ETV Bharat / city

ಅಕಸ್ಮಿಕ ಅಗ್ನಿ ಅವಘಡ: ಸಾವಿರಾರು ಅಡಕೆ ಮರಗಳು ಬೆಂಕಿಗಾಹುತಿ

ಅಕಸ್ಮಿಕ ಅಗ್ನಿ ಅವಘಡ ಸಂಭವಿಸಿದ ಪರಿಣಾಮ ಒಂದುವರೆ ಎಕರೆ ಅಡಕೆ ಮರಗಳು ಸುಟ್ಟು ಹೋಗಿದ್ದು, ಲಕ್ಷಾಂತರ ರೂ. ನಷ್ಟವಾಗಿರುವ ಘಟನೆ ಬಳ್ಳಾರಿ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಕಾನಾಹೊಸಹಳ್ಳಿ ಕಂಡುಬಂದಿದೆ.

ಬಳ್ಳಾರಿ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಕಾನಾಹೊಸಹಳ್ಳಿ ಸಮೀಪ ಅಕಸ್ಮಿಕ ಅಗ್ನಿ ಅವಘಡ
author img

By

Published : Mar 20, 2019, 8:59 AM IST

ಬಳ್ಳಾರಿ: ಅಕಸ್ಮಿಕ ಅಗ್ನಿ ಅವಘಡಕ್ಕೆ ಸಾವಿರಾರು ಅಡಕೆ ಮರಗಳು ಸುಟ್ಟು ಭಸ್ಮವಾಗಿರುವ ಘಟನೆಬಳ್ಳಾರಿ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಕಾನಾಹೊಸಹಳ್ಳಿಸಮೀಪದ ಓಬಳಶೆಟ್ಟಿಹಳ್ಳಿಯಲ್ಲಿ ನಡೆದಿದೆ.

ಅಟವಾಳಿಗೆ ಸಾಕಮ್ಮ ಎನ್ನುವರಿಗೆ ಸೇರಿದ ಒಂದುವರೆ ಎಕರೆ ಅಡಕೆ ಮರಗಳು ಸುಟ್ಟು ಹೋಗಿದ್ದು, ಲಕ್ಷಾಂತರ ರೂ. ನಷ್ಟವಾಗಿದೆ.

ಬೆಂಕಿ ನಂದಿಸಲು ಸ್ಥಳೀಯರು ಹರಸಾಹಸ ಪಟ್ಟರೂ ಹತೋಟಿಗೆ ಬಾರದ ಕಾರಣ ಅಗ್ನಿಶಾಮಕ ವಾಹನ ಬಂದು ಬೆಂಕಿ ನಂದಿಸಿ ಹೆಚ್ಚಿನ ನಷ್ಟವನ್ನು ತಪ್ಪಿಸಿದ್ದಾರೆ.

ಬಳ್ಳಾರಿ: ಅಕಸ್ಮಿಕ ಅಗ್ನಿ ಅವಘಡಕ್ಕೆ ಸಾವಿರಾರು ಅಡಕೆ ಮರಗಳು ಸುಟ್ಟು ಭಸ್ಮವಾಗಿರುವ ಘಟನೆಬಳ್ಳಾರಿ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಕಾನಾಹೊಸಹಳ್ಳಿಸಮೀಪದ ಓಬಳಶೆಟ್ಟಿಹಳ್ಳಿಯಲ್ಲಿ ನಡೆದಿದೆ.

ಅಟವಾಳಿಗೆ ಸಾಕಮ್ಮ ಎನ್ನುವರಿಗೆ ಸೇರಿದ ಒಂದುವರೆ ಎಕರೆ ಅಡಕೆ ಮರಗಳು ಸುಟ್ಟು ಹೋಗಿದ್ದು, ಲಕ್ಷಾಂತರ ರೂ. ನಷ್ಟವಾಗಿದೆ.

ಬೆಂಕಿ ನಂದಿಸಲು ಸ್ಥಳೀಯರು ಹರಸಾಹಸ ಪಟ್ಟರೂ ಹತೋಟಿಗೆ ಬಾರದ ಕಾರಣ ಅಗ್ನಿಶಾಮಕ ವಾಹನ ಬಂದು ಬೆಂಕಿ ನಂದಿಸಿ ಹೆಚ್ಚಿನ ನಷ್ಟವನ್ನು ತಪ್ಪಿಸಿದ್ದಾರೆ.

Intro:Body:

ವರದಿ: ಗಿರೀಶ್ ಕುಮಾರ್ ಗೌಡ, 

ಈಟಿವಿ ಭಾರತ್, 

ಬಳ್ಳಾರಿ ಜಿಲ್ಲೆಯ ಸ್ಟ್ರಿಂಜರ್,

ಬಳ್ಳಾರಿ.



ಅಗ್ನಿ ಅವಘಡ ಸಾವಿರಾರು ಅಡಕೆ ಮರಗಳು ಭಸ್ಮ



ಬಳ್ಳಾರಿ ಜಿಲ್ಲೆಯ ಕೂಡ್ಲಿಗಿ ತಾಲೂಕಿನ -ಕಾನಾಹೊಸಹಳ್ಳಿ

ಸಮೀಪದ ಓಬಳಶೆಟ್ಟಿಹಳ್ಳಿ ಯಲ್ಲಿ ಅಕಸ್ಮಿಕ ಬೆಂಕಿ ತಗುಲಿ ಅಟವಾಳಿಗೆ ಸಾಕಮ್ಮ ಎನ್ನುವರಿಗೆ ಸೇರಿದ ಒಂದು ವರೆ ಎಕರೆ ಅಡಕೆ ಮರಗಳು ಸುಟ್ಟು ಹೋಗಿದ್ದು ಲಕ್ಷಾತ ರೂ ನಷ್ಟವಾಗಿದೆ, ಬೆಂಕಿ ನಂದಿಸಲು ಸ್ಥಳೀಯರು ಹರಸಾಹಸ ಪಟ್ಟರೂ ಹತೋಟಿಗೆ ಬಾರದ ಕಾರಣ ಸಮೀಪದ ಮೊಳಕಾಲ್ಮೂರಿನ ಅಗ್ನಿಶಾಮಕ ವಾಹನ ಬಂದು ಬೆಂಕಿ ನಂದಿಸಿ  ಆಗಬಹುದಾದ ಹೆಚ್ಚಿನ ನಷ್ಟವನ್ನು ತಪ್ಪಿಸಿದ್ದಾರೆ.


Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.