ETV Bharat / briefs

ಹೃದಯಕ್ಕೆ ಹತ್ತಿರವಾದವಳು ಕ್ಯಾನ್ಸರ್​​ಗೆ ಬಲಿಯಾದಳು... ಇದೇ ಕೊರಗಲ್ಲೇ ಜೀವ ಬಿಟ್ಟ ವಿದ್ಯಾರ್ಥಿ​​​...!!

ನಿಶ್ಚಿತಾರ್ಥವಾಗಿದ್ದ ವಧು ಸಾವನ್ನಪ್ಪಿದ್ದಾಳೆ ಎಂದು ವ್ಯಾಸಂಗಕ್ಕೆ ಸ್ವದೇಶ ಬಿಟ್ಟು ಬಂದಿದ್ದ ವಿದ್ಯಾರ್ಥಿಯೊಬ್ಬ ಸಾವನ್ನಪ್ಪಿರುವ ಘಟನೆ ತೆಲಂಗಾಣದಲ್ಲಿ ಸಂಚಲನ ಮೂಡಿಸುತ್ತಿದೆ.

author img

By

Published : May 29, 2019, 1:26 PM IST

Updated : May 29, 2019, 4:40 PM IST

ಕೃಪೆ: Twitter

ಹೈದರಾಬಾದ್​: ನೀನಿಲ್ಲದ ಜೀವನ ನನಗೆ ಬೇಸರವಾಗುತ್ತಿದೆ. ನೀ ಇಲ್ಲದ ಲೋಕದಲ್ಲಿ ನಾನಿರಲ್ಲ, ಓ ಗೆಳತಿ ನಿನ್ನ ಬಳಿ ನಾನೂ ಬರ್ತಿದ್ದೇನೆ ಎಂದು ಮರಣಪತ್ರ ಬರೆದಿಟ್ಟು ವಿದ್ಯಾರ್ಥಿಯೊಬ್ಬ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಹೈದರಾಬಾದ್​ನಲ್ಲಿ ನಡೆದಿದೆ.

ಯೆಮನ್​ ದೇಶದ ಮೊಹಮದ್ ಓಥ್ಮನ್ ಅಲಿ (24) ತನ್ನ ಸಂಬಂಧಿ ಫೈಜಲ್​ ಮಬ್ಕೊತ್​ ಹಸನ್​ ಜೊತೆ ಸೇರಿ ಹೈದರಾಬಾದ್​ನಲ್ಲಿ ಡಿಗ್ರಿ ವ್ಯಾಸಂಗ ಮಾಡುತ್ತಿದ್ದರು. ಅಲಿಗೆ 9 ತಿಂಗಳ ಹಿಂದೆ ಯೆಮನ್​ ದೇಶದ ಯುವತಿ ಜೊತೆ ನಿಶ್ಚಿತಾರ್ಥವಾಗಿತ್ತು. ಇಬ್ಬರು ಫೋನ್​ನಲ್ಲಿ ಮಾತನಾಡುತ್ತಲೇ ಮಾನಸಿಕವಾಗಿ ಹತ್ತಿರವಾಗಿದ್ದರು. ಆದ್ರೆ,​ ವಿಧಿಯಾಟಕ್ಕೆ ಯುವತಿ ಬಲಿಯಾಗಿದ್ದಳು. ಕ್ಯಾನ್ಸರ್​ ಖಾಯಿಲೆಯಿಂದ ಬಳಲುತ್ತಿದ್ದ ಆಕೆ 3 ತಿಂಗಳ ಹಿಂದೆ ಸಾವನ್ನಪ್ಪಿದ್ದಳು.

etv bharat, student, Girl Friend, Engagement, Marriage, Cancer, Yemen, young man, committed suicide, hyderabad,
ಯೆಮನ್​ ದೇಶದ ಮೊಹಮದ್ ಓಥ್ಮನ್ ಅಲಿ

