ETV Bharat / city

ಅಥಣಿ ರಸ್ತೆ ಅಗಲೀಕರಣಕ್ಕೆ ಫಾಸಿ ಕಟ್ಟೆಗೆ ಘಾಸಿ: ಇತಿಹಾಸ ಪ್ರಿಯರ ಆಕ್ರೋಶ - ಐತಿಹಾಸಿಕ ಪಾಸಿಕಟ್ಟೆ ನಾಶ ನ್ಯೂಸ್​

ಇತ್ತೀಚಿಗೆ 150 ಕೋಟಿ ರೂ. ವೆಚ್ಚದಲ್ಲಿ ಜತ್ತ-ಜಾಂಬೋಟಿ ರಾಜ್ಯ ಹೆದ್ದಾರಿಯಡಿ ಅಥಣಿ ಪಟ್ಟಣದಲ್ಲಿ ರಸ್ತೆ ಅಗಲೀಕರಣ ಮಾಡುವಾಗ ಐತಿಹಾಸಿಕ ಫಾಸಿಕಟ್ಟೆಯೊಂದು ಒಡೆದು ಹೋಗಿದ್ದು, ಇದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

Historic pasikatte destroyed
ಐತಿಹಾಸಿಕ ಪಾಸಿಕಟ್ಟೆ
author img

By

Published : Jan 12, 2020, 5:11 PM IST

ಅಥಣಿ: ಇತ್ತೀಚಿಗೆ 150 ಕೋಟಿ ರೂ. ವೆಚ್ಚದಲ್ಲಿ ಜತ್ತ-ಜಾಂಬೋಟಿ ರಾಜ್ಯ ಹೆದ್ದಾರಿಯಡಿ ಅಥಣಿ ಪಟ್ಟಣದಲ್ಲಿ ರಸ್ತೆ ಅಗಲೀಕರಣ ಮಾಡುವಾಗ ಐತಿಹಾಸಿಕ ಫಾಸಿಕಟ್ಟೆಯೊಂದು ಒಡೆದು ಹೋಗಿದ್ದು, ಇದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

ರಸ್ತೆ ಅಗಲೀಕರಣ ಮಾಡುವಾಗ ಐತಿಹಾಸಿಕ ಪಾಸಿಕಟ್ಟೆಯೊಂದು ಒಡೆದು ಹೋಗಿದೆ

ಅಥಣಿ ಇತಿಹಾಸವನ್ನು ತೆರದು ನೋಡಿದಾಗ ತಹಶೀಲ್ದಾರ್​ ಕಚೇರಿ ಹಾಗೂ ಸರ್ಕಾರಿ ಆಸ್ಪತ್ರೆಯ ಮಧ್ಯ ಭಾಗದಲ್ಲಿ ಫಾಸಿಕಟ್ಟೆಯನ್ನು ನಿರ್ಮಿಸಲಾಗಿತ್ತು. ಅಂದ್ರೆ (ಗಲ್ಲು ಶಿಕ್ಷೆ ನೀಡುವ ಸ್ಥಳ) ಇದಕ್ಕೆ ಫಾಸಿಕಟ್ಟೆ ಎಂದು ಕರೆಯುವುದು ರೂಢಿ. ಆದ್ರೆ ಈ ಐತಿಹಾಸಿಕ ಫಾಸಿಕಟ್ಟೆ ರಸ್ತೆ ಅಗಲೀಕರಣ ಮಾಡುವಾಗ ಒಡೆದು ಹೋಗಿದ್ದು, ಸ್ಥಳೀಯರ ಕೋಪಕ್ಕೆ ಕಾರಣವಾಗಿದೆ.

ಇತಿಹಾಸವನ್ನು ಮುಂದಿನ ಪೀಳಿಗೆಗೆ ತಿಳಿಸಿಕೊಡುವುದು ನಮ್ಮ ಕರ್ತವ್ಯ. ಆದ್ರೆ ಕೆಲವರ ನಿರ್ಲಕ್ಷ್ಯತನದಿಂದಾಗಿ ಈ ಘಟನೆ ನಡೆದಿದ್ದು, ಇನ್ನಾದರೂ ಅಧಿಕಾರಿಗಳು ಎಚ್ಚೆತ್ತುಕೊಂಡು ಉಳಿದ ಇತಿಹಾಸವನ್ನು ರಕ್ಷಿಸಬೇಕಿದೆ.

