ETV Bharat / city

ನಿಜಾಮುದ್ದೀನ್​​ ಸಭೆಗೆ ಹೋದವರನ್ನ ಪತ್ತೆ ಮಾಡಲು ಗಲ್ಲಿ ಗಲ್ಲಿ ಸುತ್ತುತ್ತಿರುವ ಪೊಲೀಸರು - ಬೆಳಗಾವಿ ಸುದ್ದಿ

ಹುಕ್ಕೇರಿ ಠಾಣೆಯ ಪಿಎಸ್ಐ ಶಿವಾನಂದ, ಗುಡಗನಟ್ಟಿ ತಬ್ಲಿಗ ಸಮಾಜದ ಏರಿಯಾ ಹಾಗೂ ಹುಕ್ಕೇರಿ ಪಟ್ಟಣದ ವಿವಿಧ ಗಲ್ಲಿಗಳಿಗೆ ತೆರಳಿ ನಿಜಾಮುದ್ದೀನ್​​ ಸಭೆಗೆ ಹೋದವರ ಮಾಹಿತಿ ನೀಡುವಂತೆ ಮನವಿ ಮಾಡುತ್ತಿದ್ದಾರೆ.

Police circling the quarry to find out who went to the Nizamuddin meeting
ನಿಜಾಮುದ್ದಿನ್​ ಸಭೆಗೆ ಹೋದವರನ್ನ ಪತ್ತೆಹಚ್ಚಲು ಗಲ್ಲಿಗಲ್ಲಿ ಸುತ್ತುತ್ತಿರುವ ಪೊಲೀಸರು
author img

By

Published : Apr 2, 2020, 5:49 PM IST

ಬೆಳಗಾವಿ/ಚಿಕ್ಕೋಡಿ: ನಿಜಾಮುದ್ದೀನ್​​ ಸಭೆಯಲ್ಲಿ ಭಾಗವಹಿಸಿದ್ದವರನ್ನು ಪತ್ತೆ ಹಚ್ಚಲು ಪೊಲೀಸರು ಹರಸಾಹಸ ಪಡುತ್ತಿದ್ದಾರೆ.

ಹುಕ್ಕೇರಿ ಠಾಣೆಯ ಪಿಎಸ್ಐ ಶಿವಾನಂದ, ಗುಡಗನಟ್ಟಿ ತಬ್ಲಿಗ ಸಮಾಜದ ಏರಿಯಾ ಹಾಗೂ ಹುಕ್ಕೇರಿ ಪಟ್ಟಣದ ವಿವಿಧ ಗಲ್ಲಿಗಳಿಗೆ ತೆರಳಿ ನಿಜಾಮುದ್ದೀನ್​ ಸಭೆಗೆ ಹೋದವರ ಮಾಹಿತಿ ನೀಡುವಂತೆ ಮನವಿ ಮಾಡುತ್ತಿದ್ದಾರೆ. ಈಗಾಗಲೇ ಜಿಲ್ಲೆಯಿಂದ ನಿಜಾಮುದ್ದೀನ್​ ಸಭೆಗೆ ಹೋಗಿದ್ದ 5 ಜನರನ್ನ ಪತ್ತೆ ಹಚ್ಚಲಾಗಿದೆ. ರಾಜ್ಯದಿಂದ 1500ಕ್ಕೂ ಹೆಚ್ಚು ಜನ ನಿಜಾಮುದ್ದೀನ್​ ಸಭೆಗೆ ಹೋಗಿದ್ದು, ಅವರಲ್ಲಿ 342 ಜನ‌ ಪತ್ತೆಯಾಗಿದ್ದಾರೆ.

ನಿಮ್ಮ ಮನೆಯವರ ಆರೋಗ್ಯಕ್ಕಾದರೂ ಮಾಹಿತಿ‌ ನೀಡಿ ಸ್ವಯಂ ಪ್ರೇರಿತರಾಗಿ ಚಿಕಿತ್ಸೆಗೆ ಬನ್ನಿ ಎಂದು ಪೊಲೀಸರು ಮನವಿ ಮಾಡುತ್ತಿದ್ದಾರೆ.

ಬೆಳಗಾವಿ/ಚಿಕ್ಕೋಡಿ: ನಿಜಾಮುದ್ದೀನ್​​ ಸಭೆಯಲ್ಲಿ ಭಾಗವಹಿಸಿದ್ದವರನ್ನು ಪತ್ತೆ ಹಚ್ಚಲು ಪೊಲೀಸರು ಹರಸಾಹಸ ಪಡುತ್ತಿದ್ದಾರೆ.

ಹುಕ್ಕೇರಿ ಠಾಣೆಯ ಪಿಎಸ್ಐ ಶಿವಾನಂದ, ಗುಡಗನಟ್ಟಿ ತಬ್ಲಿಗ ಸಮಾಜದ ಏರಿಯಾ ಹಾಗೂ ಹುಕ್ಕೇರಿ ಪಟ್ಟಣದ ವಿವಿಧ ಗಲ್ಲಿಗಳಿಗೆ ತೆರಳಿ ನಿಜಾಮುದ್ದೀನ್​ ಸಭೆಗೆ ಹೋದವರ ಮಾಹಿತಿ ನೀಡುವಂತೆ ಮನವಿ ಮಾಡುತ್ತಿದ್ದಾರೆ. ಈಗಾಗಲೇ ಜಿಲ್ಲೆಯಿಂದ ನಿಜಾಮುದ್ದೀನ್​ ಸಭೆಗೆ ಹೋಗಿದ್ದ 5 ಜನರನ್ನ ಪತ್ತೆ ಹಚ್ಚಲಾಗಿದೆ. ರಾಜ್ಯದಿಂದ 1500ಕ್ಕೂ ಹೆಚ್ಚು ಜನ ನಿಜಾಮುದ್ದೀನ್​ ಸಭೆಗೆ ಹೋಗಿದ್ದು, ಅವರಲ್ಲಿ 342 ಜನ‌ ಪತ್ತೆಯಾಗಿದ್ದಾರೆ.

ನಿಮ್ಮ ಮನೆಯವರ ಆರೋಗ್ಯಕ್ಕಾದರೂ ಮಾಹಿತಿ‌ ನೀಡಿ ಸ್ವಯಂ ಪ್ರೇರಿತರಾಗಿ ಚಿಕಿತ್ಸೆಗೆ ಬನ್ನಿ ಎಂದು ಪೊಲೀಸರು ಮನವಿ ಮಾಡುತ್ತಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.