ಭಾವಿ ಪತ್ನಿ ಸಾವಿನ ಸುದ್ದಿ ತಿಳಿದ ಅಲಿ ಮಾನಸಿಕ ಖಿನ್ನತೆಗೆ ಒಳಗಾದರು. ಇದೇ ಸಮಯದಲ್ಲಿ ಅಲಿಯ ವಿಸಾ ಸಮಯ ಮುಗಿದು ಹೋಗಿದೆ ಎಂದು ಎಫ್​ಆರ್​ಆರ್​ಒನಿಂದ ಸಮಾಚಾರ ಬಂದಿತ್ತು. ಅಲಿಗೆ ಭಾರತವನ್ನು ಬಿಟ್ಟು ಹೋಗುವ ಪರಿಸ್ಥಿತಿ ಎದುರಾಯಿತು. ಇದರಿಂದ ಅಲಿ ಮತ್ತಷ್ಟು ಮಾನಸಿಕವಾಗಿ ಬಳಲಿದ್ದಾರೆ. ಕೊನೆಗೆ ಡೆತ್​ನೋಟ್​ ಬರೆದಿಟ್ಟ ಅಲಿ ನೇಣಿಗೆ ಶರಣಾಗಿದ್ದಾರೆ.

ಹಸನ್​ ಮನೆಗೆ ಬಂದು ನೋಡಿದಾಗ ಅಲಿ ಆತ್ಮಹತ್ಯೆ ಮಾಡಿಕೊಂಡಿರುವುದು ತಿಳಿದುಬಂದಿದೆ. ಹಸನ್​ ಪೊಲೀಸರಿಗೆ ಮಾಹಿತಿ ತಿಳಿಸಿದ್ದು, ಪೊಲೀಸರು ಅಲಿಯ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿ, ಡೆತ್​ನೋಟ್​ನ್ನು ವಶಕ್ಕೆ ಪಡೆದರು. ಅಲಿ ಡೆತ್​ನೋಟ್​ನಲ್ಲಿ, ಯುವತಿ ಜೊತೆ ನಿಶ್ಚಿತಾರ್ಥವಾಗಿದ್ದು ಆಕೆಯ ಸಾವು ಮತ್ತು ಒಂಟಿತನದ ಬಗ್ಗೆ ಉಲ್ಲೇಖಿಸಿದ್ದಾರೆ.

ಪೊಲೀಸರು ಅನುಮಾನಸ್ಪದ ಸಾವು(UDR) ಆಧಾರದ ಮೇಲೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

ಹೈದರಾಬಾದ್​: ನೀನಿಲ್ಲದ ಜೀವನ ನನಗೆ ಬೇಸರವಾಗುತ್ತಿದೆ. ನೀ ಇಲ್ಲದ ಲೋಕದಲ್ಲಿ ನಾನಿರಲ್ಲ, ಓ ಗೆಳತಿ ನಿನ್ನ ಬಳಿ ನಾನೂ ಬರ್ತಿದ್ದೇನೆ ಎಂದು ಮರಣಪತ್ರ ಬರೆದಿಟ್ಟು ವಿದ್ಯಾರ್ಥಿಯೊಬ್ಬ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಹೈದರಾಬಾದ್​ನಲ್ಲಿ ನಡೆದಿದೆ.

ಯೆಮನ್​ ದೇಶದ ಮೊಹಮದ್ ಓಥ್ಮನ್ ಅಲಿ (24) ತನ್ನ ಸಂಬಂಧಿ ಫೈಜಲ್​ ಮಬ್ಕೊತ್​ ಹಸನ್​ ಜೊತೆ ಸೇರಿ ಹೈದರಾಬಾದ್​ನಲ್ಲಿ ಡಿಗ್ರಿ ವ್ಯಾಸಂಗ ಮಾಡುತ್ತಿದ್ದರು. ಅಲಿಗೆ 9 ತಿಂಗಳ ಹಿಂದೆ ಯೆಮನ್​ ದೇಶದ ಯುವತಿ ಜೊತೆ ನಿಶ್ಚಿತಾರ್ಥವಾಗಿತ್ತು. ಇಬ್ಬರು ಫೋನ್​ನಲ್ಲಿ ಮಾತನಾಡುತ್ತಲೇ ಮಾನಸಿಕವಾಗಿ ಹತ್ತಿರವಾಗಿದ್ದರು. ಆದ್ರೆ,​ ವಿಧಿಯಾಟಕ್ಕೆ ಯುವತಿ ಬಲಿಯಾಗಿದ್ದಳು. ಕ್ಯಾನ್ಸರ್​ ಖಾಯಿಲೆಯಿಂದ ಬಳಲುತ್ತಿದ್ದ ಆಕೆ 3 ತಿಂಗಳ ಹಿಂದೆ ಸಾವನ್ನಪ್ಪಿದ್ದಳು.