ಅಥಣಿ: ಇತ್ತೀಚಿಗೆ 150 ಕೋಟಿ ರೂ. ವೆಚ್ಚದಲ್ಲಿ ಜತ್ತ-ಜಾಂಬೋಟಿ ರಾಜ್ಯ ಹೆದ್ದಾರಿಯಡಿ ಅಥಣಿ ಪಟ್ಟಣದಲ್ಲಿ ರಸ್ತೆ ಅಗಲೀಕರಣ ಮಾಡುವಾಗ ಐತಿಹಾಸಿಕ ಫಾಸಿಕಟ್ಟೆಯೊಂದು ಒಡೆದು ಹೋಗಿದ್ದು, ಇದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

ರಸ್ತೆ ಅಗಲೀಕರಣ ಮಾಡುವಾಗ ಐತಿಹಾಸಿಕ ಪಾಸಿಕಟ್ಟೆಯೊಂದು ಒಡೆದು ಹೋಗಿದೆ

ಅಥಣಿ ಇತಿಹಾಸವನ್ನು ತೆರದು ನೋಡಿದಾಗ ತಹಶೀಲ್ದಾರ್​ ಕಚೇರಿ ಹಾಗೂ ಸರ್ಕಾರಿ ಆಸ್ಪತ್ರೆಯ ಮಧ್ಯ ಭಾಗದಲ್ಲಿ ಫಾಸಿಕಟ್ಟೆಯನ್ನು ನಿರ್ಮಿಸಲಾಗಿತ್ತು. ಅಂದ್ರೆ (ಗಲ್ಲು ಶಿಕ್ಷೆ ನೀಡುವ ಸ್ಥಳ) ಇದಕ್ಕೆ ಫಾಸಿಕಟ್ಟೆ ಎಂದು ಕರೆಯುವುದು ರೂಢಿ. ಆದ್ರೆ ಈ ಐತಿಹಾಸಿಕ ಫಾಸಿಕಟ್ಟೆ ರಸ್ತೆ ಅಗಲೀಕರಣ ಮಾಡುವಾಗ ಒಡೆದು ಹೋಗಿದ್ದು, ಸ್ಥಳೀಯರ ಕೋಪಕ್ಕೆ ಕಾರಣವಾಗಿದೆ.

ಇತಿಹಾಸವನ್ನು ಮುಂದಿನ ಪೀಳಿಗೆಗೆ ತಿಳಿಸಿಕೊಡುವುದು ನಮ್ಮ ಕರ್ತವ್ಯ. ಆದ್ರೆ ಕೆಲವರ ನಿರ್ಲಕ್ಷ್ಯತನದಿಂದಾಗಿ ಈ ಘಟನೆ ನಡೆದಿದ್ದು, ಇನ್ನಾದರೂ ಅಧಿಕಾರಿಗಳು ಎಚ್ಚೆತ್ತುಕೊಂಡು ಉಳಿದ ಇತಿಹಾಸವನ್ನು ರಕ್ಷಿಸಬೇಕಿದೆ.

Intro:ಅಥಣಿ ಮಧ್ಯಭಾಗ ಜತ್ ಜಾಬೊಂಟ್ ರಸ್ತೆ ಅಗಲೀಕರಣ ಪಾಶಿಕಟ್ಟೆ ತೆರವು, ಇತಿಹಾಸ ಪುಟ ಸೇರಿದ ಬ್ರಿಟಿಷ್ ಸರ್ಕಾರದ ಗಲ್ಲು ಶಿಕ್ಷೆ ನಿಡುವ ಪಾಶಿಕಟ್ಟೆ....Body:
ಅಥಣಿ ವರದಿ:
ಫಾರ್ಮೇಟ್_AV
ಸ್ಥಳ_ಅಥಣಿ
ಸ್ಲಗ್_ಇತಿಹಾಸ ಪುಟ ಸೇರಿದ ಪಾಶಿಕಟ್ಟಿ (ಗಲ್ಲು ಶಿಕ್ಷೆಯ ಕಟ್ಟೆ).

