ETV Bharat / business

ಯಾರಿಗೆ ಒಲಿಯಲಿದೆ ಹಣಕಾಸು ಖಾತೆ?CA ಗೋಯಲ್‌ ಮೇಲೆ ಮೋದಿಗೆ ಪ್ರೀತಿ

author img

By

Published : May 24, 2019, 7:55 PM IST

ಕಳೆದ ಬಾರಿ ರೈಲ್ವೇ ಖಾತೆ ನಿಭಾಯಿಸಿದ್ದು,ಅರುಣ್ ಜೇಟ್ಲಿ ಅನಾರೋಗ್ಯಪೀಡಿತರಾದಾಗ ಎರಡು ಬಾರಿ ಚಿಕಿತ್ಸೆಗೆ ತೆರಳಿದ ಸಂದರ್ಭದಲ್ಲೂ ತಾತ್ಕಾಲಿಕ ಹಣಕಾಸು ಸಚಿವರಾಗಿ ಕಾರ್ಯನಿರ್ವಹಿಸಿದ್ದರು. ಜೊತೆಗೆ ಜೇಟ್ಲಿ ಅನುಪಸ್ಥಿತಿಯಲ್ಲಿ ಕೇಂದ್ರ ಮಧ್ಯಂತರ ಬಜೆಟ್​ ಸಹ ಘೋಷಿಸಿದ್ದು ಗೋಯಲ್‌ ಹೆಗ್ಗಳಿಕೆಯಾಗಿದೆ.

ಪಿಯೂಷ್​ ಗೋಯಲ್

ನವದೆಹಲಿ: ದೇಶದ ಆರ್ಥಿಕತೆಯ ಬಹುದೊಡ್ಡ ಜವಾಬ್ದಾರಿ ಇರುವ ವಿತ್ತೀಯ ಖಾತೆ ಹೊಣೆಗಾರಿಕೆ ಪಿಯೂಷ್​ ಗೋಯಲ್​​ ಹೆಗಲಿಗೆ ಬೀಳಲಿದೆ ಎಂದು ಹೇಳಲಾಗುತ್ತಿದೆ.

ಕಳೆದ ಬಾರಿ ರೈಲ್ವೇ ಖಾತೆಯನ್ನು ನಿಭಾಯಿಸಿದ್ದು, ವಿತ್ತ ಸಚಿವ ಅರುಣ್ ಜೇಟ್ಲಿ ಅವರು ಅನಾರೋಗ್ಯ ಪೀಡಿತರಾಗಿದ್ದಾಗ 2 ಬಾರಿ ಚಿಕಿತ್ಸೆಗೆ ತೆರಳಿದ್ದಾಗಲೂ ಗೋಯಲ್ ತಾತ್ಕಾಲಿಕ ಹಣಕಾಸು ಸಚಿವರಾಗಿ ಕಾರ್ಯನಿರ್ವಹಿಸಿದ್ದರು. ಜೊತೆಗೆ ಜೇಟ್ಲಿ ಅನುಪಸ್ಥಿತಿಯಲ್ಲಿ ಕೇಂದ್ರದ ಮಧ್ಯಂತರ ಬಜೆಟ್​ ಸಹ ಘೋಷಿಸಿದ್ದು ಇವರ ಹೆಗ್ಗಳಿಕೆ.

ಮೂಲಗಳ ಪ್ರಕಾರ, ಅರುಣ್ ಜೇಟ್ಲಿ ಅವರು ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದು,ಮತ್ತೊಂದು ಅವಧಿಗೆ ಅವರು ಮೋದಿ ಕ್ಯಾಬಿನೆಟ್​ ಸೇರುತ್ತಿಲ್ಲ. ಹೀಗಾಗಿ, ಆರ್ಥಿಕತೆಯಂಥ ಗುರುತರ ಹೊಣೆಗಾರಿಕೆಯನ್ನು ಸಮರ್ಥ ಸಚಿವರ ಹೆಗಲಿಗೆ ಒಪ್ಪಿಸಲು ನೂತನ ಸರ್ಕಾರ ಚಿಂತಿಸುತ್ತಿದೆ ಎನ್ನಲಾಗುತ್ತಿದೆ.

