ETV Bharat / city

ಕಾಗವಾಡ ಉಪಚುನಾವಣೆ: ಬೆಂಗಳೂರಿಗೆ ದೌಡಾಯಿಸಿದ ಶ್ರೀಮಂತ್​ ಪಾಟೀಲ್​ - Srimant Patil

ರಾಜ್ಯದ 15 ವಿಧಾನಸಭೆ ಕ್ಷೇತ್ರಗಳಲ್ಲಿ ಉಪಚುನಾವಣೆ ಘೋಷಣೆ ಆಗುತ್ತಿದ್ದಂತೆ ಅನರ್ಹ ಶಾಸಕ ಶ್ರೀಮಂತ್​ ‌ಪಾಟೀಲ್​ ಬೆಂಗಳೂರಿಗೆ ‌ದೌಡಾಯಿಸಿದ್ದು, ಅನರ್ಹ ಶಾಸಕರೆಲ್ಲರೂ ಬೆಂಗಳೂರಿನಲ್ಲಿ ಸಭೆ ಸೇರುವ ನಿರೀಕ್ಷೆ ಇದೆ ಎನ್ನಲಾಗಿದೆ.

ಬೆಂಗಳೂರಿಗೆ ತೆರಳಿದ ಶ್ರೀಮಂತ್​ ಪಾಟೀಲ್​
author img

By

Published : Sep 21, 2019, 7:14 PM IST

ಬೆಳಗಾವಿ: ರಾಜ್ಯದ 15 ವಿಧಾನಸಭೆ ಕ್ಷೇತ್ರಗಳಲ್ಲಿ ಉಪಚುನಾವಣೆ ಘೋಷಣೆ ಆಗುತ್ತಿದ್ದಂತೆ ಅನರ್ಹ ಶಾಸಕ ಶ್ರೀಮಂತ್​ ‌ಪಾಟೀಲ್​ ಬೆಂಗಳೂರಿಗೆ ‌ದೌಡಾಯಿಸಿದ್ದಾರೆ.

ಬೆಂಗಳೂರಿಗೆ ತೆರಳಿದ ಶ್ರೀಮಂತ್​ ಪಾಟೀಲ್​

ಬೆಳಗಾವಿ ಸಾಂಬ್ರಾ ವಿಮಾನ ನಿಲ್ದಾಣಕ್ಕೆ ಆಗಮಿಸಿ ನಂತರ ಇಂಡಿಗೋ ಏರ್​ಲೈನ್ಸ್ ವಿಮಾನದ ಮೂಲಕ ಬೆಂಗಳೂರಿನತ್ತ ಪ್ರಯಾಣ ಬೆಳೆಸಿದರು. ಪಾಟೀಲ್​ ಬೆಳಗ್ಗೆಯಿಂದ ಮಧ್ಯಾಹ್ನದವರೆಗೆ ಕಾಗವಾಡ ಕ್ಷೇತ್ರದಲ್ಲಿಯೇ ಇದ್ದರು. ಉಪಚುನಾವಣೆ ‌ದಿನಾಂಕ ಘೋಷಣೆ ಆಗುತ್ತಿದ್ದಂತೆ ಬೆಂಗಳೂರಿಗೆ ‌ಪ್ರಯಾಣ ಬೆಳೆಸಿದರು.

ಶ್ರೀಮಂತ್​ ‌ಪಾಟೀಲ್​ ದಿಢೀರ್​ ಬೆಂಗಳೂರಿಗೆ ಪ್ರಯಾಣ ಬೆಳಸಿರುವುದುನ್ನು ಗಮನಿಸಿದರೆ ಅನರ್ಹ ಶಾಸಕರೆಲ್ಲರೂ ಬೆಂಗಳೂರಿನಲ್ಲಿ ಸಭೆ ಸೇರುವ ನಿರೀಕ್ಷೆ ಇದೆ ಎನ್ನಲಾಗಿದೆ.