etv bharat, student, Girl Friend, Engagement, Marriage, Cancer, Yemen, young man, committed suicide, hyderabad,
ಯೆಮನ್​ ದೇಶದ ಮೊಹಮದ್ ಓಥ್ಮನ್ ಅಲಿ

ಭಾವಿ ಪತ್ನಿ ಸಾವಿನ ಸುದ್ದಿ ತಿಳಿದ ಅಲಿ ಮಾನಸಿಕ ಖಿನ್ನತೆಗೆ ಒಳಗಾದರು. ಇದೇ ಸಮಯದಲ್ಲಿ ಅಲಿಯ ವಿಸಾ ಸಮಯ ಮುಗಿದು ಹೋಗಿದೆ ಎಂದು ಎಫ್​ಆರ್​ಆರ್​ಒನಿಂದ ಸಮಾಚಾರ ಬಂದಿತ್ತು. ಅಲಿಗೆ ಭಾರತವನ್ನು ಬಿಟ್ಟು ಹೋಗುವ ಪರಿಸ್ಥಿತಿ ಎದುರಾಯಿತು. ಇದರಿಂದ ಅಲಿ ಮತ್ತಷ್ಟು ಮಾನಸಿಕವಾಗಿ ಬಳಲಿದ್ದಾರೆ. ಕೊನೆಗೆ ಡೆತ್​ನೋಟ್​ ಬರೆದಿಟ್ಟ ಅಲಿ ನೇಣಿಗೆ ಶರಣಾಗಿದ್ದಾರೆ.

ಹಸನ್​ ಮನೆಗೆ ಬಂದು ನೋಡಿದಾಗ ಅಲಿ ಆತ್ಮಹತ್ಯೆ ಮಾಡಿಕೊಂಡಿರುವುದು ತಿಳಿದುಬಂದಿದೆ. ಹಸನ್​ ಪೊಲೀಸರಿಗೆ ಮಾಹಿತಿ ತಿಳಿಸಿದ್ದು, ಪೊಲೀಸರು ಅಲಿಯ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿ, ಡೆತ್​ನೋಟ್​ನ್ನು ವಶಕ್ಕೆ ಪಡೆದರು. ಅಲಿ ಡೆತ್​ನೋಟ್​ನಲ್ಲಿ, ಯುವತಿ ಜೊತೆ ನಿಶ್ಚಿತಾರ್ಥವಾಗಿದ್ದು ಆಕೆಯ ಸಾವು ಮತ್ತು ಒಂಟಿತನದ ಬಗ್ಗೆ ಉಲ್ಲೇಖಿಸಿದ್ದಾರೆ.

ಪೊಲೀಸರು ಅನುಮಾನಸ್ಪದ ಸಾವು(UDR) ಆಧಾರದ ಮೇಲೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

Intro:Body:

ನೀ ಇಲ್ಲದ ಬದುಕು ನನಗೂ ಬೇಡ... ಭಾವಿ ಪತ್ನಿ ಸಾವು ತಾಳದೇ ವಿದ್ಯಾರ್ಥಿ ಆತ್ಮಹತ್ಯೆ! 

kannada newspaper, etv bharat, student, Girl Friend, Engagement, Marriage, Cancer, Yemen, young man, committed suicide, hyderabad, ಬದುಕು, ಭಾವಿ ಪತ್ನಿ ಸಾವು, ವಿದ್ಯಾರ್ಥಿ ಆತ್ಮಹತ್ಯೆ, 