ಎನ್​ಡಿಎ ಆಡಳಿತಾವಧಿಯ ಕೊನೆಯಲ್ಲಿ ನಿಧಾನಗತಿಯ ಆರ್ಥಿಕತೆ ಹಾಗೂ ವಿತ್ತೀಯ ತೀರ್ಮಾನಗಳಿಗೆ ಸಂಬಂಧಿಸಿದ ವರದಿಗಳು ಸರ್ಕಾರಕ್ಕೆ ಸಾಕಷ್ಟು ಮುಜುಗರ ತರಿಸಿದ್ದವು. ಇಂತಹ ಕಠಿಣ ಪರಿಸ್ಥಿತಿಯಲ್ಲಿ ಗೋಯಲ್​ ವಸ್ತುಸ್ಥಿತಿಯನ್ನು ಅರ್ಥೈಸಿಕೊಂಡು ಬಿಗಿಯಾದ ಬಜೆಟ್​ ಮಂಡಿಸಿದ್ದಾರೆ ಎಂದಿರುವ ಮೋದಿ, ಹೊಸಬರಿಗೆ ಅವಕಾಶ ನೀಡುವ ಬದಲು ಇವರನ್ನೇ ಮುಂದುವರಿಸುವ ಇಂಗಿತ ಹೊಂದಿದ್ದಾರೆ ಎಂದು ತಿಳಿದು ಬಂದಿದೆ.

ನವದೆಹಲಿ: ದೇಶದ ಆರ್ಥಿಕತೆಯ ಬಹುದೊಡ್ಡ ಜವಾಬ್ದಾರಿ ಇರುವ ವಿತ್ತೀಯ ಖಾತೆ ಹೊಣೆಗಾರಿಕೆ ಪಿಯೂಷ್​ ಗೋಯಲ್​​ ಹೆಗಲಿಗೆ ಬೀಳಲಿದೆ ಎಂದು ಹೇಳಲಾಗುತ್ತಿದೆ.

ಕಳೆದ ಬಾರಿ ರೈಲ್ವೇ ಖಾತೆಯನ್ನು ನಿಭಾಯಿಸಿದ್ದು, ವಿತ್ತ ಸಚಿವ ಅರುಣ್ ಜೇಟ್ಲಿ ಅವರು ಅನಾರೋಗ್ಯ ಪೀಡಿತರಾಗಿದ್ದಾಗ 2 ಬಾರಿ ಚಿಕಿತ್ಸೆಗೆ ತೆರಳಿದ್ದಾಗಲೂ ಗೋಯಲ್ ತಾತ್ಕಾಲಿಕ ಹಣಕಾಸು ಸಚಿವರಾಗಿ ಕಾರ್ಯನಿರ್ವಹಿಸಿದ್ದರು. ಜೊತೆಗೆ ಜೇಟ್ಲಿ ಅನುಪಸ್ಥಿತಿಯಲ್ಲಿ ಕೇಂದ್ರದ ಮಧ್ಯಂತರ ಬಜೆಟ್​ ಸಹ ಘೋಷಿಸಿದ್ದು ಇವರ ಹೆಗ್ಗಳಿಕೆ.

ಮೂಲಗಳ ಪ್ರಕಾರ, ಅರುಣ್ ಜೇಟ್ಲಿ ಅವರು ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದು,ಮತ್ತೊಂದು ಅವಧಿಗೆ ಅವರು ಮೋದಿ ಕ್ಯಾಬಿನೆಟ್​ ಸೇರುತ್ತಿಲ್ಲ. ಹೀಗಾಗಿ, ಆರ್ಥಿಕತೆಯಂಥ ಗುರುತರ ಹೊಣೆಗಾರಿಕೆಯನ್ನು ಸಮರ್ಥ ಸಚಿವರ ಹೆಗಲಿಗೆ ಒಪ್ಪಿಸಲು ನೂತನ ಸರ್ಕಾರ ಚಿಂತಿಸುತ್ತಿದೆ ಎನ್ನಲಾಗುತ್ತಿದೆ.

ಎನ್​ಡಿಎ ಆಡಳಿತಾವಧಿಯ ಕೊನೆಯಲ್ಲಿ ನಿಧಾನಗತಿಯ ಆರ್ಥಿಕತೆ ಹಾಗೂ ವಿತ್ತೀಯ ತೀರ್ಮಾನಗಳಿಗೆ ಸಂಬಂಧಿಸಿದ ವರದಿಗಳು ಸರ್ಕಾರಕ್ಕೆ ಸಾಕಷ್ಟು ಮುಜುಗರ ತರಿಸಿದ್ದವು. ಇಂತಹ ಕಠಿಣ ಪರಿಸ್ಥಿತಿಯಲ್ಲಿ ಗೋಯಲ್​ ವಸ್ತುಸ್ಥಿತಿಯನ್ನು ಅರ್ಥೈಸಿಕೊಂಡು ಬಿಗಿಯಾದ ಬಜೆಟ್​ ಮಂಡಿಸಿದ್ದಾರೆ ಎಂದಿರುವ ಮೋದಿ, ಹೊಸಬರಿಗೆ ಅವಕಾಶ ನೀಡುವ ಬದಲು ಇವರನ್ನೇ ಮುಂದುವರಿಸುವ ಇಂಗಿತ ಹೊಂದಿದ್ದಾರೆ ಎಂದು ತಿಳಿದು ಬಂದಿದೆ.

Intro:Body:Conclusion:

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.