ETV Bharat / city

18 ಜಿಲ್ಲೆಯ 49 ತಾಲೂಕುಗಳು ಬರ ಪೀಡಿತ ಎಂದು ಘೋಷಣೆ

author img

By

Published : Oct 22, 2019, 7:12 PM IST

ರಾಜ್ಯದ 18 ಜಿಲ್ಲೆಗಳಲ್ಲಿನ 49 ತಾಲೂಕುಗಳನ್ನು ಬರ ಪೀಡಿತ ಎಂದು ರಾಜ್ಯ ಸರ್ಕಾರ ಘೋಷಿಸಿದೆ ಎಂದು ಕಂದಾಯ ಸಚಿವ ಆರ್.ಅಶೋಕ್ ತಿಳಿಸಿದರು.

ಬರ ಪೀಡಿತ ತಾಲೂಕು

ಬೆಂಗಳೂರು: 2019ರ ಮುಂಗಾರು ಋತುವಿನಲ್ಲಿ 18 ಜಿಲ್ಲೆಗಳಲ್ಲಿನ 49 ತಾಲೂಕುಗಳನ್ನು ಬರ ಪೀಡಿತ ಎಂದು ರಾಜ್ಯ ಸರ್ಕಾರ ಘೋಷಿಸಿದೆ. ಈ ಸಂಬಂಧ ವರದಿ ಸಿದ್ಧವಾಗಿದ್ದು, ಕೇಂದ್ರ ಸರ್ಕಾರಕ್ಕೆ ವರದಿ ಸಲ್ಲಿಸಲಿದ್ದೇವೆ ಎಂದು ಕಂದಾಯ ಸಚಿವ ಆರ್.ಅಶೋಕ್ ತಿಳಿಸಿದರು.

ಕಂದಾಯ ಸಚಿವ ಆರ್.ಅಶೋಕ್..

ಯಾವ ಜಿಲ್ಲೆಯ ಯಾವ ತಾಲೂಕುಗಳು ಬರಪೀಡಿತ?

  1. ಬೆಂ.ನಗರ - ಆನೇಕಲ್, ಬೆಂ.ಉತ್ತರ ಹಾಗೂ ಬೆಂ.ಪೂರ್ವ ತಾಲೂಕು
  2. ಬೆಂ.ಗ್ರಾಮಾಂತರ - ದೇವನಹಳ್ಳಿ, ಹೊಸಕೋಟೆ, ನೆಲಮಂಗಲ
  3. ರಾಮನಗರ - ಕನಕಪುರ, ರಾಮನಗರ
  4. ಕೋಲಾರ - ಬಂಗಾರಪೇಟೆ, ಕೋಲಾರ, ಮಾಲೂರು, ಮುಳಬಾಗಿಲು, ಶ್ರೀನಿವಾಸಪುರ
  5. ಚಿಕ್ಕಬಳ್ಳಾಪುರ - ಬಾಗೇಪಲ್ಲಿ, ಚಿಂತಾಮಣಿ, ಗುಡಿಬಂಡೆ
  6. ತುಮಕೂರು - ಗುಬ್ಬಿ,ಕೊರಟಗೆರೆ, ಕುಣಿಗಲ್, ಮಧುಗಿರಿ, ಪಾವಗಡ, ತುಮಕೂರು, ತುರುವೇಕೆರೆ
  7. ಚಿತ್ರದುರ್ಗ - ಚಳ್ಳಕೆರೆ, ಚಿತ್ರದುರ್ಗ, ಮೊಳಕಾಲ್ಮೂರು
  8. ದಾವಣಗೆರೆ - ಜಗಳೂರು
  9. ಚಾಮರಾಜನಗರ - ಕೊಳ್ಳೇಗಾಲ
  10. ಬಳ್ಳಾರಿ - ಬಳ್ಳಾರಿ, ಹೊಸಪೇಟೆ, ಸಂಡೂರು, ಸಿರಗುಪ್ಪ
  11. ಕೊಪ್ಪಳ - ಗಂಗಾವತಿ
  12. ರಾಯಚೂರು - ಮಾನ್ವಿ, ರಾಯಚೂರು, ಸಿಂಧನೂರು
  13. ಕಲಬುರಗಿ - ಚಿಂಚೋಳಿ, ಜೇವರ್ಗಿ, ಸೇಡಂ
  14. ಯಾದಗಿರಿ - ಯಾದಗಿರಿ
  15. ಬೆಳಗಾವಿ - ಅಥಣಿ
  16. ಬಾಗಲಕೋಟೆ - ಬಾದಾಮಿ, ಬೀಳಗಿ, ಜಮಖಂಡಿ
  17. ವಿಜಯಪುರ - ಬಸವನಬಾಗೇವಾಡಿ, ವಿಜಯಪುರ, ಇಂಡಿ, ಸಿಂಧಗಿ
  18. ಗದಗ - ನರಗುಂದ