Anchor
- ಅಥಣಿ ಇತಿಹಾಸವನ್ನು ತೆರದುನೋಡಿದಾಗ ೧೮೩೦ ರಲ್ಲಿ ಅಥಣಿ ನಗರದಲ್ಲಿ ಅಂಚೆ ಕಚೇರಿ, ಪುರಸಭೆ, ತಹಸಿಲ್ದಾರ ಕಚೇರಿ, ರಬ್ ರಜೀಸ್ಟಾçರ ಕಚೇರಿ. ಸರಕಾರಿ ಆಸ್ಪತ್ರೆ ಇವೆಲ್ಲ ಇಲಾಖೆಗಳು ಏಕ ಕಾಲಕ್ಕೆ ಆರಂಭವಾಗಿದೆ. ಅದರಂತೆ ೧೮೬೧ ರಲ್ಲಿ ನ್ಯಾಯಲಯವೂ ಕೂಡ ಆರಂಭವಾಗಿದೆ. ಇದರಿಂದ ಅಥಣಿ ನಗರಕ್ಕೆ ಒಂದು ದೊಡ್ಡ ಇತಿಹಾಸ ಸಹ ಇದೆ. ಇನ್ನೋಂದು ವಿಶೇಷ ಏನಂದರೆ ಈ ಎಲ್ಲ ಕಚೇರಿ ಮತ್ತು ಸರಕಾರಿ ದವಾಖಾನೆ ಒಂದೆ ಸುತ್ತನಲ್ಲಿ(ಸಹರದ್ದು) ಇರುವದು ಇನ್ನೂಂದು ಇತಿಹಾಸವಾಗಿದೆ. ಆಗ ಅಥಣಿ ಯು ಮುಂಬೈ ಪ್ರಾಂತಕ್ಕೆ ಸೇರಿದ ಪ್ರದೇಶ ಆಗಿತ್ತು.
ಇಲ್ಲಿ ಇನ್ನೂಂದು ವಿಶೇಷತೆ ಏನಂದರೆ ತಹಸಿಲ್ದಾರ ಕಚೇರಿ ಹಾಗೂ ಸರಕಾರಿ ಆಸ್ಪತ್ರೆ ಮಧ್ಯದ ಸ್ಥಳದಲ್ಲಿ ಫಾಸಿಕಟ್ಟೆ ಇತ್ತು ಅಂದರೆ (ಗಲ್ಲು ಶಿಕ್ಷೆ ನೀಡುವ ಸ್ಥಳ) ಇಗಲಾದರು ಅದಕ್ಕೆ ಫಾಸಿಕಟ್ಟೆ ಎಂದೆ ಎಲ್ಲರೂ ಕರೆಯುವುದು ರೂಢಿಯಲ್ಲಿದೆ, ಸ್ವಾತಂತ್ರö್ಯ ಸಿಗುವ ಪೂರ್ವದಲ್ಲಿ ಸಾಂಗಲಿ ಮತ್ತು ಜತ್ತ ಅಥಣಿ ಸುತ್ತಮುತ್ತ ಇರುವ ಸ್ಥಳಗಳಲ್ಲಿ ಹಾಗೂ ನೆರೆಯ ಮಹಾರಾಷ್ಟದ ನ್ಯಾಯಾಲಯದಲ್ಲಿ ಗಲ್ಲು ಶಿಕ್ಷೆಗೆ ಗುರಿಯಾದ ಆರೋಪಿಗಳನ್ನ ಅಥಣಿಯ ಈ ಫಾಸಿಕ್ಟಟೆಗೆ ತಂದು ಇದೆ ಕಟ್ಟೆಯ ಮೇಲೆ ಗಲ್ಲಿಗೆ ಏರಿಸುತಿದ್ದರು, ಸ್ವಾತಂತ್ರ ನಂತರ ಅಥಣಿ ಫಾಸಿಕಟ್ಟೆಯಲ್ಲಿ ಪಾಸಿ ನೀಡುವುದನ್ನ ನಿಲ್ಲಿಸಿ ಆಯಾ ಸ್ಥಳದಲ್ಲೇ ಗಲ್ಲಿಗೆರಿಸುವ ಕಾರ್ಯಗಳು ನಡೆದವು ಆದರೆ ಇದೀಗ ಈ ಇತಿಹಾಸ ಪ್ರಸಿದ್ದ ಫಾಸಿಕಟ್ಟೆ ಆ ಸ್ಥಳದಲ್ಲಿ ಇಲ್ಲವಾಗಿರುವುದು ನಮ್ಮ ನಿರ್ಲಕ್ಷಕ್ಕೆ ಹಿಡಿದ ದುರಂತವಾಗಿದೆ.