ನಿಶ್ಚಿತ ವಧು ಸಾವನ್ನಪ್ಪಿದ್ದಾಳೆ ಎಂದು ತಮ್ಮ ದೇಶವನ್ನು ಬಿಟ್ಟು ವ್ಯಾಸಂಗಕ್ಕೆ ಬಂದಿದ್ದ ವಿದ್ಯಾರ್ಥಿಯೊಬ್ಬ ಸಾವನ್ನಪ್ಪಿರುವ ಘಟನೆ ತೆಲಂಗಾಣದಲ್ಲಿ ಸಂಚಲನ ಮೂಡಿಸುತ್ತಿದೆ. 



ಹೈದರಾಬಾದ್​: ‘ನೀನು ಇಲ್ಲದ ಜೀವನ ನನಗೆ ಬೇಸರ... ನೀ ಇಲ್ಲದ ಲೋಕದಲ್ಲಿ ನಾನೀರಲ್ಲ.. ಓ ಗೆಳತಿ ನಿನ್ನ ಬಳಿ ನಾನು ಬರ್ತಿದ್ದೇನೆ’ ಎಂದು ವಿದ್ಯಾರ್ಥಿಯೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಹೈದರಾಬಾದ್​ನಲ್ಲಿ ನಡೆದಿದೆ. 



ಯೆಮನ್​ ದೇಶದ ಮಹ್ಮದ್​ ಒತ್ಮನ್​ ಅಲಿ (24) ತನ್ನ ಸಂಬಂಧಿ ಫೈಜಲ್​ ಮಬ್ಕೊತ್​ ಹಸನ್​ ಜೊತೆ ಸೇರಿ ಹೈದರಾಬಾದ್​ನಲ್ಲಿ ಡಿಗ್ರಿ ವ್ಯಾಸಂಗ ಮಾಡುತ್ತಿದ್ದರು. ಅಲಿಗೆ 9 ತಿಂಗಳ ಹಿಂದೆ ಯೆಮನ್​ ದೇಶದ ಯುವತಿ ಜೊತೆ ನಿಶ್ಚಿತಾರ್ಥವಾಗಿತ್ತು. ಇಬ್ಬರು ಫೋನ್​ನಲ್ಲಿ ಮಾತನಾಡುತ್ತಲೇ ಮಾನಸಿಕವಾಗಿ ಹತ್ತಿರವಾಗಿದ್ದರು. ಬಟ್​ ವಿಧಿಯಾಟಕ್ಕೆ ಯುವತಿ ಬಲಿಯಾಗಿದ್ದಳು. ಕ್ಯಾನ್ಸರ್​ನಿಂದ ಬಳಲುತ್ತಿದ್ದ ಆಕೆ 3 ತಿಂಗಳ ಹಿಂದೆ ಸಾವನ್ನಪ್ಪಿದ್ದರು. 



ಭಾವಿ ಪತ್ನಿ ಸಾವಿನ ಸುದ್ದಿ ತಿಳಿದ ಅಲಿ ಮಾನಸಿಕ ಖಿನ್ನತೆ ಒಳಗಾದರು. ಇದೇ ಸಮಯದಲ್ಲಿ ಅಲಿಯ ವಿಸಾ ಸಮಯ ಮುಗಿದು ಹೋಗಿದೆ ಎಂದು ಎಫ್​ಆರ್​ಆರ್​ಒನಿಂದ ಸಮಾಚಾರ ಬಂದಿತ್ತು. ಅಲಿಗೆ ಭಾರತವನ್ನು ಬಿಟ್ಟು ಹೋಗುವ ಪರಿಸ್ಥಿತಿ ಎದುರಾಯಿತು. ಇದರಿಂದ ಅಲಿ ಮತ್ತಷ್ಟು ಮಾನಸಿಕವಾಗಿ ಬಳಲಿದ್ದಾನೆ. ಅಲಿ ಡೆತ್​ನೋಟ್​ ಬರೆದಿಟ್ಟು ನೇಣಿಗೆ ಶರಣಾದನು. 



