ETV Bharat / briefs

ನಿಲ್ಲದ ನಕ್ಸಲ್​ ರಕ್ತದೋಕುಳಿ: ಛತ್ತೀಸ್​​ಗಢದಲ್ಲೂ ಇಬ್ಬರು ಗ್ರಾಮಸ್ಥರ ಕೊಂದ ಕೆಂಪು ಉಗ್ರರು

ಸುಕ್ಮಾ ಜಿಲ್ಲೆಯ ಕಿಸ್ತಾರಾಮ್​ ಪ್ರದೇಶದಲ್ಲಿ  ನಕ್ಸಲರು ಮತ್ತೆ ಅಟ್ಟಹಾಸ ಮೆರೆದಿದ್ದಾರೆ. ಇಬ್ಬರು ಗ್ರಾಮಸ್ಥರನ್ನು ಕೊಂದು ಪರಾರಿಯಾಗಿದ್ದಾರೆ.

author img

By

Published : May 2, 2019, 10:32 AM IST

ನಕ್ಸಲ್​

ಸುಕ್ಮಾ( ಛತ್ತೀಸ್​​ಗಢ): ನಿನ್ನೆ ಗಡ್ಚಿರೋಲಿಯಲ್ಲಿ 16 ಸಿಆರ್​ಪಿಎಫ್​ ಯೋಧರನ್ನು ನೆಲಬಾಂಬ್​ ಸ್ಫೋಟಿಸಿ, ಬಲಿ ಪಡೆದಿದ್ದ ನಕ್ಸಲರು ಇಂದು ಛತ್ತೀಸ್​ಗಢದಲ್ಲಿ ಮತ್ತಿಬ್ಬರು ಗ್ರಾಮಸ್ಥರನ್ನು ಕೊಲ್ಲುವ ಮೂಲಕ ರಕ್ತದೋಕುಳಿ ಮುಂದುವರೆಸಿದ್ದಾರೆ.

  • Chhattisgarh: Two villagers were killed by Naxals in Kistaram area of Sukma district last night.

    — ANI (@ANI) May 2, 2019 " class="align-text-top noRightClick twitterSection" data=" ">

ಸುಕ್ಮಾ ಜಿಲ್ಲೆಯ ಕಿಸ್ತಾರಾಮ್​ ಪ್ರದೇಶದಲ್ಲಿ ನಕ್ಸಲರು ಮತ್ತೆ ಅಟ್ಟಹಾಸ ಮೆರೆದಿದ್ದಾರೆ. ಇಬ್ಬರು ಗ್ರಾಮಸ್ಥರನ್ನು ಕೊಂದು ಪರಾರಿಯಾಗಿದ್ದಾರೆ.

ಗಡ್ಚಿರೋಲಿಗೆ ನಕ್ಸಲ್​ ನಿಗ್ರಹ ಪಡೆ ಆಗಮನ

ಇನ್ನು ಮಹಾರಾಷ್ಟ್ರದ ಗಡ್ಚಿರೋಲಿಗೆ ಅಲ್ಲಿನ ಡಿಜಿಪಿ, ಐಜಿ ಹಾಗೂ ಗಡ್ಚಿರೋಲಿ ಎಸ್​​ಪಿ ಭೇಟಿ ನೀಡಿದ್ದಾರೆ. ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಸ್ಥಿತಿಯ ಅವಲೋಕನ ನಡೆಸಿದ್ದಾರೆ. ಈಗಾಗಲೇ ನಕ್ಸಲ್​ ನಿಗ್ರಹ ಪಡೆ ಅಲ್ಲಿಗೆ ಆಗಮಿಸಿದ್ದು, ನಕ್ಸಲರಿಗಾಗಿ ತಪಾಸಣೆ ನಡೆಸಿದೆ.

  • Maharashtra: DGP, IG, SP Gadchiroli, Collector Gadchiroli, and anti-naxal operation officials reach Gadchiroli naxal attack site, where 15 security personnel and 1 driver lost their lives yesterday. pic.twitter.com/hQG8XXNFZL

    — ANI (@ANI) May 2, 2019 " class="align-text-top noRightClick twitterSection" data=" ">

ನಿನ್ನೆಯ ದಾಳಿಯಲ್ಲಿ 15 ಮಂದಿ ಸಿಆರ್​ಪಿಎಫ್​ ಯೋಧರು ಹುತಾತ್ಮರಾಗಿದ್ದರೆ, ವಾಹನದ ಡ್ರೈವರ್ ಮೃತಪಟ್ಟಿದ್ದರು.

ಸುಕ್ಮಾ( ಛತ್ತೀಸ್​​ಗಢ): ನಿನ್ನೆ ಗಡ್ಚಿರೋಲಿಯಲ್ಲಿ 16 ಸಿಆರ್​ಪಿಎಫ್​ ಯೋಧರನ್ನು ನೆಲಬಾಂಬ್​ ಸ್ಫೋಟಿಸಿ, ಬಲಿ ಪಡೆದಿದ್ದ ನಕ್ಸಲರು ಇಂದು ಛತ್ತೀಸ್​ಗಢದಲ್ಲಿ ಮತ್ತಿಬ್ಬರು ಗ್ರಾಮಸ್ಥರನ್ನು ಕೊಲ್ಲುವ ಮೂಲಕ ರಕ್ತದೋಕುಳಿ ಮುಂದುವರೆಸಿದ್ದಾರೆ.

  • Chhattisgarh: Two villagers were killed by Naxals in Kistaram area of Sukma district last night.