ಬೋರಿಂಗ್ ಇನ್ಸ್​​ಟಿಟ್ಯೂಟ್ ಕ್ಲಬ್ ಜಮೀನು ವಶಕ್ಕೆ:

ಬೆಂಗಳೂರಿನ ಬೋರಿಂಗ್ ಇನ್ಸ್​​ಟಿಟ್ಯೂಟ್ ಕ್ಲಬ್, ಮೂಲ ಒಪ್ಪಂದ ಉಲ್ಲಂಘಿಸಿ ಪೆಟ್ರೋಲ್ ಬಂಕ್​ಗೆ 150/100 ವಿಸ್ತೀರ್ಣದ ಜಮೀನನನ್ನು ಉಪ ಗುತ್ತಿಗೆ ನೀಡಿದೆ. ಉಪ ಗುತ್ತಿಗೆ ನೀಡಿ ಕೋಟ್ಯಂತರ ರೂ.‌ ಹಣವನ್ನು ಕ್ಲಬ್ ಪಡೆದಿದೆ. ಇದೀಗ ಆಡಿಟ್ ವರದಿಯಂತೆ ಸುಮಾರು 3.14 ಕೋಟಿ ರೂ. ಸರ್ಕಾರಕ್ಕೆ ಕ್ಲಬ್ ಕೊಡಬೇಕಾಗಿದೆ‌. ಜತೆಗೆ ಆ ಜಮೀನನ್ನು ಅವರಿಂದ ವಾಪಸು ಪಡೆಯಲು ನಿರ್ಧರಿಸಿದ್ದೇವೆ. ಅದನ್ನು ಪಾಲಿಕೆಗೆ ವರ್ಗಾಯಿಸಿ, ಸಾರ್ವಜನಿಕ ಉದ್ದೇಶಗಳಿಗೆ ಬಳಸಲಾಗುವುದು ಎಂದು ಇದೇ ವೇಳೆ ಸಚಿವರು ತಿಳಿಸಿದರು.

ಬೆಂಗಳೂರು: 2019ರ ಮುಂಗಾರು ಋತುವಿನಲ್ಲಿ 18 ಜಿಲ್ಲೆಗಳಲ್ಲಿನ 49 ತಾಲೂಕುಗಳನ್ನು ಬರ ಪೀಡಿತ ಎಂದು ರಾಜ್ಯ ಸರ್ಕಾರ ಘೋಷಿಸಿದೆ. ಈ ಸಂಬಂಧ ವರದಿ ಸಿದ್ಧವಾಗಿದ್ದು, ಕೇಂದ್ರ ಸರ್ಕಾರಕ್ಕೆ ವರದಿ ಸಲ್ಲಿಸಲಿದ್ದೇವೆ ಎಂದು ಕಂದಾಯ ಸಚಿವ ಆರ್.ಅಶೋಕ್ ತಿಳಿಸಿದರು.

ಕಂದಾಯ ಸಚಿವ ಆರ್.ಅಶೋಕ್..

ಯಾವ ಜಿಲ್ಲೆಯ ಯಾವ ತಾಲೂಕುಗಳು ಬರಪೀಡಿತ?

  1. ಬೆಂ.ನಗರ - ಆನೇಕಲ್, ಬೆಂ.ಉತ್ತರ ಹಾಗೂ ಬೆಂ.ಪೂರ್ವ ತಾಲೂಕು
  2. ಬೆಂ.ಗ್ರಾಮಾಂತರ - ದೇವನಹಳ್ಳಿ, ಹೊಸಕೋಟೆ, ನೆಲಮಂಗಲ
  3. ರಾಮನಗರ - ಕನಕಪುರ, ರಾಮನಗರ
  4. ಕೋಲಾರ - ಬಂಗಾರಪೇಟೆ, ಕೋಲಾರ, ಮಾಲೂರು, ಮುಳಬಾಗಿಲು, ಶ್ರೀನಿವಾಸಪುರ
  5. ಚಿಕ್ಕಬಳ್ಳಾಪುರ - ಬಾಗೇಪಲ್ಲಿ, ಚಿಂತಾಮಣಿ, ಗುಡಿಬಂಡೆ
  6. ತುಮಕೂರು - ಗುಬ್ಬಿ,ಕೊರಟಗೆರೆ, ಕುಣಿಗಲ್, ಮಧುಗಿರಿ, ಪಾವಗಡ, ತುಮಕೂರು, ತುರುವೇಕೆರೆ
  7. ಚಿತ್ರದುರ್ಗ - ಚಳ್ಳಕೆರೆ, ಚಿತ್ರದುರ್ಗ, ಮೊಳಕಾಲ್ಮೂರು
  8. ದಾವಣಗೆರೆ - ಜಗಳೂರು
  9. ಚಾಮರಾಜನಗರ - ಕೊಳ್ಳೇಗಾಲ
  10. ಬಳ್ಳಾರಿ - ಬಳ್ಳಾರಿ, ಹೊಸಪೇಟೆ, ಸಂಡೂರು, ಸಿರಗುಪ್ಪ
  11. ಕೊಪ್ಪಳ - ಗಂಗಾವತಿ
  12. ರಾಯಚೂರು - ಮಾನ್ವಿ, ರಾಯಚೂರು, ಸಿಂಧನೂರು
  13. ಕಲಬುರಗಿ - ಚಿಂಚೋಳಿ, ಜೇವರ್ಗಿ, ಸೇಡಂ
  14. ಯಾದಗಿರಿ - ಯಾದಗಿರಿ
  15. ಬೆಳಗಾವಿ - ಅಥಣಿ
  16. ಬಾಗಲಕೋಟೆ - ಬಾದಾಮಿ, ಬೀಳಗಿ, ಜಮಖಂಡಿ
  17. ವಿಜಯಪುರ - ಬಸವನಬಾಗೇವಾಡಿ, ವಿಜಯಪುರ, ಇಂಡಿ, ಸಿಂಧಗಿ
  18. ಗದಗ - ನರಗುಂದ