ಹಸನ್​ ಮನೆಗೆ ಬಂದು ನೋಡಿದಾಗ ಅಲಿ ಆತ್ಮಹತ್ಯೆ ಮಾಡಿಕೊಂಡಿದ್ದನು. ಹಸನ್​ ಪೊಲೀಸರಿಗೆ ಮಾಹಿತಿ ತಿಳಿಸಿದ್ದು, ಪೊಲೀಸರು ಅಲಿಯ ಮೃತದೇಹವನ್ನು ಮರಣೋತ್ತರ ಪರೀಕ್ಷೆ ಕಳುಹಿಸಿ, ಡೆತ್​ನೋಟ್​ನ್ನು ವಶಕ್ಕೆ ಪಡೆದರು. ಅಲಿ ಡೆತ್​ನೋಟ್​ನಲ್ಲಿ ಯುವತಿ ಜೊತೆ ನಿಶ್ಚಿತಾರ್ಥ, ಯುವತಿಯ ಸಾವು ಮತ್ತು ಒಂಟಿತನದ ಬಗ್ಗೆ ಉಲ್ಲೇಖಿಸಿದ್ದಾರೆ. ಈ ಘಟನೆ ಕುರಿತು ಪೊಲೀಸರು ಅನುಮಾನಸ್ಪದ ಸಾವು ಆಧಾರದ ಮೇಲೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ. 



జూబ్లీహిల్స్‌: ‘నువ్వు లేని జీవితం చాలా బోర్‌గా ఉంది.. నువ్వు లేని లోకంలో నేనుండలేను.. వస్తున్నానంటూ’ యెమన్‌ దేశానికి చెందిన ఓ విద్యార్థి ఆత్మహత్య చేసుకున్నాడు. బంజారాహిల్స్‌ పోలీసుల కథనం ప్రకారం.. మహ్మద్‌ ఒత్మన్‌ అలీ(24) తన బంధువు ఫైజల్‌ మబ్కోత్‌ హసన్‌తో కలిసి టోలిచౌకి సమీపంలోని పారామౌంట్‌ కాలనీలోని ఉంటున్నారు. చదువు కోసం ఇక్కడకు వచ్చి, యూసుఫ్‌గూడలో డిగ్రీ చేస్తున్నాడు. మహ్మద్‌ ఒత్మన్‌ అలీకి తొమ్మిది నెలల కిందట ఫోన్‌లో యెమన్‌ దేశానికి చెందిన యువతితో నిశ్చితార్థమైంది. ఇద్దరు చరవాణిలో మాట్లాడుకోవడంతో మానసికంగా దగ్గరయ్యారు. మూడు నెలల కిందట ఆ యువతి క్యాన్సర్‌తో మృతిచెందింది. ఒత్మన్‌ మానసికంగా కుంగిపోయాడు. ఇదే సమయంలో అతని వీసా గడువు ముగుస్తున్నట్లు ఎఫ్‌ఆర్‌ఆర్‌ఓ నుంచి సమాచారం వచ్చింది. భారత్‌ విడిచి వెళ్లాల్సిన పరిస్థితి ఏర్పడింది. దీంతో మానసికంగా కుంగిపోయి సోమవారం ఇంట్లో ఎవరూ లేని సమయంలో ఫ్యానుకు ఉరేసుకున్నాడు. సాయంత్రం 6 గంటల ప్రాంతంలో ఇంటికొచ్చిన అతని బంధువు మబ్కోత్‌ హసన్‌  విషయం గుర్తించగా అప్పటికే చనిపోయాడు. ఘటనాస్థలంలో ఒత్మన్‌ తను పెళ్లి చేసుకోవాలనుకున్న యువతిని ఉద్దేశించి రాసిన లేఖ స్వాధీనం చేసుకున్నారు. ఆమె మరణం ఒంటరిని చేసిందని ఆయా లేఖలో పేర్కొన్నాడు. ప్రాథమికంగా పోలీసులు అనుమానాస్పద మృతి కింద కేసు నమోదు చేసుకొని దర్యాప్తు చేస్తున్నారు.


Conclusion:
Last Updated : May 29, 2019, 4:40 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.