ETV Bharat / city

ಪಾಲಿಕೆ ಆಯುಕ್ತೆ ಕಚೇರಿಗೆ ಗೈರು: ಕಾದು ಕಾದು ಸುಸ್ತಾದ ಸಾರ್ವಜನಿಕರು!

author img

By

Published : Nov 23, 2019, 4:47 AM IST

Updated : Nov 23, 2019, 6:35 AM IST

ಮಹಾನಗರ ಪಾಲಿಕೆ ಆಯುಕ್ತೆ ತುಷಾರಮಣಿ ಪ್ರತಿನಿತ್ಯ ಮಧ್ಯಾಹ್ನ 3 ರಿಂದ ಸಂಜೆ 5 ಗಂಟೆವರೆಗೆ ಸಾರ್ವಜನಿಕರು ಭೇಟಿ ಮಾಡಬಹುದು ಎಂದು  ನಾಮಫಲಕ ಹಾಕಿಕೊಂಡಿದ್ದಾರೆ. ಆದರೆ ನಿನ್ನೆ ಮಧ್ಯಾಹ್ನ ಕಚೇರಿಗೆ ಗೈರಾಗಿದ್ದು ಸಾರ್ವಜನಿಕರು ಕಾದು ಕಾದು ಸುಸ್ತಾಗಿದ್ದಾರೆ.

ಪಾಲಿಕೆ ಆಯುಕ್ತೆ ಕಚೇರಿಗೆ ಗೈರು: ಕಾದು ಸುಸ್ತಾದ ಸಾರ್ವಜನಿಕರು

ಬಳ್ಳಾರಿ: ಮಹಾನಗರ ಪಾಲಿಕೆ ಆಯುಕ್ತೆ ತುಷಾರಮಣಿ ಪ್ರತಿನಿತ್ಯ ಮಧ್ಯಾಹ್ನ 3 ರಿಂದ ಸಂಜೆ 5 ಗಂಟೆವರೆಗೆ ಸಾರ್ವಜನಿಕರು ಭೇಟಿ ಮಾಡಬಹುದು ಎಂದು ನಾಮಫಲಕ ಹಾಕಿಕೊಂಡಿದ್ದಾರೆ. ಆದರೆ ನಿನ್ನೆ ಮಧ್ಯಾಹ್ನ ಕಚೇರಿಗೆ ಗೈರಾಗಿದ್ದು ಸಾರ್ವಜನಿಕರು ಕಾದು ಕಾದು ಸುಸ್ತಾಗಿದ್ದಾರೆ.

ಕಾರಣ ಇಂದು ನಾಲ್ಕನೇ ಶನಿವಾರ ಮರುದಿನ ಭಾನುವಾರ ಆಗಿರುವ ಕಾರಣ ನಿನ್ನೆ ಮಧ್ಯಾಹ್ನದಿಂದಲೇ ಕಚೇರಿ ಕಡೆ ಹೋಗದೇ ಮನೆಯಲ್ಲಿ ಕಾಲ ಕಳೆದು ಸಂಜೆ 5 ಗಂಟೆಗೆ ತಮ್ಮ ಊರಿಗೆ ಪ್ರಯಾಣ ಮಾಡಿದ್ದಾರೆ. ಸಂಜೆ 4 ಗಂಟೆಯಿಂದ ಪಾಲಿಕೆ ಆವರಣದಲ್ಲಿ ನವ ಕರ್ನಾಟಕ ಯುವ ಶಕ್ತಿ ನೇತೃತ್ವದಲ್ಲಿ ರಾಘವ ಕಲಾ ಮಂದಿರ ಆಸ್ತಿ ತೆರಿಗೆ ವಿಚಾರದಲ್ಲಿ ಪ್ರತಿಭಟನೆ ನಡೆಸಿ, ಆಯುಕ್ತೆಗೆ ಪೋನ್ ಮಾಡಿದ್ದು, ಅವರು ರಿಸಿವ್ ಮಾಡಲಿಲ್ಲ.

ಪಾಲಿಕೆ ಆಯುಕ್ತೆ ಕಚೇರಿಗೆ ಗೈರು: ಕಾದು ಕಾದು ಸುಸ್ತಾದ ಸಾರ್ವಜನಿಕರು!

