ETV Bharat / city

ಅದ್ಧೂರಿಯಾಗಿ ನಡೆದ ಶ್ರೀ ಕನಕದುರ್ಗಮ್ಮ ಸಿಡಿಬಂಡಿ ರಥೋತ್ಸವ: ಜಾತ್ರೆಯಲ್ಲಿ ಕೋವಿಡ್​​ ನಿಯಮ ಮಾಯ - ಬಳ್ಳಾರಿ ಶ್ರೀಕನಕದುರ್ಗಮ್ಮ ದೇವಸ್ಥಾನ

ಬಳ್ಳಾರಿ ನಗರದಲ್ಲಿ ನಡೆದ ಶ್ರೀ ಕನಕದುರ್ಗಮ್ಮ ಸಿಡಿಬಂಡಿ ರಥೋತ್ಸವದ ವೇಳೆ ನೆರೆದಿದ್ದ ಭಕ್ತಾದಿಗಳು ಮಾಸ್ಕ್ ಧರಿಸದೆ ನಿರ್ಲಕ್ಷ್ಯತೋರಿದ್ದಾರೆ. ಆದರೆ ಸಚಿವ ಶ್ರೀರಾಮುಲು ಮಾತ್ರ ಮಾಸ್ಕ್ ಧರಿಸಿದ್ದು ವಿಶೇಷವಾಗಿತ್ತು.

ಶ್ರೀಕನಕದುರ್ಗಮ್ಮ ಸಿಡಿಬಂಡಿ ರಥೋತ್ಸವ
ಶ್ರೀಕನಕದುರ್ಗಮ್ಮ ಸಿಡಿಬಂಡಿ ರಥೋತ್ಸವ
author img

By

Published : Mar 23, 2021, 4:44 PM IST

ಬಳ್ಳಾರಿ: ಗ್ರಾಮ ದೇವತೆ ಶ್ರೀ ಕನಕದುರ್ಗಮ್ಮ ದೇವಸ್ಥಾನದ ಸಿಡಿಬಂಡಿ ರಥೋತ್ಸವ ಸುಸೂತ್ರವಾಗಿ ಜರುಗಿತು. ಈ ಸಂದರ್ಭದಲ್ಲಿ ನೆರೆದಿದ್ದ ಜನರು ಹೊರತುಪಡಿಸಿ ಸಚಿವ ಶ್ರೀರಾಮುಲು ಒಬ್ಬರೇ ಮಾಸ್ಕ್​ ಧರಿಸಿದ್ದು ವಿಶೇಷವಾಗಿತ್ತು.

grandly celebrated shri kanakadurgamma sidibandi Chariot fair
ಅದ್ಧೂರಿಯಾಗಿ ಜರುಗಿದ ಶ್ರೀ ಕನಕದುರ್ಗಮ್ಮ ಸಿಡಿಬಂಡಿ ರಥೋತ್ಸವ

ಸಮಾಜ ಕಲ್ಯಾಣ ಸಚಿವ ಬಿ.ಶ್ರೀರಾಮುಲು, ಅಳಿಯ ಕಂಪ್ಲಿ ಮಾಜಿ ಶಾಸಕ ಸುರೇಶ್ ಬಾಬು ಸೇರಿದಂತೆ ಸಾವಿರಾರು ಜನರು ಈ ಸಿಡಿಬಂಡಿ ರಥೋತ್ಸವಕ್ಕೆ ಸಾಕ್ಷಿಯಾದರು.

grandly celebrated shri kanakadurgamma sidibandi Chariot fair
ಶ್ರೀ ಕನಕದುರ್ಗಮ್ಮ ಸಿಡಿಬಂಡಿ ರಥೋತ್ಸವ

ಶ್ರೀರಾಮುಲು ಸುತ್ತಮುತ್ತಲಿದ್ದ ಅಭಿಮಾನಿಗಳು ಮಾಸ್ಕ್ ಹಾಕಿರಲಿಲ್ಲ. ಸಚಿವ ಶ್ರೀರಾಮುಲು ಮಾತ್ರ ಮಾಸ್ಕ್ ಧರಸಿಸಿದ್ದು ವಿಶೇಷವಾಗಿತ್ತು.

