ETV Bharat / city

ಕೃಷ್ಣಾ ನದಿಗೆ ನೀರು ಬಿಡಿ, ಕೈ ನಾಯಕರಿಂದ 'ಮಹಾ' ನೀರಾವರಿ ಸಚಿವರ ಭೇಟಿ - undefined

ಜಮಖಂಡಿ ಮತ್ತು ಕಾಗವಾಡ ಶಾಸಕರಾದ ಆನಂದ ಸಿದ್ದು ನ್ಯಾಮಗೌಡ ಹಾಗೂ ಶ್ರೀಮಂತ ಪಾಟೀಲ ಮುಂಬೈಗೆ ತೆರಳಿ ಮಹಾರಾಷ್ಟ್ರದ ನೀರಾವರಿ ಸಚಿವರಾದ ಗಿರೀಶ್ ಮಹಾಜನ್​ ಅವರನ್ನು ಭೇಟಿಯಾಗಿ, ಕೃಷ್ಣಾ ತೀರದ ಜನರಿಗೆ ಇರುವ ನೀರಿನ ಅಭಾವನ್ನು ತಿಳಿಸಿ, ಕೃಷ್ಣಾ ನದಿಗೆ ನೀರು ಹರಿಸಬೇಕೆಂದು ಮನವಿ ಮಾಡಿದ್ದಾರೆ.

ಮಹಾರಾಷ್ಟ್ರದ ನೀರಾವರಿ ಸಚಿವರನ್ನು ಭೇಟಿ ಮಾಡಿದ ಕೈ ಶಾಸಕರು
author img

By

Published : May 3, 2019, 5:11 PM IST

Updated : May 3, 2019, 5:49 PM IST

ಚಿಕ್ಕೋಡಿ: ದಿನದಿಂದ ದಿನಕ್ಕೆ ನೀರಿನ ಸಮಸ್ಯೆ ಹೆಚ್ಚಾಗುತ್ತಿದ್ದು, ಇದಕ್ಕೆ ಪರಿಹಾರ ಮಾರ್ಗ ಕಂಡುಹಿಡಿಯಲು ಜಮಖಂಡಿ ಮತ್ತು ಕಾಗವಾಡ ಶಾಸಕರು ಮುಂಬೈಗೆ ತೆರಳಿ ಮಹಾರಾಷ್ಟ್ರದ ನೀರಾವರಿ ಸಚಿವರ ಜೊತೆ ಸಮಾಲೋಚನೆ ನಡೆಸಿದ್ದಾರೆ.

ಜಮಖಂಡಿ ಮತ್ತು ಕಾಗವಾಡ ಶಾಸಕರಾದ ಆನಂದ ಸಿದ್ದು ನ್ಯಾಮಗೌಡ ಹಾಗೂ ಶ್ರೀಮಂತ ಪಾಟೀಲ ಮುಂಬೈಗೆ ತೆರಳಿ ಮಹಾರಾಷ್ಟ್ರದ ನೀರಾವರಿ ಸಚಿವರಾದ ಗಿರೀಶ್ ಮಹಾಜನ್​ ಅವರನ್ನು ಭೇಟಿಯಾಗಿ, ಕೃಷ್ಣಾ ತೀರದ ಜನರಿಗೆ ಇರುವ ನೀರಿನ ಅಭಾವನ್ನು ವಿವರಿಸಿದ್ದಾರೆ. ಕೋಯ್ನಾ ಜಲಾಶಯದಿಂದ 2 ಟಿಎಂಸಿ ನೀರನ್ನು ಕೃಷ್ಣಾ ನದಿಗೆ ನೀರು ಹರಿಸಬೇಕೆಂದು ಮನವಿ ಮಾಡಿದ್ದಾರೆ.

ಮಹಾರಾಷ್ಟ್ರದ ನೀರಾವರಿ ಸಚಿವರಿಂದ ಅತ್ಯಂತ ಉತ್ತಮ ಪ್ರತಿಕ್ರಿಯೆ ದೊರಕಿದ್ದು, ನೀರು ಬಿಡಲು ಸಮ್ಮತಿ ಸೂಚಿಸಿದ್ದಾರೆ ಎಂದು ಜಮಖಂಡಿ ಶಾಸಕರು ಈಟಿವಿ ಭಾರತಕ್ಕೆ ತಿಳಿಸಿದರು.

