ETV Bharat / city

ಹಿಂದುತ್ವ ಪ್ರಸ್ತಾಪಕ್ಕೆ ಆಕ್ಷೇಪಿಸಿದ ಯುವಕನಿಗೆ ಶಾಸಕ ಜಿ. ಸೋಮಶೇಖರ ರೆಡ್ಡಿ ಮಾಡಿದ್ದೇನು?

author img

By

Published : Apr 20, 2019, 8:02 PM IST

ಶಾಸಕ ಜಿ. ಸೋಮಶೇಖರ ರೆಡ್ಡಿ ಕೌಲ್ ಬಜಾರ್​ನ ಸಾರ್ವಜನಿಕ ಸ್ಥಳಗಳಲ್ಲಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ವೈ. ದೇವೇಂದ್ರಪ್ಪನವರ ಪರವಾಗಿ ಮತಬೇಟೆ ನಡೆಸಿದರು. ಈ ವೇಳೆ ಕುತೂಹಲಕಾರಿ ಸಂಗತಿಯೊಂದು ನಡೆಯಿತು.

ಬಿಜೆಪಿ ಅಭ್ಯರ್ಥಿ ವೈ. ದೇವೇಂದ್ರಪ್ಪನವರ ಪರವಾಗಿ ಶಾಸಕ ಜಿ. ಸೋಮಶೇಖರ ರೆಡ್ಡಿ ಪ್ರಚಾರ

ಬಳ್ಳಾರಿ: ಕ್ಷೇತ್ರದ ಬಿಜೆಪಿ ಅಭ್ಯರ್ಥಿ ವೈ.ದೇವೇಂದ್ರಪ್ಪನವರ ಪರವಾಗಿ ಕೌಲ್ ಬಜಾರ್​ನಲ್ಲಿ ಶಾಸಕ ಜಿ. ಸೋಮಶೇಖರ ರೆಡ್ಡಿ ಮತಯಾಚಿಸುತ್ತಿದ್ದಾಗ ಹಿಂದುತ್ವ ವಿಚಾರ ಪ್ರಸ್ತಾಪವೇ ಅಡ್ಡಿಯಾಯಿತು.

ಕೌಲ್ ಬಜಾರ್​ನ ಸಾರ್ವಜನಿಕ ಸ್ಥಳಗಳಲ್ಲಿ ಬಹಿರಂಗ ಸಭೆ ನಡೆಸುವ ಮುನ್ನ ಅಲ್ಪಸಂಖ್ಯಾತ ಸಮುದಾಯದ ಯುವ‌ ಮುಖಂಡರೊಬ್ಬರು, ನೀವು ಹೋದಲ್ಲೆಲ್ಲಾ ಹಿಂದುತ್ವ ವಿಚಾರವನ್ನೇ ಪ್ರಸ್ತಾಪಿಸಿ, ಅನ್ಯ ಧರ್ಮೀಯರ ಕೆಂಗಣ್ಣಿಗೆ ಗುರಿಯಾಗಿದ್ದೀರಿ. ಹೀಗಾದ್ರೆ ನಿಮಗೆ ಹ್ಯಾಂಗ್​ ವೋಟ್ ಹಾಕಬೇಕೆಂದು ಶಾಸಕರನ್ನ ಪ್ರಶ್ನಿಸಿದರು.

ಬಿಜೆಪಿ ಅಭ್ಯರ್ಥಿ ವೈ. ದೇವೇಂದ್ರಪ್ಪನವರ ಪರ ಶಾಸಕ ಜಿ. ಸೋಮಶೇಖರ ರೆಡ್ಡಿ ಪ್ರಚಾರ

ಯುವಕನ ಮಾತು ಆಲಿಸಿದ ಶಾಸಕ‌ ರೆಡ್ಡಿ, ಜೇಬಿನಿಂದ ಮೊಬೈಲ್ ಹೊರತೆಗೆದು, ಉತ್ತರ ಪ್ರದೇಶದಲ್ಲಿ ಬಿಜೆಪಿ ಮೆರವಣಿಗೆಯಲ್ಲಿ ಅಲ್ಪಸಂಖ್ಯಾತರೇ ಹೆಚ್ಚಾಗಿ ಪಾಲ್ಗೊಂಡಿರುವ ವಿಡಿಯೋ ತೋರಿಸಿದ್ರು. ಅದನ್ನ ನೋಡಿದ ಯುವಕ ಮಾತು ನಿಲ್ಲಿಸಿದ್ದಾನೆ.