ಅಲ್ಲದೇ ಮಾಧ್ಯಮ ಪ್ರತಿನಿಧಿಗಳು ಎಷ್ಟೋ ಬಾರಿ ಮಹಾನಗರ ಪಾಲಿಕೆ ವಿಚಾರವಾಗಿ ಮಾಹಿತಿ ಕೇಳಲು ಪೋನ್ ಮಾಡಿದ್ರೇ ರಿಸಿವ್ ಮಾಡಲ್ಲ ಹಾಗೇ ನಂಬರ್​ಗಳನ್ನು ಬ್ಲಾಕ್ ಮಾಡುವ ಚಾಲಿ ಕಲಿತ್ತಿದ್ದಾರೆ ಎಂದು ಕೆಲವರು ಅಸಮಧಾನ ಹೊರಹಾಕಿದ್ದಾರೆ.

ಬಳ್ಳಾರಿ: ಮಹಾನಗರ ಪಾಲಿಕೆ ಆಯುಕ್ತೆ ತುಷಾರಮಣಿ ಪ್ರತಿನಿತ್ಯ ಮಧ್ಯಾಹ್ನ 3 ರಿಂದ ಸಂಜೆ 5 ಗಂಟೆವರೆಗೆ ಸಾರ್ವಜನಿಕರು ಭೇಟಿ ಮಾಡಬಹುದು ಎಂದು ನಾಮಫಲಕ ಹಾಕಿಕೊಂಡಿದ್ದಾರೆ. ಆದರೆ ನಿನ್ನೆ ಮಧ್ಯಾಹ್ನ ಕಚೇರಿಗೆ ಗೈರಾಗಿದ್ದು ಸಾರ್ವಜನಿಕರು ಕಾದು ಕಾದು ಸುಸ್ತಾಗಿದ್ದಾರೆ.

ಕಾರಣ ಇಂದು ನಾಲ್ಕನೇ ಶನಿವಾರ ಮರುದಿನ ಭಾನುವಾರ ಆಗಿರುವ ಕಾರಣ ನಿನ್ನೆ ಮಧ್ಯಾಹ್ನದಿಂದಲೇ ಕಚೇರಿ ಕಡೆ ಹೋಗದೇ ಮನೆಯಲ್ಲಿ ಕಾಲ ಕಳೆದು ಸಂಜೆ 5 ಗಂಟೆಗೆ ತಮ್ಮ ಊರಿಗೆ ಪ್ರಯಾಣ ಮಾಡಿದ್ದಾರೆ. ಸಂಜೆ 4 ಗಂಟೆಯಿಂದ ಪಾಲಿಕೆ ಆವರಣದಲ್ಲಿ ನವ ಕರ್ನಾಟಕ ಯುವ ಶಕ್ತಿ ನೇತೃತ್ವದಲ್ಲಿ ರಾಘವ ಕಲಾ ಮಂದಿರ ಆಸ್ತಿ ತೆರಿಗೆ ವಿಚಾರದಲ್ಲಿ ಪ್ರತಿಭಟನೆ ನಡೆಸಿ, ಆಯುಕ್ತೆಗೆ ಪೋನ್ ಮಾಡಿದ್ದು, ಅವರು ರಿಸಿವ್ ಮಾಡಲಿಲ್ಲ.

ಪಾಲಿಕೆ ಆಯುಕ್ತೆ ಕಚೇರಿಗೆ ಗೈರು: ಕಾದು ಕಾದು ಸುಸ್ತಾದ ಸಾರ್ವಜನಿಕರು!

ಅಲ್ಲದೇ ಮಾಧ್ಯಮ ಪ್ರತಿನಿಧಿಗಳು ಎಷ್ಟೋ ಬಾರಿ ಮಹಾನಗರ ಪಾಲಿಕೆ ವಿಚಾರವಾಗಿ ಮಾಹಿತಿ ಕೇಳಲು ಪೋನ್ ಮಾಡಿದ್ರೇ ರಿಸಿವ್ ಮಾಡಲ್ಲ ಹಾಗೇ ನಂಬರ್​ಗಳನ್ನು ಬ್ಲಾಕ್ ಮಾಡುವ ಚಾಲಿ ಕಲಿತ್ತಿದ್ದಾರೆ ಎಂದು ಕೆಲವರು ಅಸಮಧಾನ ಹೊರಹಾಕಿದ್ದಾರೆ.

Intro:ಮಹಾನಗರ ಪಾಲಿಕೆ ಆಯುಕ್ತೆ ತುಷಾರಮಣಿ ಇಂದು ಮಧ್ಯಾಹ್ನ ಕಚೇರಿಗೆ ಗೈರು ಕಾದು ಸುಸ್ತಾದ ಸಾರ್ವಜನಿಕರು


Body:.