ಬೋರಿಂಗ್ ಇನ್ಸ್​​ಟಿಟ್ಯೂಟ್ ಕ್ಲಬ್ ಜಮೀನು ವಶಕ್ಕೆ:

ಬೆಂಗಳೂರಿನ ಬೋರಿಂಗ್ ಇನ್ಸ್​​ಟಿಟ್ಯೂಟ್ ಕ್ಲಬ್, ಮೂಲ ಒಪ್ಪಂದ ಉಲ್ಲಂಘಿಸಿ ಪೆಟ್ರೋಲ್ ಬಂಕ್​ಗೆ 150/100 ವಿಸ್ತೀರ್ಣದ ಜಮೀನನನ್ನು ಉಪ ಗುತ್ತಿಗೆ ನೀಡಿದೆ. ಉಪ ಗುತ್ತಿಗೆ ನೀಡಿ ಕೋಟ್ಯಂತರ ರೂ.‌ ಹಣವನ್ನು ಕ್ಲಬ್ ಪಡೆದಿದೆ. ಇದೀಗ ಆಡಿಟ್ ವರದಿಯಂತೆ ಸುಮಾರು 3.14 ಕೋಟಿ ರೂ. ಸರ್ಕಾರಕ್ಕೆ ಕ್ಲಬ್ ಕೊಡಬೇಕಾಗಿದೆ‌. ಜತೆಗೆ ಆ ಜಮೀನನ್ನು ಅವರಿಂದ ವಾಪಸು ಪಡೆಯಲು ನಿರ್ಧರಿಸಿದ್ದೇವೆ. ಅದನ್ನು ಪಾಲಿಕೆಗೆ ವರ್ಗಾಯಿಸಿ, ಸಾರ್ವಜನಿಕ ಉದ್ದೇಶಗಳಿಗೆ ಬಳಸಲಾಗುವುದು ಎಂದು ಇದೇ ವೇಳೆ ಸಚಿವರು ತಿಳಿಸಿದರು.

Intro:Body:KN_BNG_03_DRAUGHTHIT_THALUK_SCRIPT_7201951

18 ಜಿಲ್ಲೆಯ 49 ತಾಲೂಕುಗಳು ಬರ ಪೀಡಿತ ಎಂದು ಘೋಷಣೆ

ಬೆಂಗಳೂರು: 2019ರ ಮುಂಗಾರು ಋತುವಿನಲ್ಲಿ 18 ಜಿಲ್ಲೆಗಳಲ್ಲಿನ 49 ತಾಲೂಕುಗಳನ್ನು ಬರ ಪೀಡಿತ ಎಂದು ಸರ್ಕಾರ ಘೋಷಿಸಲಾಗಿದೆ.

ಈ ಸಂಬಂಧ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಕಂದಾಯ ಸಚಿವ ಆರ್.ಅಶೋಕ್, ಈ ಸಂಬಂಧ ವರದಿ ಸಿದ್ಧವಾಗಿದ್ದು, ಈ ಕೇಂದ್ರ ಸರ್ಕಾರಕ್ಕೆ ವರದಿ ಸಲ್ಲಿಸಲಿದ್ದೇವೆ ಎಂದು ತಿಳಿಸಿದರು.