ಬಳಿಕ ಪಕ್ಕದಲ್ಲೇ ಇದ್ದ ಶಾಸಕರ ಆಪ್ತ ಸಹಾಯಕ‌, ವೀರ ಶೇಖರರೆಡ್ಡಿಯವರು, ಹಿಂದುತ್ವ ವಿಚಾರ ಪ್ರಸ್ತಾಪವೆಲ್ಲ ಶುದ್ಧ ಸುಳ್ಳು. ಊಹಾಪೋಹದ ಸುದ್ದಿಗೆ ಯಾರೂ ಕಿವಿಗೊಡಬಾರದು ಎಂದು ಯುವಕನನ್ನು ಸಮಾಧಾನ‌‌ಪಡಿಸಿದರು.

ಬಳ್ಳಾರಿ: ಕ್ಷೇತ್ರದ ಬಿಜೆಪಿ ಅಭ್ಯರ್ಥಿ ವೈ.ದೇವೇಂದ್ರಪ್ಪನವರ ಪರವಾಗಿ ಕೌಲ್ ಬಜಾರ್​ನಲ್ಲಿ ಶಾಸಕ ಜಿ. ಸೋಮಶೇಖರ ರೆಡ್ಡಿ ಮತಯಾಚಿಸುತ್ತಿದ್ದಾಗ ಹಿಂದುತ್ವ ವಿಚಾರ ಪ್ರಸ್ತಾಪವೇ ಅಡ್ಡಿಯಾಯಿತು.

ಕೌಲ್ ಬಜಾರ್​ನ ಸಾರ್ವಜನಿಕ ಸ್ಥಳಗಳಲ್ಲಿ ಬಹಿರಂಗ ಸಭೆ ನಡೆಸುವ ಮುನ್ನ ಅಲ್ಪಸಂಖ್ಯಾತ ಸಮುದಾಯದ ಯುವ‌ ಮುಖಂಡರೊಬ್ಬರು, ನೀವು ಹೋದಲ್ಲೆಲ್ಲಾ ಹಿಂದುತ್ವ ವಿಚಾರವನ್ನೇ ಪ್ರಸ್ತಾಪಿಸಿ, ಅನ್ಯ ಧರ್ಮೀಯರ ಕೆಂಗಣ್ಣಿಗೆ ಗುರಿಯಾಗಿದ್ದೀರಿ. ಹೀಗಾದ್ರೆ ನಿಮಗೆ ಹ್ಯಾಂಗ್​ ವೋಟ್ ಹಾಕಬೇಕೆಂದು ಶಾಸಕರನ್ನ ಪ್ರಶ್ನಿಸಿದರು.

ಬಿಜೆಪಿ ಅಭ್ಯರ್ಥಿ ವೈ. ದೇವೇಂದ್ರಪ್ಪನವರ ಪರ ಶಾಸಕ ಜಿ. ಸೋಮಶೇಖರ ರೆಡ್ಡಿ ಪ್ರಚಾರ

ಯುವಕನ ಮಾತು ಆಲಿಸಿದ ಶಾಸಕ‌ ರೆಡ್ಡಿ, ಜೇಬಿನಿಂದ ಮೊಬೈಲ್ ಹೊರತೆಗೆದು, ಉತ್ತರ ಪ್ರದೇಶದಲ್ಲಿ ಬಿಜೆಪಿ ಮೆರವಣಿಗೆಯಲ್ಲಿ ಅಲ್ಪಸಂಖ್ಯಾತರೇ ಹೆಚ್ಚಾಗಿ ಪಾಲ್ಗೊಂಡಿರುವ ವಿಡಿಯೋ ತೋರಿಸಿದ್ರು. ಅದನ್ನ ನೋಡಿದ ಯುವಕ ಮಾತು ನಿಲ್ಲಿಸಿದ್ದಾನೆ.

ಬಳಿಕ ಪಕ್ಕದಲ್ಲೇ ಇದ್ದ ಶಾಸಕರ ಆಪ್ತ ಸಹಾಯಕ‌, ವೀರ ಶೇಖರರೆಡ್ಡಿಯವರು, ಹಿಂದುತ್ವ ವಿಚಾರ ಪ್ರಸ್ತಾಪವೆಲ್ಲ ಶುದ್ಧ ಸುಳ್ಳು. ಊಹಾಪೋಹದ ಸುದ್ದಿಗೆ ಯಾರೂ ಕಿವಿಗೊಡಬಾರದು ಎಂದು ಯುವಕನನ್ನು ಸಮಾಧಾನ‌‌ಪಡಿಸಿದರು.

