ETV Bharat / city

KSRTC ಬಸ್ ರಿಪೇರಿ ವೇಳೆ ರಾಡ್ ಕಟ್: ಬಸ್ ಕೆಳಗಿದ್ದ ಮೆಕ್ಯಾನಿಕ್ ಸಾವು

author img

By

Published : May 21, 2022, 9:25 PM IST

ಬಸ್ ರಿಪೇರಿ ಮಾಡುವ ರಾಡ್ ಕಟ್ ಆಗಿ ಮೆಕ್ಯಾನಿಕ್​ ಮೃತಪಟ್ಟ ಘಟನೆ ನಡೆದಿದೆ.

ಮೆಕ್ಯಾನಿಕ್ ಸಾವು
ಮೆಕ್ಯಾನಿಕ್ ಸಾವು

ಬಳ್ಳಾರಿ: ಸಾರಿಗೆ ಬಸ್ ರಿಪೇರಿ ಮಾಡುವಾಗ ಬುಷ್​​ನ ರಾಡ್ ತುಂಡಾಗಿ ಮೆಕ್ಯಾನಿಕ್​​ನ ಗಂಟಲಿಗೆ ಸಿಲುಕಿದ ಪರಿಣಾಮ ಆತ ಸಾವನ್ನಪ್ಪಿದ್ದಾನೆ. ಕುರುಗೋಡು ಡಿಪೋದಲ್ಲಿ ಘಟನೆ ನಡೆದಿದೆ. ತೆಕ್ಕಲಕೋಟಿ ನಿವಾಸಿ ಮಂಜುನಾಥ್ ಮೃತ ಕಾರ್ಮಿಕ.

ತಾಂತ್ರಿಕ ಸಮಸ್ಯೆಯಿಂದಾಗಿ ಬಸ್ ಕುರುಗೋಡು ಡಿಪೋಗೆ ಬಂದಿತ್ತು. ಮೆಕ್ಯಾನಿಕ್ ಮಂಜುನಾಥ್ ಬಸ್ ಕೆಳಗಡೆಯ ಎಕ್ಸೆಲ್​ ಸರಿಪಡಿಸುತ್ತಿದ್ದರು. ಆ ವೇಳೆ ಬುಷ್ ರಾಡ್ ತುಂಡಾಗಿ ಮಂಜುನಾಥ್ ಗಂಟಲಿಗೆ ಸಿಲುಕಿದೆ. ಕೂಡಲೇ ಇತರ ಸಿಬ್ಬಂದಿ ಕೆಲಸ ಸ್ಥಗಿತಗೊಳಿಸಿ ಮಂಜುನಾಥ​ನನ್ನು ಹೊರ ತೆಗೆದಿದ್ದಾರೆ. ಆದರೆ ಆದಾಗಲೇ ಆತ ಮೃತಪಟ್ಟಿದ್ದ ಎಂದು ತಿಳಿದುಬಂದಿದೆ.

ಬಳ್ಳಾರಿ: ಸಾರಿಗೆ ಬಸ್ ರಿಪೇರಿ ಮಾಡುವಾಗ ಬುಷ್​​ನ ರಾಡ್ ತುಂಡಾಗಿ ಮೆಕ್ಯಾನಿಕ್​​ನ ಗಂಟಲಿಗೆ ಸಿಲುಕಿದ ಪರಿಣಾಮ ಆತ ಸಾವನ್ನಪ್ಪಿದ್ದಾನೆ. ಕುರುಗೋಡು ಡಿಪೋದಲ್ಲಿ ಘಟನೆ ನಡೆದಿದೆ. ತೆಕ್ಕಲಕೋಟಿ ನಿವಾಸಿ ಮಂಜುನಾಥ್ ಮೃತ ಕಾರ್ಮಿಕ.

ತಾಂತ್ರಿಕ ಸಮಸ್ಯೆಯಿಂದಾಗಿ ಬಸ್ ಕುರುಗೋಡು ಡಿಪೋಗೆ ಬಂದಿತ್ತು. ಮೆಕ್ಯಾನಿಕ್ ಮಂಜುನಾಥ್ ಬಸ್ ಕೆಳಗಡೆಯ ಎಕ್ಸೆಲ್​ ಸರಿಪಡಿಸುತ್ತಿದ್ದರು. ಆ ವೇಳೆ ಬುಷ್ ರಾಡ್ ತುಂಡಾಗಿ ಮಂಜುನಾಥ್ ಗಂಟಲಿಗೆ ಸಿಲುಕಿದೆ. ಕೂಡಲೇ ಇತರ ಸಿಬ್ಬಂದಿ ಕೆಲಸ ಸ್ಥಗಿತಗೊಳಿಸಿ ಮಂಜುನಾಥ​ನನ್ನು ಹೊರ ತೆಗೆದಿದ್ದಾರೆ. ಆದರೆ ಆದಾಗಲೇ ಆತ ಮೃತಪಟ್ಟಿದ್ದ ಎಂದು ತಿಳಿದುಬಂದಿದೆ.

ಮೆಕ್ಯಾನಿಕ್ ಮಂಜುನಾಥ
ಮೆಕ್ಯಾನಿಕ್ ಮಂಜುನಾಥ

(ಇದನ್ನೂ ಓದಿ: ಬಾಗಲಕೋಟೆಯಲ್ಲಿ ಗುಂಡು ಹಾರಿಸಿಕೊಂಡು ನಿವೃತ್ತ ಜಡ್ಜ್ ಆತ್ಮಹತ್ಯೆ)

ETV Bharat Logo

Copyright © 2024 Ushodaya Enterprises Pvt. Ltd., All Rights Reserved.