ETV Bharat / city

ಆಕ್ರಮ ಸಂಬಂಧ ಪ್ರಶ್ನಿಸಿದ್ದಕ್ಕೆ ಪತ್ನಿಯನ್ನೇ ಕೊಂದ ಪಾಪಿ ಪತಿ ಅರೆಸ್ಟ್​​​​ - undefined

ಪತ್ನಿಯನ್ನು ಕೊಲೆ ಮಾಡಿ ಪೊಲೀಸ್​ ಠಾಣೆಗೆ ಬಂದು ಕಾಣೆಯಾಗಿದ್ದಾಳೆ ಎಂದು ದೂರು ನೀಡಿದ್ದ ಪಾಪಿ ಪತಿಯನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

ಅಪ್ಪಾಸಾಹೇಬ ಸುರುಡೆ
author img

By

Published : Jun 13, 2019, 7:31 PM IST

ಚಿಕ್ಕೋಡಿ: ಇನ್ನೊಬ್ಬಳ ಜೊತೆ ಆಕ್ರಮ ಸಂಬಂಧ ಹೊಂದಿದ್ದನ್ನು ಪ್ರಶ್ನಿಸಿದಕ್ಕೆ ಮಡದಿಯನ್ನೇ ಕೊಂದ ಕಿರಾತಕ ಇಂದು ಪೊಲೀಸರ ಅತಿಥಿಯಾಗಿದ್ದಾನೆ.

ಅಪ್ಪಾಸಾಹೇಬ ಸುರುಡೆ (42) ಬಂಧಿತ ಆರೋಪಿ. ಅಥಣಿ ತಾಲೂಕಿನ ವಿಷ್ಣುವಾಡಿ ಬಳಿ ತನ್ನ ಹೆಂಡತಿ ಉಮಾಶ್ರೀ ಅಪ್ಪಾಸಾಹೇಬ ಸುರುಡೆ (35) ಎಂಬವವರ ತಲೆ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆ ಮಾಡಿದ್ದಾನೆ. ನಂತರ ಉಮಾಶ್ರೀ ಜೂನ್​ 6ರಿಂದ ಕಾಣೆಯಾಗಿದ್ದಾಳೆ ಎಂದು ಅಥಣಿ ಠಾಣೆಗೆ ದೂರು ನೀಡಿದ್ದ.

ಅಷ್ಟೇ ಅಲ್ಲದೇ ಹೆಂಡತಿಯನ್ನು ಕೊಲೆ ಮಾಡಿ ವಿಷ್ಣುವಾಡಿ ಎಂಬ ಗ್ರಾಮದ ಹೊಲದಲ್ಲಿ ಗೋಣಿ ಚೀಲ ಕಟ್ಟಿ ಎಸೆದಿದ್ದ ಎನ್ನಲಾಗಿದೆ. ಸ್ಥಳೀಯರು ಏನೋ ಕೆಟ್ಟ ‌ವಾಸನೆ ಬರುತ್ತಿದೆ ಎಂದು ನೋಡಿದಾಗ ಅಲ್ಲಿ ಉಮಾಶ್ರೀಯ ಹೆಣ ಪತ್ತೆಯಾಗಿದೆ. ನಂತರ ಪತಿ ಅಪ್ಪಾಸಾಹೇಬನ ಮೇಲೆ ಸಂಶಯ ಮೂಡಿ ಬಂದ ಹಿನ್ನೆಲೆ ಪೊಲೀಸರು ವಿಚಾರಣೆ ಮಾಡಿದಾಗ ಸತ್ಯಾಂಶ ಬಯಲಾಗಿದೆ.

ಈ ಕುರಿತು ಅಥಣಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ‌.

ಚಿಕ್ಕೋಡಿ: ಇನ್ನೊಬ್ಬಳ ಜೊತೆ ಆಕ್ರಮ ಸಂಬಂಧ ಹೊಂದಿದ್ದನ್ನು ಪ್ರಶ್ನಿಸಿದಕ್ಕೆ ಮಡದಿಯನ್ನೇ ಕೊಂದ ಕಿರಾತಕ ಇಂದು ಪೊಲೀಸರ ಅತಿಥಿಯಾಗಿದ್ದಾನೆ.

ಅಪ್ಪಾಸಾಹೇಬ ಸುರುಡೆ (42) ಬಂಧಿತ ಆರೋಪಿ. ಅಥಣಿ ತಾಲೂಕಿನ ವಿಷ್ಣುವಾಡಿ ಬಳಿ ತನ್ನ ಹೆಂಡತಿ ಉಮಾಶ್ರೀ ಅಪ್ಪಾಸಾಹೇಬ ಸುರುಡೆ (35) ಎಂಬವವರ ತಲೆ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆ ಮಾಡಿದ್ದಾನೆ. ನಂತರ ಉಮಾಶ್ರೀ ಜೂನ್​ 6ರಿಂದ ಕಾಣೆಯಾಗಿದ್ದಾಳೆ ಎಂದು ಅಥಣಿ ಠಾಣೆಗೆ ದೂರು ನೀಡಿದ್ದ.