ಬೆಳಗಾವಿ: ರಾಜ್ಯದ 15 ವಿಧಾನಸಭೆ ಕ್ಷೇತ್ರಗಳಲ್ಲಿ ಉಪಚುನಾವಣೆ ಘೋಷಣೆ ಆಗುತ್ತಿದ್ದಂತೆ ಅನರ್ಹ ಶಾಸಕ ಶ್ರೀಮಂತ್​ ‌ಪಾಟೀಲ್​ ಬೆಂಗಳೂರಿಗೆ ‌ದೌಡಾಯಿಸಿದ್ದಾರೆ.

ಬೆಂಗಳೂರಿಗೆ ತೆರಳಿದ ಶ್ರೀಮಂತ್​ ಪಾಟೀಲ್​

ಬೆಳಗಾವಿ ಸಾಂಬ್ರಾ ವಿಮಾನ ನಿಲ್ದಾಣಕ್ಕೆ ಆಗಮಿಸಿ ನಂತರ ಇಂಡಿಗೋ ಏರ್​ಲೈನ್ಸ್ ವಿಮಾನದ ಮೂಲಕ ಬೆಂಗಳೂರಿನತ್ತ ಪ್ರಯಾಣ ಬೆಳೆಸಿದರು. ಪಾಟೀಲ್​ ಬೆಳಗ್ಗೆಯಿಂದ ಮಧ್ಯಾಹ್ನದವರೆಗೆ ಕಾಗವಾಡ ಕ್ಷೇತ್ರದಲ್ಲಿಯೇ ಇದ್ದರು. ಉಪಚುನಾವಣೆ ‌ದಿನಾಂಕ ಘೋಷಣೆ ಆಗುತ್ತಿದ್ದಂತೆ ಬೆಂಗಳೂರಿಗೆ ‌ಪ್ರಯಾಣ ಬೆಳೆಸಿದರು.

ಶ್ರೀಮಂತ್​ ‌ಪಾಟೀಲ್​ ದಿಢೀರ್​ ಬೆಂಗಳೂರಿಗೆ ಪ್ರಯಾಣ ಬೆಳಸಿರುವುದುನ್ನು ಗಮನಿಸಿದರೆ ಅನರ್ಹ ಶಾಸಕರೆಲ್ಲರೂ ಬೆಂಗಳೂರಿನಲ್ಲಿ ಸಭೆ ಸೇರುವ ನಿರೀಕ್ಷೆ ಇದೆ ಎನ್ನಲಾಗಿದೆ.

Intro:ಕಾಗವಾಡ ಕ್ಷೇತ್ರದ ಉಪಚುನಾವಣೆ ಘೋಷಣೆ; ಶ್ರೀಮಂತ ಪಾಟೀಲ ಬೆಂಗಳೂರಿಗೆ ದೌಡು

ಬೆಳಗಾವಿ:
ರಾಜ್ಯದ ೧೫ ವಿಧಾನಸಭೆ ಕ್ಷೇತ್ರಗಳಲ್ಲಿ ಉಪಚುನಾವಣೆ ಘೋಷಣೆ ಆಗುತ್ತಿದ್ದಂತೆ ಅನರ್ಹ ಶಾಸಕ ಶ್ರೀಮಂತ ‌ಪಾಟೀಲ ಬೆಂಗಳೂರಿಗೆ ‌ದೌಡಾಯಿಸಿದ್ದಾರೆ.
ಬೆಳಗಾವಿ ಸಾಂಬ್ರಾ ವಿಮಾನ ನಿಲ್ದಾಣದ ಮೂಲಕ ಶ್ರೀಮಂತ ‌ಪಾಟೀಲ ಬೆಂಗಳೂರಿಗೆ ತೆರಳಿದರು. ಸಂಜೆ. ೪.೪೫ ಕ್ಕೆ ಇಂಡಿಗೋ ಏರ್ ಲೈನ್ಸ್ ವಿಮಾನದ ಮೂಲಕ ಶ್ರೀಮಂತ ಪಾಟೀಲ ಬೆಂಗಳೂರಿನತ್ತ ಪ್ರಯಾಣ ಬೆಳೆಸಿದರು.
ಅನರ್ಹ ಶಾಸಕ ಶ್ರೀಮಂತ‌ ಪಾಟೀಲ ಬೆಳಗ್ಗೆಯಿಂದ ಮಧ್ಯಾಹ್ನದವರೆಗೆ ಕಾಗವಾಡ ಕ್ಷೇತ್ರದಲ್ಲಿದ್ದರು. ಉಪಚುನಾವಣೆ ‌ದಿನಾಂಕ ಘೋಷಣೆ ಆಗುತ್ತಿದ್ದಂತೆ ಬೆಂಗಳೂರಿಗೆ ‌ಪ್ರಯಾಣ ಬೆಳೆಸಿದರು. ಅನರ್ಹ ಶಾಸಕರೆಲ್ಲರೂ ಬೆಂಗಳೂರಿನಲ್ಲಿ ಸಭೆ ಸೇರುವ ನಿರೀಕ್ಷೆ ಇದೆ. ಸಭೆಯಲ್ಲಿ ‌ಭಾಗವಹಿಸಲು‌ ಶ್ರೀಮಂತ ಪಾಟೀಲ ಬೆಂಗಳೂರಿಗೆ ಪ್ರಯಾಣ ಬೆಳೆಸಿದರು.
ಕಳೆದ ವಿಧಾನಸಭೆ ಚುನಾವಣೆಯಲ್ಲಿ ಕಾಗವಾಡ ಕ್ಷೇತ್ರದಿಂದ‌‌ ಶ್ರೀಮಂತ ಪಾಟೀಲ ಚೊಚ್ಚಲ ಬಾರಿ ಶಾಸಕರಾಗಿದ್ದರು.
---
KN_BGM_04_21_Srimanth_Patil_Bengalurige_Doudu_7201786

