ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರ ಭಾಷಣದ ತುಣಕುಗಳನ್ನು ಉಲ್ಲೇಖಿಸಿದ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಅವರು, ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಪ್ರತಿ ಬ್ಯಾಂಕ್ ಖಾತೆಯಲ್ಲಿ 15 ಲಕ್ಷ ರೂ. ಮತ್ತು ಪ್ರತಿ ವರ್ಷ 2 ಕೋಟಿ ಉದ್ಯೋಗ ಸೃಷ್ಟಿ, ನನಗೆ 50 ದಿನಗಳ ಸಮಯ ನೀಡಿ, ಇಲ್ಲದಿದ್ದರೆ... 21 ದಿನಗಳಲ್ಲಿ ನಾವು ಕೊರೊನಾ ವಿರುದ್ಧದ ಯುದ್ಧವನ್ನು ಗೆಲ್ಲುತ್ತೇವೆ. ನಮ್ಮ ಭೂಪ್ರದೇಶಕ್ಕೆ ಯಾರೂ ಒಳನುಗ್ಗಿಲ್ಲ ಅಥವಾ ಯಾವುದೇ ಪ್ರದೇಶ ವಹಿಸಿಕೊಂಡಿಲ್ಲ ಎಂದಿದ್ದ ಪ್ರಧಾನಿ ಮೋದಿ ಭಾಷಣದ ಉಲ್ಲೇಖಗಳನ್ನು ತಮ್ಮ ಟ್ವಿಟರ್ನಲ್ಲಿ ಹಂಚಿಕೊಂಡು ರಾಹುಲ್ ಗಾಂಧಿ ವ್ಯಂಗ್ಯವಾಡಿದ್ದಾರೆ.
-
“15 lakh in every bank account & 2 crore jobs every year”
— Rahul Gandhi (@RahulGandhi) December 30, 2020 " class="align-text-top noRightClick twitterSection" data="
"Give me 50 days time, else..."
"We will win war against Corona in 21 days"
"Neither has anyone intruded into our territory nor took over any post”
Farmers don’t trust Modi ji due to his long history of ‘asatyagraha’.
">“15 lakh in every bank account & 2 crore jobs every year”
— Rahul Gandhi (@RahulGandhi) December 30, 2020
"Give me 50 days time, else..."
"We will win war against Corona in 21 days"
"Neither has anyone intruded into our territory nor took over any post”
Farmers don’t trust Modi ji due to his long history of ‘asatyagraha’.“15 lakh in every bank account & 2 crore jobs every year”
— Rahul Gandhi (@RahulGandhi) December 30, 2020
"Give me 50 days time, else..."
"We will win war against Corona in 21 days"
"Neither has anyone intruded into our territory nor took over any post”
Farmers don’t trust Modi ji due to his long history of ‘asatyagraha’.
ಮುಂದುವರಿದ ಅವರು, 'ಅಸತ್ಯಾಗ್ರಹದ ಸುದೀರ್ಘ ಇತಿಹಾಸ'ದಿಂದಾಗಿ ರೈತರು ಪ್ರಧಾನಿ ಮೋದಿ ಅವರನ್ನು ನಂಬುವುದಿಲ್ಲ ಎಂದೂ ಟೀಕಿಸಿದ್ದಾರೆ.
ಕೆಲವು ದಿನಗಳ ಹಿಂದೆಯಷ್ಟೇ ರಾಹುಲ್ ಗಾಂಧಿ ಅವರು ತಮ್ಮ ಪಕ್ಷದ ಹಿರಿಯ ನಾಯಕರ ನಿಯೋಗದೊಂದಿಗೆ ರಾಷ್ಟ್ರಪತಿ ರಾಮ್ನಾಥ್ ಕೋವಿಂದ್ ಅವರನ್ನು ಭೇಟಿ ಮಾಡಿದ್ದರು. ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಹೊಸ ಕೃಷಿ ಕಾನೂನುಗಳ ವಿರುದ್ಧ ರೈತರು ನಡೆಸುತ್ತಿರುವ ಪ್ರತಿಭಟನೆ ಒಂದು ತಿಂಗಳು ಕಳೆದಿರುವ ಬಗ್ಗೆ ಅವರು ರಾಷ್ಟ್ರಪತಿ ಮುಂದೆ ಪ್ರಸ್ತಾಪ ಮಾಡಿದ್ದರು.
ಇದನ್ನೂ ಓದಿ: ರಾಮ ಮಂದಿರದ ಬುನಾದಿಗೆ ಉತ್ತಮ ಮಾದರಿ ತಿಳಿಸಲು ಐಐಟಿಗೆ ಮನವಿ