ಬೆಂಗಳೂರಿನ ಫ್ರೀಡಂ ಪಾರ್ಕ ಹೇಗೆ ಹೋರಾಟಕ್ಕೆ ಮೀಸಲಿರುವ ಸ್ಥಳವೋ ಹಾಗೆ ಅಥಣಿ ಯಲ್ಲಿ ಈ ಸ್ಥಳವನ್ನು ಕೆಲವು ಹೋರಾಟಕ್ಕೆ ನಿಯೋಜನೆಗೊಂಡಿತ್ತು ತದನಂತರ ಈ ಸ್ಥಳದಲ್ಲಿ ಪ್ರತಿಭಟನೆ ಮಾಡಿದಾಗ ಎಲ್ಲಾ ಪತ್ರಿಕೆಗಳಲ್ಲೂ ಪ್ರತಿಭಟನೆ ಕೇಂದ್ರ ಸ್ಥಳ ಅಥವಾ ಪಾಶಿಕಟ್ಟಿ ಎಂದೆ ಪ್ರಕಟವಾಗುತಿತ್ತು. ಆದರೆ ಇತ್ತೀಚಿಗೆ ೧೫೦ ಕೋಟಿ ರೂ ವೆಚ್ಚದಲ್ಲಿ ಜತ್ತ-ಜಾಂಬೋಟಿ ರಾಜ್ಯ ಹೆದ್ದಾರಿ ಅಥಣಿ ಪಟ್ಟಣದಲ್ಲಿ ಅಗಲಿಕರಣ ಮಾಡುವಾಗ ಈ ಐತಿಹಾಸಿಕ ಪಾಸಿಕಟ್ಟೆ ಒಡೆದು ಹೋಗಿದೆ. ಇದರಿಂದ ಅಂದಿನ ಪಾಶಿಕಟ್ಟೆ(ಗಲ್ಲು ಶಿಕ್ಷೆ ನೀಡುವ ಸ್ಥಳ) ಇಂದು ಇತಿಹಾಸ ಪುಟಗಳಲ್ಲಿ ಲೀನವಾಗಿದೆ. ಮುಂದಿನ ಪೀಳಿಗೆಗೆ ನಾವು ನಮ್ಮ ಅಥಣಿಯ ಇತಿಹಾಸವನ್ನು ಹೇಳುವಾಗ ಈ ಸ್ಥಳದಲ್ಲಿ ಪಾಸಿಕಟ್ಟೆ ಇತ್ತು ಎಂದು ಪೊಟೊ ತೋರಿಸಿ ಹೇಳುವ ಪ್ರಸಂಗ ಒಂದು ಎದುರಾಗಿದ್ದು ಮಾತ್ರ ನಮ್ಮ ಈ ಪೀಳಿಗೆಯ ದುರಂತವಾಗಿದೆ ನಮ್ಮ ಎಲ್ಲ ಸಾರ್ವಜನಿಕರ ಹಾಗೂ ನಾಯಕರುಗಳ ನಿರ್ಲಕ್ಷತನದಿಂದಾಗಿ ಇಂದು ಇತಿಹಾಸ ಪ್ರಸಿದ್ದ ಈ ಸ್ಥಳ ಹಾಳಾಗಿ ಒಡೆದು ಹೋಗಿದ್ದು ಇನ್ನು ಮುಂದಾದರೂ ನಾವುಗಳು ಎಚ್ಚೆತ್ತುಕೊಂಡು ಉಳಿದ ಕಛೇರಿಗಳನ್ನಾದರೂ ಉಳಿಸಿಕೊಂಡು ಇತಿಹಾಸವನ್ನು ರಕ್ಷಿಸಬೇಕಾಗಿದೆ. ಈ ಟಿವಿ ಭಾರತ ಅಥಣಿ

Conclusion:ಅಥಣಿ
ETV Bharat Logo

Copyright © 2025 Ushodaya Enterprises Pvt. Ltd., All Rights Reserved.