Body:ಕಾಗವಾಡ ಕ್ಷೇತ್ರದ ಉಪಚುನಾವಣೆ ಘೋಷಣೆ; ಶ್ರೀಮಂತ ಪಾಟೀಲ ಬೆಂಗಳೂರಿಗೆ ದೌಡು

ಬೆಳಗಾವಿ:
ರಾಜ್ಯದ ೧೫ ವಿಧಾನಸಭೆ ಕ್ಷೇತ್ರಗಳಲ್ಲಿ ಉಪಚುನಾವಣೆ ಘೋಷಣೆ ಆಗುತ್ತಿದ್ದಂತೆ ಅನರ್ಹ ಶಾಸಕ ಶ್ರೀಮಂತ ‌ಪಾಟೀಲ ಬೆಂಗಳೂರಿಗೆ ‌ದೌಡಾಯಿಸಿದ್ದಾರೆ.
ಬೆಳಗಾವಿ ಸಾಂಬ್ರಾ ವಿಮಾನ ನಿಲ್ದಾಣದ ಮೂಲಕ ಶ್ರೀಮಂತ ‌ಪಾಟೀಲ ಬೆಂಗಳೂರಿಗೆ ತೆರಳಿದರು. ಸಂಜೆ. ೪.೪೫ ಕ್ಕೆ ಇಂಡಿಗೋ ಏರ್ ಲೈನ್ಸ್ ವಿಮಾನದ ಮೂಲಕ ಶ್ರೀಮಂತ ಪಾಟೀಲ ಬೆಂಗಳೂರಿನತ್ತ ಪ್ರಯಾಣ ಬೆಳೆಸಿದರು.
ಅನರ್ಹ ಶಾಸಕ ಶ್ರೀಮಂತ‌ ಪಾಟೀಲ ಬೆಳಗ್ಗೆಯಿಂದ ಮಧ್ಯಾಹ್ನದವರೆಗೆ ಕಾಗವಾಡ ಕ್ಷೇತ್ರದಲ್ಲಿದ್ದರು. ಉಪಚುನಾವಣೆ ‌ದಿನಾಂಕ ಘೋಷಣೆ ಆಗುತ್ತಿದ್ದಂತೆ ಬೆಂಗಳೂರಿಗೆ ‌ಪ್ರಯಾಣ ಬೆಳೆಸಿದರು. ಅನರ್ಹ ಶಾಸಕರೆಲ್ಲರೂ ಬೆಂಗಳೂರಿನಲ್ಲಿ ಸಭೆ ಸೇರುವ ನಿರೀಕ್ಷೆ ಇದೆ. ಸಭೆಯಲ್ಲಿ ‌ಭಾಗವಹಿಸಲು‌ ಶ್ರೀಮಂತ ಪಾಟೀಲ ಬೆಂಗಳೂರಿಗೆ ಪ್ರಯಾಣ ಬೆಳೆಸಿದರು.
ಕಳೆದ ವಿಧಾನಸಭೆ ಚುನಾವಣೆಯಲ್ಲಿ ಕಾಗವಾಡ ಕ್ಷೇತ್ರದಿಂದ‌‌ ಶ್ರೀಮಂತ ಪಾಟೀಲ ಚೊಚ್ಚಲ ಬಾರಿ ಶಾಸಕರಾಗಿದ್ದರು.
---
KN_BGM_04_21_Srimanth_Patil_Bengalurige_Doudu_7201786