ಚಿಕ್ಕೋಡಿ: ದಿನದಿಂದ ದಿನಕ್ಕೆ ನೀರಿನ ಸಮಸ್ಯೆ ಹೆಚ್ಚಾಗುತ್ತಿದ್ದು, ಇದಕ್ಕೆ ಪರಿಹಾರ ಮಾರ್ಗ ಕಂಡುಹಿಡಿಯಲು ಜಮಖಂಡಿ ಮತ್ತು ಕಾಗವಾಡ ಶಾಸಕರು ಮುಂಬೈಗೆ ತೆರಳಿ ಮಹಾರಾಷ್ಟ್ರದ ನೀರಾವರಿ ಸಚಿವರ ಜೊತೆ ಸಮಾಲೋಚನೆ ನಡೆಸಿದ್ದಾರೆ.

ಜಮಖಂಡಿ ಮತ್ತು ಕಾಗವಾಡ ಶಾಸಕರಾದ ಆನಂದ ಸಿದ್ದು ನ್ಯಾಮಗೌಡ ಹಾಗೂ ಶ್ರೀಮಂತ ಪಾಟೀಲ ಮುಂಬೈಗೆ ತೆರಳಿ ಮಹಾರಾಷ್ಟ್ರದ ನೀರಾವರಿ ಸಚಿವರಾದ ಗಿರೀಶ್ ಮಹಾಜನ್​ ಅವರನ್ನು ಭೇಟಿಯಾಗಿ, ಕೃಷ್ಣಾ ತೀರದ ಜನರಿಗೆ ಇರುವ ನೀರಿನ ಅಭಾವನ್ನು ವಿವರಿಸಿದ್ದಾರೆ. ಕೋಯ್ನಾ ಜಲಾಶಯದಿಂದ 2 ಟಿಎಂಸಿ ನೀರನ್ನು ಕೃಷ್ಣಾ ನದಿಗೆ ನೀರು ಹರಿಸಬೇಕೆಂದು ಮನವಿ ಮಾಡಿದ್ದಾರೆ.

ಮಹಾರಾಷ್ಟ್ರದ ನೀರಾವರಿ ಸಚಿವರಿಂದ ಅತ್ಯಂತ ಉತ್ತಮ ಪ್ರತಿಕ್ರಿಯೆ ದೊರಕಿದ್ದು, ನೀರು ಬಿಡಲು ಸಮ್ಮತಿ ಸೂಚಿಸಿದ್ದಾರೆ ಎಂದು ಜಮಖಂಡಿ ಶಾಸಕರು ಈಟಿವಿ ಭಾರತಕ್ಕೆ ತಿಳಿಸಿದರು.

Intro:ಕೃಷ್ಣಾ ನದಿಗೆ ನೀರು ಬಿಡುವಂತೆ ಮಹಾರಾಷ್ಟ್ರಕ್ಕೆ ತೆರಳಿದ ಕಾಂಗ್ರೆಸ್ ಶಾಸಕರು
Body:ಚಿಕ್ಕೋಡಿ :

ಜಮಖಂಡಿ ಮತ್ತು ಕಾಗವಾಡ ಶಾಸಕರಾದ ಆನಂದ ಸಿದ್ದು ನ್ಯಾಮಗೌಡ ಹಾಗೂ ಶ್ರೀಮಂತ ಪಾಟೀಲ ಮುಂಬೈಗೆ ತೆರಳಿ ಮಹಾರಾಷ್ಟ್ರದ ನೀರಾವರಿ ಸಚಿವರಾದ ಗಿರೀಶ್ ಮಹಾಜನ ಅವರನ್ನು ಭೇಟಿಯಾಗಿ ಕೃಷ್ಣಾ ತೀರದ ಜನರಿಗೆ ಇರುವ ನೀರಿನ ಅಭಾವನ್ನು ವಿವರಿಸಿ ಕೋಯ್ನಾ ಜಲಾಶಯದಿಂದ 2 ಟಿಎಂಸಿ ನೀರನ್ನು ಕೃಷ್ಣಾ ನದಿಗೆ ಹರಿಸಬೇಕೆಂದು ಮನವಿ ಮಾಡಿದ್ದಾರೆ.

ಮಹಾರಾಷ್ಟ್ರದ ನೀರಾವರಿ ಸಚಿವರಿಂದ ಅತ್ಯಂತ ಉತ್ತಮ ಪ್ರತಿಕ್ರಿಯೆ ದೊರಕಿದ್ದು ನೀರು ಬಿಡಲು ಸಮ್ಮತಿ ನೀಡಿದ್ದಾರೆ ಎಂದು ಜಮಖಂಡಿ ಶಾಸಕರು ಈಟಿವಿ ಭಾರತಗೆ ಪ್ರತಿಕ್ರಿಯಿಸಿದ್ದಾರೆ.



Conclusion:ಸಂಜಯ ಕೌಲಗಿ
ಚಿಕ್ಕೋಡಿ
Last Updated : May 3, 2019, 5:49 PM IST

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.