grandly celebrated shri kanakadurgamma sidibandi Chariot fair
ಶ್ರೀ ಕನಕದುರ್ಗಮ್ಮ ಸಿಡಿಬಂಡಿ ರಥೋತ್ಸವ
ಕಟ್ಟುನಿಟ್ಟಿನ ಕೋವಿಡ್​​ ನಿಯಮ ಪಾಲಿಸುವಲ್ಲಿ ಅಧಿಕಾರಿಗಳು ವಿಫಲವಾಗಿದ್ದು, ಈ ಕುರಿತು ಜಿಲ್ಲಾಡಳಿತ ಯಾವ ಕ್ರಮ ಕೈಗೊಳ್ಳುತ್ತದೆ ಎಂದು ಕಾದು ನೋಡಬೇಕಿದೆ.
grandly celebrated shri kanakadurgamma sidibandi Chariot fair
ಶ್ರೀ ಕನಕದುರ್ಗಮ್ಮ ಸಿಡಿಬಂಡಿ ರಥೋತ್ಸವ

ಬಳ್ಳಾರಿ: ಗ್ರಾಮ ದೇವತೆ ಶ್ರೀ ಕನಕದುರ್ಗಮ್ಮ ದೇವಸ್ಥಾನದ ಸಿಡಿಬಂಡಿ ರಥೋತ್ಸವ ಸುಸೂತ್ರವಾಗಿ ಜರುಗಿತು. ಈ ಸಂದರ್ಭದಲ್ಲಿ ನೆರೆದಿದ್ದ ಜನರು ಹೊರತುಪಡಿಸಿ ಸಚಿವ ಶ್ರೀರಾಮುಲು ಒಬ್ಬರೇ ಮಾಸ್ಕ್​ ಧರಿಸಿದ್ದು ವಿಶೇಷವಾಗಿತ್ತು.

grandly celebrated shri kanakadurgamma sidibandi Chariot fair
ಅದ್ಧೂರಿಯಾಗಿ ಜರುಗಿದ ಶ್ರೀ ಕನಕದುರ್ಗಮ್ಮ ಸಿಡಿಬಂಡಿ ರಥೋತ್ಸವ

ಸಮಾಜ ಕಲ್ಯಾಣ ಸಚಿವ ಬಿ.ಶ್ರೀರಾಮುಲು, ಅಳಿಯ ಕಂಪ್ಲಿ ಮಾಜಿ ಶಾಸಕ ಸುರೇಶ್ ಬಾಬು ಸೇರಿದಂತೆ ಸಾವಿರಾರು ಜನರು ಈ ಸಿಡಿಬಂಡಿ ರಥೋತ್ಸವಕ್ಕೆ ಸಾಕ್ಷಿಯಾದರು.

grandly celebrated shri kanakadurgamma sidibandi Chariot fair
ಶ್ರೀ ಕನಕದುರ್ಗಮ್ಮ ಸಿಡಿಬಂಡಿ ರಥೋತ್ಸವ

ಶ್ರೀರಾಮುಲು ಸುತ್ತಮುತ್ತಲಿದ್ದ ಅಭಿಮಾನಿಗಳು ಮಾಸ್ಕ್ ಹಾಕಿರಲಿಲ್ಲ. ಸಚಿವ ಶ್ರೀರಾಮುಲು ಮಾತ್ರ ಮಾಸ್ಕ್ ಧರಸಿಸಿದ್ದು ವಿಶೇಷವಾಗಿತ್ತು.

grandly celebrated shri kanakadurgamma sidibandi Chariot fair
ಶ್ರೀ ಕನಕದುರ್ಗಮ್ಮ ಸಿಡಿಬಂಡಿ ರಥೋತ್ಸವ
ಕಟ್ಟುನಿಟ್ಟಿನ ಕೋವಿಡ್​​ ನಿಯಮ ಪಾಲಿಸುವಲ್ಲಿ ಅಧಿಕಾರಿಗಳು ವಿಫಲವಾಗಿದ್ದು, ಈ ಕುರಿತು ಜಿಲ್ಲಾಡಳಿತ ಯಾವ ಕ್ರಮ ಕೈಗೊಳ್ಳುತ್ತದೆ ಎಂದು ಕಾದು ನೋಡಬೇಕಿದೆ.
grandly celebrated shri kanakadurgamma sidibandi Chariot fair
ಶ್ರೀ ಕನಕದುರ್ಗಮ್ಮ ಸಿಡಿಬಂಡಿ ರಥೋತ್ಸವ
ETV Bharat Logo

Copyright © 2025 Ushodaya Enterprises Pvt. Ltd., All Rights Reserved.