ಅಷ್ಟೇ ಅಲ್ಲದೇ ಹೆಂಡತಿಯನ್ನು ಕೊಲೆ ಮಾಡಿ ವಿಷ್ಣುವಾಡಿ ಎಂಬ ಗ್ರಾಮದ ಹೊಲದಲ್ಲಿ ಗೋಣಿ ಚೀಲ ಕಟ್ಟಿ ಎಸೆದಿದ್ದ ಎನ್ನಲಾಗಿದೆ. ಸ್ಥಳೀಯರು ಏನೋ ಕೆಟ್ಟ ‌ವಾಸನೆ ಬರುತ್ತಿದೆ ಎಂದು ನೋಡಿದಾಗ ಅಲ್ಲಿ ಉಮಾಶ್ರೀಯ ಹೆಣ ಪತ್ತೆಯಾಗಿದೆ. ನಂತರ ಪತಿ ಅಪ್ಪಾಸಾಹೇಬನ ಮೇಲೆ ಸಂಶಯ ಮೂಡಿ ಬಂದ ಹಿನ್ನೆಲೆ ಪೊಲೀಸರು ವಿಚಾರಣೆ ಮಾಡಿದಾಗ ಸತ್ಯಾಂಶ ಬಯಲಾಗಿದೆ.

ಈ ಕುರಿತು ಅಥಣಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ‌.

Intro:ಅಕ್ರಮ ಸಂಬಂಧ ಪ್ರಶ್ನಿಸಿದ್ದಕ್ಕೆ ಕೈ ಹಿಡಿದ ಮಡದಿಯ ಕೊಂದ ಪಾಪಿ ಪತಿ
Body:
ಚಿಕ್ಕೋಡಿ :

ಕೊಲೆ ಮಾಡಿ ತಾನೇ ಪೊಲೀಸ್ ಠಾಣೆಗೆ ಬಂದು ದೂರು ನೀಡಿದ್ದ ಕಿರಾತಕ ಇಂದು ಪೋಲಿಸರ ಅತಿಥಿಯಾದ ಘಟನೆ ಬೆಳಗಾವಿ ಜಿಲ್ಲೆ ಅಥಣಿ ತಾಲೂಕಿನ ವಿಷ್ಣುವಾಡಿಯಲ್ಲಿ ನಡೆದಿದೆ.

ಅಪ್ಪಾಸಾಹೇಬ ಸುರುಡೆ (42) ಬಂಧಿತ ಆರೋಪಿ, ಅಥಣಿ ತಾಲೂಕಿನ ವಿಷ್ಣುವಾಡಿ ಬಳಿ, ತಲೆಯ ಮೇಲೆ ಕಲ್ಲು ಎತ್ತಿ ಹಾಕಿ ತನ್ನ ಹೆಂಡತಿಯಾದ ಉಮಾಶ್ರೀ ಅಪ್ಪಾಸಾಹೇಬ ಸುರುಡೆ (35) ಎಂಬವರನ್ನು ಕೊಲೆ ಮಾಡಿದ್ದಾನೆ.

ಉಮಾಶ್ರೀ ಜೂನ 6 ರಿಂದ ಕಾಣೆಯಾಗಿದ್ದಾಳೆ ಎಂದು ಅಥಣಿ ಠಾಣೆಗೆ ದೂರು ನೀಡಿದ್ದ ಪತಿ ಅಪ್ಪಾಸಾಹೇಬ, ಪತ್ನಿ ಉಮಾಶ್ರೀ ಸಹೋದರಿ ಜತೆಯಲ್ಲಿ ಅಕ್ರಮ‌ ಸಂಬಧ ಹೊಂದಿದ್ದನು. ಅಕ್ರಮ ಸಂಬಂಧ ಪ್ರಶ್ನೆ ಮಾಡಿದ್ದಕ್ಕೆ ಹೆಂಡಿತಿಗೆ ಮೂಹೂರ್ತ ಇಟ್ಟಿದ್ದ ಪತಿ, ವಿಷ್ಣುವಾಡಿ ಎಂಬ ಗ್ರಾಮದ ಹೊಲದಲ್ಲಿ ಗೋಣಿ ಚೀಲ ಕಟ್ಟಿ ಒಗೆದಿದ್ದನು. ಸ್ಥಳೀಯರು ಏನೊ ಕೆಟ್ಟದಾಗಿ‌ವಾಸನೆ ಬರುತ್ತಿದೆ ಎಂದು ನೋಡಿದಾಗ ಅಲ್ಲಿ ಹೆಣ ಪತ್ತೆಯಾಗಿದೆ. ಪತಿ ಅಪ್ಪಾಸಾಹೇಬನ ಮೇಲೆ ಸಂಶೇಯ ಮಾಡಿದ ಪೋಲಿಸರು ವಿಚಾರಣೆ ಮಾಡಿದಾಗ ಸತ್ಯಾಂಶ ಬಯಲಾಗಿದೆ.

ಈ ಕುರಿತು ಅಥಣಿ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ‌.

ಪೋಟೊ 1 & 2 : ಕೊಲೆ ಮಾಡಿದ ಪತಿ ಅಪ್ಪಾಸಾಹೇಬ

ಪೊಟೊ 3 : ಕೊಲೆಯಾದ ಪತ್ನಿ ಉಮಾಶ್ರೀ

Conclusion:ಸಂಜಯ ಕೌಲಗಿ‌
ಚಿಕ್ಕೋಡಿ

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.