Intro:ಕೌಲ್ ಬಜಾರ್ ನಲ್ಲಿ ಶಾಸಕ ರೆಡ್ಡಿಗೆ ಅಡ್ಡಿಯಾದ ಹಿಂದುತ್ವ ವಿಚಾರ ಪ್ರಸ್ತಾಪ!
ಬಳ್ಳಾರಿ: ಬಳ್ಳಾರಿ‌ ಲೋಕಸಭಾ ಕ್ಷೇತ್ರದ ಬಿಜೆಪಿಯ ಅಭ್ಯರ್ಥಿ ವೈ.ದೇವೇಂದ್ರಪ್ಪನವರ ಪರವಾಗಿ ಇಲ್ಲಿನ ಕೌಲ್ ಬಜಾರ್ ನಲ್ಲಿ
ಇಂದು ಬಳ್ಳಾರಿ ನಗರ ಶಾಸಕ ಜಿ.ಸೋಮಶೇಖರರೆಡ್ಡಿಯವರು ಮತಯಾಚಿಸುವಾಗ ಹಿಂದುತ್ವ ವಿಚಾರ ಪ್ರಸ್ತಾಪವೇ ಅಡ್ಡಿಯಾ ಯಿತು.
ಶಾಸಕ ಜಿ.ಸೋಮಶೇಖರರೆಡ್ಡಿಯವರು, ಕೌಲ್ ಬಜಾರ್ ನ ಸಾರ್ವಜನಿಕ ಸ್ಥಳಗಳಲ್ಲಿ ಬಹಿರಂಗ ಸಭೆ ನಡೆಸುವ ಮುನ್ನವೇ ಮುಸ್ಲಿಂ ಧರ್ಮದ ಯುವ‌ ಮುಖಂಡರೊಬ್ಬರು ನೀವು (ಬಿಜೆಪಿ) ಹೋದಲೆಲ್ಲಾ ಹಿಂದುತ್ವ ವಿಚಾರ ಪ್ರಸ್ತಾಪಿಸಿ, ಅನ್ಯ ಧರ್ಮೀಯರ ಕೆಂಗಣ್ಣಿಗೆ ಗುರಿಯಾಗಿದ್ದೀರಿ. ಹೀಗಾದ್ರೆ ನಿಮಗೆ ಹ್ಯಾಂಗ ವೋಟ್ ಹಾಕಬೇಕೆಂದು ಶಾಸಕರನ್ನ ಹಿಡಿದಿಟ್ಟರು.
Body:ಆ ಯುವಕನ‌ ಮಾತುಗಳೆಲ್ಲವನ್ನೂ ಸಾಂವಧಾನವಾಗಿ ಆಲಿಸಿದ ಶಾಸಕ‌ ರೆಡ್ಡಿಯವರು, ತಮ್ಮ ಮೊಬೈಲ್ ಅನ್ನು ಜೇಬಿನಿಂದ ಹೊರ ತೆಗೆದು ಉತ್ತರ ಪ್ರದೇಶದ ರಾಜ್ಯದಲ್ಲಿ ಬಿಜೆಪಿ ಮೆರವಣಿಗೆಯಲ್ಲಿ ಬರೀ ಮುಸ್ಲಿಂ ಧರ್ಮದವರೇ ಹೆಚ್ಚಾಗಿ ಪಾಲ್ಗೊಂಡಿರುವ ವಿಡಿಯೊ ಆ ಯುವಕನಿಗೆ ತೋರಿಸಿದ್ರು. ಅದನ್ನ ನೋಡಿದ ಯುವಕನು ಮಾತು ನಿಲ್ಲಿಸಿದ್ದಾನೆ.
ಆ ಬಳಿಕ ಪಕ್ಕದಲ್ಲೇ ಇದ್ದ ಶಾಸಕರ ಆಪ್ತ ಸಹಾಯಕ‌ ವೀರ
ಶೇಖರರೆಡ್ಡಿಯವರು, ಹಿಂದುತ್ವ ವಿಚಾರ ಪ್ರಸ್ತಾಪವೆಲ್ಲ ಶುದ್ಧ ಸುಳ್ಳು. ಊಹಾಪೋಹದ ಸುದ್ದಿಗೆ ಯಾರೊಬ್ಬರೂ ಕಿವಿಗೊಡ ಬಾರದು ಎಂದು ಮುಸ್ಲಿಂ ಧರ್ಮದ ಯುವಕರನ್ನ ಸಮಾಧಾನ‌‌ ಪಡಿಸಿದರು.

ವರದಿ: ವೀರೇಶ ಕಟ್ಟೆಮ್ಯಾಗಳ, ಬಳ್ಳಾರಿ.

Conclusion:R_KN_BEL_06_200419_BJP_MLA_SOMASHEKAR_REDY_CAMPAIGN

R_KN_BEL_07_200419_BJP_MLA_SOMASHEKAR_REDY_CAMPAIGN

R_KN_BEL_08_200419_BJP_MLA_SOMASHEKAR_REDY_CAMPAIGN

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.