Conclusion:ಕಾಗವಾಡ ಕ್ಷೇತ್ರದ ಉಪಚುನಾವಣೆ ಘೋಷಣೆ; ಶ್ರೀಮಂತ ಪಾಟೀಲ ಬೆಂಗಳೂರಿಗೆ ದೌಡು

ಬೆಳಗಾವಿ:
ರಾಜ್ಯದ ೧೫ ವಿಧಾನಸಭೆ ಕ್ಷೇತ್ರಗಳಲ್ಲಿ ಉಪಚುನಾವಣೆ ಘೋಷಣೆ ಆಗುತ್ತಿದ್ದಂತೆ ಅನರ್ಹ ಶಾಸಕ ಶ್ರೀಮಂತ ‌ಪಾಟೀಲ ಬೆಂಗಳೂರಿಗೆ ‌ದೌಡಾಯಿಸಿದ್ದಾರೆ.
ಬೆಳಗಾವಿ ಸಾಂಬ್ರಾ ವಿಮಾನ ನಿಲ್ದಾಣದ ಮೂಲಕ ಶ್ರೀಮಂತ ‌ಪಾಟೀಲ ಬೆಂಗಳೂರಿಗೆ ತೆರಳಿದರು. ಸಂಜೆ. ೪.೪೫ ಕ್ಕೆ ಇಂಡಿಗೋ ಏರ್ ಲೈನ್ಸ್ ವಿಮಾನದ ಮೂಲಕ ಶ್ರೀಮಂತ ಪಾಟೀಲ ಬೆಂಗಳೂರಿನತ್ತ ಪ್ರಯಾಣ ಬೆಳೆಸಿದರು.
ಅನರ್ಹ ಶಾಸಕ ಶ್ರೀಮಂತ‌ ಪಾಟೀಲ ಬೆಳಗ್ಗೆಯಿಂದ ಮಧ್ಯಾಹ್ನದವರೆಗೆ ಕಾಗವಾಡ ಕ್ಷೇತ್ರದಲ್ಲಿದ್ದರು. ಉಪಚುನಾವಣೆ ‌ದಿನಾಂಕ ಘೋಷಣೆ ಆಗುತ್ತಿದ್ದಂತೆ ಬೆಂಗಳೂರಿಗೆ ‌ಪ್ರಯಾಣ ಬೆಳೆಸಿದರು. ಅನರ್ಹ ಶಾಸಕರೆಲ್ಲರೂ ಬೆಂಗಳೂರಿನಲ್ಲಿ ಸಭೆ ಸೇರುವ ನಿರೀಕ್ಷೆ ಇದೆ. ಸಭೆಯಲ್ಲಿ ‌ಭಾಗವಹಿಸಲು‌ ಶ್ರೀಮಂತ ಪಾಟೀಲ ಬೆಂಗಳೂರಿಗೆ ಪ್ರಯಾಣ ಬೆಳೆಸಿದರು.
ಕಳೆದ ವಿಧಾನಸಭೆ ಚುನಾವಣೆಯಲ್ಲಿ ಕಾಗವಾಡ ಕ್ಷೇತ್ರದಿಂದ‌‌ ಶ್ರೀಮಂತ ಪಾಟೀಲ ಚೊಚ್ಚಲ ಬಾರಿ ಶಾಸಕರಾಗಿದ್ದರು.
---
KN_BGM_04_21_Srimanth_Patil_Bengalurige_Doudu_7201786

ETV Bharat Logo

Copyright © 2025 Ushodaya Enterprises Pvt. Ltd., All Rights Reserved.