ಯಾವ ಜಿಲ್ಲೆಯ ಯವ ತಾಲೂಕು ಬರಪೀಡಿತ:

ಬೆಂ.ನಗರ ಜಿಲ್ಲೆ- ಆನೇಕಲ್, ಬೆಂ.ಉತ್ತರ ಹಾಗು ಬೆಂ.ಪೂರ್ವ ತಾಲೂಕು

ಬೆಂ.ಗ್ರಾಮಾಂತರ- ದೇವನಹಳ್ಳಿ, ಹೊಸಕೋಟೆ, ನೆಲಮಂಗಲ

ರಾಮನಗರ- ಕನಕಪುರ, ರಾಮನಗರ

ಕೋಲಾರ- ಬಂಗಾರಪೇಟೆ, ಕೋಲಾರ, ಮಾಲೂರು, ಮುಳಬಾಗಿಲು, ಶ್ರೀನಿವಾಸಪುರ

ಚಿಕ್ಕಬಳ್ಳಾಪುರ- ಬಾಗೇಪಲ್ಲಿ, ಚಿಂತಾಮಣಿ, ಗುಡಿಬಂಡೆ

ತುಮಕೂರು- ಗುಬ್ಬಿ, ಕೊರಟಗೆರೆ, ಕುಣಿಗಲ್, ಮಧುಗಿರಿ, ಪಾವಗಡ, ತುಮಕೂರು, ತುರುವೇಕೆರೆ

ಚಿತ್ರದುರ್ಗ- ಚಳ್ಳಕೆರೆ, ಚಿತ್ರದುರ್ಗ, ಮೊಳಕಾಲ್ಮೂರು

ದಾವಣಗೆರೆ- ಜಗಳೂರು

ಚಾಮರಾಜನಗರ- ಕೊಳ್ಳೆಗಾಲ

ಬಳ್ಳಾರಿ- ಬಳ್ಳಾರಿ, ಹೊಸಪೇಟೆ, ಸಂಡೂರು, ಸಿರಗುಪ್ಪ

ಕೊಪ್ಪಳ- ಗಂಗಾವತಿ

ರಾಯಚೂರು- ಮಾನ್ವಿ, ರಾಯಚೂರು, ಸಿಂಧನೂರು

ಕಲಬುರಗಿ- ಚಿಂಚೋಳಿ, ಜೇವರ್ಗಿ, ಸೇಡಂ

ಯಾದಗಿರಿ- ಯಾದಗಿರಿ

ಬೆಳಗಾವಿ- ಅಥಣಿ

ಬಾಗಲಕೋಟೆ- ಬಾದಾಮಿ, ಬಿಳಗಿ, ಜಮಖಂಡಿ

ವಿಜಯಪುರ- ಬಸವನಬಾಗೇವಾಡಿ, ವಿಜಯಪುರ, ಇಂಡಿ, ಸಿಂಧಗಿ

ಗದಗ- ನರಗುಂದ

ಬೋರಿಂಗ್ ಇನ್ಸ್ಟಿಟ್ಯೂಟ್ ಕ್ಲಬ್ ಜಮೀನು ವಶಕ್ಕೆ:

ಬೆಂಗಳೂರಿನ ಬೋರಿಂಗ್ ಇನ್ಸ್ಟಿಟ್ಯೂಟ್ ಕ್ಲಬ್ ಮೂಲ ಒಪ್ಪಂದ ಉಲ್ಲಂಘಿಸಿ ಪೆಟ್ರೋಲ್ ಬಂಕ್ ಗೆ
150/100 ವಿಸ್ತೀರ್ಣದ ಜಮೀನ್ನು ಉಪ ಗುತ್ತಿಗೆ ನೀಡಿದೆ ಎಂದು ಕಂದಾಯ ಸಚಿವರು ತಿಳಿಸಿದರು.

ಉಪ ಗುತ್ತಿಗೆ ನೀಡಿ ಕೋಟ್ಯಂತರ ರು.‌ ಹಣವನ್ನು ಕ್ಲಬ್ ಪಡೆದಿದೆ. ಇದೀಗ ಆಡಿಟ್ ವರದಿಯಂತೆ ಸುಮಾರು 3.14 ಕೋಟಿ ರು. ಕ್ಲಬ್ ಸರ್ಕಾರಕ್ಕೆ ಕೊಡಬೇಕಾಗಿದೆ‌. ಜತೆಗೆ ಆ ಜಮೀನನ್ನು ಅವರಿಂದ ವಾಪಸು ಪಡೆಯಲು ನಿರ್ಧರಿಸಿದ್ದೇವೆ. ಅದನ್ನು ಪಾಲಿಕೆಗೆ ವರ್ಗಾಯಿಸಿ, ಸಾರ್ವಜನಿಕ ಉದ್ದೇಶಗಳಿಗೆ ಬಳಸಲಾಗುವುದು ಎಂದು ಸ್ಪಷ್ಟಪಡಿಸಿದರು.Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.