ನಗರದ ಮಹಾನಗರ ಪಾಲಿಕೆಯಲ್ಲಿ ಆಯುಕ್ತೆ ತುಷಾರಮಣಿ ಅವರು ಪ್ರತಿನಿತ್ಯ ಮಧ್ಯಾಹ್ನ 3 ರಿಂದ ಸಂಜೆ 5 ಗಂಟೆ ವರೆಗೆ ಸಂದರ್ಶಕರು ಆಯುಕ್ತೆಯನ್ನು ಬೇಟಿ ಮಾಡಬಹುದು ಎಂದು ತಮ್ಮ ಕಚೇರಿಯ ಮುಂದೆ ನಾಮಫಲಕ ಹಾಕಿಕೊಂಡಿದ್ದಾರೆ ಆದ್ರೇ ಇಂದು ಮಧ್ಯಾಹ್ನ ಕಚೇರಿಗೆ ಗೈರಾಗಿದ್ದು ಸಾರ್ವಜನಿಕರು ಕಾದು ಕುಳಿತುಕೊಂಡು ಬೇಜಾರಿನಿಂದ ಸಂಜೆ 5 ಗಂಟೆಗೆ ಮನೆಗೆ ಹೋಗಿದ್ದಾರೆ.

ಇದಕ್ಕೆ ಮೂಲಕ ಕಾರಣ ನಾಳೆ ನಾಲ್ಕನೇ ಶನಿವಾರ ಮರುದಿನ ಭಾನುವಾರ ಆಗಿರುವ ಕಾರಣ ಇಂದು ಮಧ್ಯಾಹ್ನದಿಂದಲೇ ಕಚೇರಿ ಕಡೆ ಹೋಗದೇ ಮನೆಯಲ್ಲಿ ಕಾಲಕಳೆದು ಸಂಜೆ 5 ಗಂಟೆಗೆ ತಮ್ಮ ಊರಿಗೆ ಪ್ರಯಾಣ ಮಾಡಿದ್ದಾರೆ ಅವರು ತಮ್ಮ ತಾಯಿಯೊಂದಿಗೆ ಪ್ರಯಾಣ ಮಾಡಿದ್ದು ನಮ್ಮ ಈಟಿವಿ ಭಾರತ ರಿರ್ಫೋಟರ್ ಆಪ್ಯ್ ವಿಡಿಯೋದಲ್ಲಿ ರೆಕಾರ್ಡಿಂಗ್
ಆಗಿದೆ.

ಸಂಜೆ ಮಧ್ಯಾಹ್ನ 4 ಗಂಟೆಯಿಂದ ಮಹಾನಗರ ಪಾಲಿಕೆಯ ಆವರಣದಲ್ಲಿ ನವ ಕರ್ನಾಟಕ ಯುವ ಶಕ್ತಿ ನೇತೃತ್ವದಲ್ಲಿ ರಾಘವ ಕಲಾ ಮಂದಿರ ಆಸ್ತಿ ತೆರಿಗೆ ವಿಚಾರದಲ್ಲಿ ಪ್ರತಿಭಟನೆ ನಡೆದರು, ಉಪ ಆಯುಕ್ತ ( ಕಂದಾಯ ) ಬೀಮಣ್ಣ. ತುಷಾರಮಣಿಗೆ ಪೋನ್ ಮಾಡಿದ್ದರು ರಿಸಿವ್ ಮಾಡಲಿಲ್ಲ.

ತಪ್ಪಿಸಿಕೊಳ್ಳುವ ಚಾಲಿ ಆಯುಕ್ತೆಯದ್ದು :-

ಬಳ್ಳಾರಿ ಮಾಧ್ಯಮ ಪ್ರತಿನಿಧಿಗಳು ಎಷ್ಟೋ ಬಾರಿ ಮಹಾನಗರ ಪಾಲಿಕೆ ವಿಚಾರವಾಗಿ ಮಾಹಿತಿ ಕೇಳಲು ಪೋನ್ ಮಾಡಿದ್ರೇ ರಿಸಿವ್ ಮಾಡಲ್ಲ ಹಾಗೇ ನಂಬರ್ ಗಳನ್ನು ಬ್ಲಾಕ್ ಮಾಡುವ ಚಾಲಿ ಕಲಿತಿದ್ದಾರೆ.




Conclusion:ಒಟ್ಟಾರೆಯಾಗಿ ಕಚೇರಿಯ ಮುಂದೆ ಸಂದರ್ಶನ ಸಮಯ ಹಾಕಿ‌,ಸಾರ್ವಜನಿಕರನ್ನು ಕಚೇರಿ ಮುಂದೆ ಕಾಯಿಸಿ, ಮನೆಯಲ್ಲಿ ಕಾಳ ಕಳೆಯುವ ಅಧಿಕಾರಿ ಈ ಆಯುಕ್ತೆ.
Last Updated : Nov 23, 2019, 6:35 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.