾವತಿ ಹಾಗೂ ಅವರ ಮಗ ನವೀನ್ ದೂರು ನೀಡಿದ್ದಾರೆ. ಈ ಸಂಬಂಧ ಕೆ.ಜಿ.ಹಳ್ಳಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ಮುಂದುವರೆಸಿದ್ದಾರೆ.

Intro:First byte givan is padamavathi

Second byte id naveen gowda ( padamavathi son)

3rd one accused visual patilBody:
ಸೇಲ್ಸ್ ಟ್ಯಾಕ್ಸ್ ಕಮೀಷನರ್ ಸೋಗಿನಲ್ಲಿ ಮಹಿಳೆ ಮೇಲೆ ಹಲ್ಲೆ ನಿಂದನೆ..!


ಬೆಂಗಳೂರು: ಸರ್ಕಾರಿ ಇಲಾಖೆ ಅಧಿಕಾರಿ ಎಂದು ಹೇಳಿಕೊಂಡು ಕ್ಷುಲ್ಲಕ ಕಾರಣಕ್ಕೆ ಮಹಿಳೆ ಮತ್ತು ಆಕೆಯ ಮಗನ ಮೇಲೆ ಹಲ್ಲೆ ನಡೆಸಿ, ಅವಾಚ್ಯ ಶಬ್ದಗಳಿಂದ ನಿಂದಿಸಿ ದರ್ಪ ತೋರಿದ್ದಾನೆ..
ಸೇಲ್ಸ್ ಟ್ಯಾಕ್ಸ್ ಅಸಿಸ್ಟೆಂಟ್ ಕಮೀಷನರ್ ಆಗಿ ಕೆಲಸ ಮಾಡುತ್ತಿರುವುದಾಗಿ ಎಂದು ಹೇಳಿಕೊಂಡಿರುವ ಆರೋಪಿ ಪಾಟೀಲ್ ಇಂದು ಮಧ್ಯಾಹ್ನ 1 ಗಂಟೆ ಸುಮಾರಿಗೆ ಕೆ.ಜಿ.ಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯ ಹೆಚ್.ಬಿ.ಆರ್ ಲೇಔಟ್ ನಲ್ಲಿರುವ ರಾಘವೇಂದ್ರ ಹೋಟೆಲ್ ಬಳಿ ಗಲಾಟೆ ನಡೆದಿದೆ. ತಾನು ಸೇಲ್ಸ್ ಟ್ಯಾಕ್ಸ್ ಅಸಿಸ್ಟೆಂಟ್ ಕಮೀಷನರ್ ಎಂದು ಹೇಳಿಕೊಂಡ ಈ ಆಸಾಮಿ 50 ರೂಪಾಯಿ ಕೊಟ್ಟು 40 ರೂಪಾಯಿ ಚಿಲ್ಲರೆ ಇಲ್ಲ ಎಂದಿದ್ದಕ್ಕೆ ಹೋಟೆಲ್ ಮಾಲೀಕರಾದ ಪದ್ಮಾವತಿ ಎಂಬುವರ ಬ್ಲೌಸ್ ಹರಿದು, ತಲೆಗೆ , ಕಾಲಿಗೆ ಒದ್ದು ದರ್ಪ ತೋರಿದ್ದಾನೆ.. ಇದನ್ನು ಕೇಳಲು ಹೋದ ಪದ್ಮಾವತಿ ಯವರ ಮಗ ನವೀನ್ ಗೌಡನ ಮೇಲೆ ಚೇರ್ ನಿಂದ ಹಲ್ಲೆ ನಡೆಸಿರುವುದಾಗಿ ಮಹಿಳೆ ದೂರು ನೀಡಿದ್ದಾರೆ.
ಇನ್ನೊಂದೆಡೆ ಹಲ್ಲೆ ಆರೋಪ ಹೊತ್ತಿರುವ ಪಾಟೀಲ್, ಹಲ್ಲೆ ನಡೆಸಿದ್ದು ಅಲ್ಲದೆ, ರಾಘವೇಂದ್ರ ಹೋಟೆಲ್ ನವರೆ ನನಗೆ ಚಿಲ್ಲರೆ ನೀಡದೆ ಬೈದಿದ್ದಾರೆ. ಮಹಿಳೆ ಬೈದರೆ ಅವರ ಮಗ ಬಂದು ಹಲ್ಲೆಗೆ ಯತ್ನಿಸಿದ್ದಾನೆ ಎಂದು ಕೆ.ಜಿ.ಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರತಿದೂರು ದಾಖಲಿಸಿದ್ದಾರೆ. ಈ ಬಗ್ಗೆ ಕೆ.ಜಿ.ಹಳ್ಳಿ ಪೊಲೀಸರು ಘಟನೆ ಬಗ್ಗೆ ಸೂಕ್ತ ತನಿಖೆ ನಡೆಸಿ ತಪ್ಪಿತಸ್ಥರಿಗೆ ಶಿಕ್ಷೆ ನೀಡಬೇಕಿದೆ..
Conclusion:
Last Updated : Sep 26, 2019, 5:45 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.