    — ANI (@ANI) May 2, 2019 " class="align-text-top noRightClick twitterSection" data=" ">

ಸುಕ್ಮಾ ಜಿಲ್ಲೆಯ ಕಿಸ್ತಾರಾಮ್​ ಪ್ರದೇಶದಲ್ಲಿ ನಕ್ಸಲರು ಮತ್ತೆ ಅಟ್ಟಹಾಸ ಮೆರೆದಿದ್ದಾರೆ. ಇಬ್ಬರು ಗ್ರಾಮಸ್ಥರನ್ನು ಕೊಂದು ಪರಾರಿಯಾಗಿದ್ದಾರೆ.

ಗಡ್ಚಿರೋಲಿಗೆ ನಕ್ಸಲ್​ ನಿಗ್ರಹ ಪಡೆ ಆಗಮನ

ಇನ್ನು ಮಹಾರಾಷ್ಟ್ರದ ಗಡ್ಚಿರೋಲಿಗೆ ಅಲ್ಲಿನ ಡಿಜಿಪಿ, ಐಜಿ ಹಾಗೂ ಗಡ್ಚಿರೋಲಿ ಎಸ್​​ಪಿ ಭೇಟಿ ನೀಡಿದ್ದಾರೆ. ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಸ್ಥಿತಿಯ ಅವಲೋಕನ ನಡೆಸಿದ್ದಾರೆ. ಈಗಾಗಲೇ ನಕ್ಸಲ್​ ನಿಗ್ರಹ ಪಡೆ ಅಲ್ಲಿಗೆ ಆಗಮಿಸಿದ್ದು, ನಕ್ಸಲರಿಗಾಗಿ ತಪಾಸಣೆ ನಡೆಸಿದೆ.

  • Maharashtra: DGP, IG, SP Gadchiroli, Collector Gadchiroli, and anti-naxal operation officials reach Gadchiroli naxal attack site, where 15 security personnel and 1 driver lost their lives yesterday. pic.twitter.com/hQG8XXNFZL

    — ANI (@ANI) May 2, 2019 " class="align-text-top noRightClick twitterSection" data=" ">

ನಿನ್ನೆಯ ದಾಳಿಯಲ್ಲಿ 15 ಮಂದಿ ಸಿಆರ್​ಪಿಎಫ್​ ಯೋಧರು ಹುತಾತ್ಮರಾಗಿದ್ದರೆ, ವಾಹನದ ಡ್ರೈವರ್ ಮೃತಪಟ್ಟಿದ್ದರು.

Intro:Body:

ನಿಲ್ಲದ ನಕ್ಸಲ್​ ರಕ್ತದೋಕುಳಿ:  ಛತ್ತೀಸ್​​ಗಢದಲ್ಲೂ ಇಬ್ಬರು ಗ್ರಾಮಸ್ಥರ ಕೊಂದ ಕೆಂಪು ಉಗ್ರರು 

ಸುಕ್ಮಾ( ಛತ್ತೀಸ್​​ಗಢ): ನಿನ್ನೆ ಗಡ್ಚಿರೋಲಿಯಲ್ಲಿ 16 ಸಿಆರ್​ಪಿಎಫ್​ ಯೋಧರನ್ನು ನೆಲಬಾಂಬ್​ ಸ್ಫೋಟಿಸಿ, ಬಲಿ ಪಡೆದಿದ್ದ ನಕ್ಸಲರು ಇಂದು ಛತ್ತೀಸ್​ಗಢದಲ್ಲಿ ಮತ್ತಿಬ್ಬರು ಗ್ರಾಮಸ್ಥರನ್ನು ಕೊಲ್ಲುವ ಮೂಲಕ ರಕ್ತದೋಕುಳಿ ಮುಂದುವರೆಸಿದ್ದಾರೆ.  



ಸುಕ್ಮಾ ಜಿಲ್ಲೆಯ ಕಿಸ್ತಾರಾಮ್​ ಪ್ರದೇಶದಲ್ಲಿ  ನಕ್ಸಲರು ಮತ್ತೆ ಅಟ್ಟಹಾಸ ಮೆರೆದಿದ್ದಾರೆ.   ಇಬ್ಬರು ಗ್ರಾಮಸ್ಥರನ್ನು ಕೊಂದು ಪರಾರಿಯಾಗಿದ್ದಾರೆ.  

Gfx:  ಗಡ್ಚಿರೋಲಿಗೆ   ನಕ್ಸಲ್​ ನಿಗ್ರಹ ಪಡೆ ಆಗಮನ

 ಇನ್ನು  ಮಹಾರಾಷ್ಟ್ರದ ಗಡ್ಚಿರೋಲಿಗೆ  ಅಲ್ಲಿನ ಡಿಜಿಪಿ, ಐಜಿ ಹಾಗೂ ಗಡ್ಚಿರೋಲಿ ಎಸ್​​ಪಿ ಭೇಟಿ ನೀಡಿದ್ದಾರೆ. ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಸ್ಥಿತಿಯ ಅವಲೋಕನ ನಡೆಸಿದ್ದಾರೆ.   ಈಗಾಗಲೇ ನಕ್ಸಲ್​ ನಿಗ್ರಹ ಪಡೆ ಅಲ್ಲಿಗೆ ಆಗಮಿಸಿದ್ದು, ನಕ್ಸಲರಿಗಾಗಿ ತಪಾಸಣೆ ನಡೆಸಿದೆ.   



ನಿನ್ನೆಯ ದಾಳಿಯಲ್ಲಿ 15 ಮಂದಿ ಸಿಆರ್​ಪಿಎಫ್​ ಯೋಧರು ಹುತಾತ್ಮರಾಗಿದ್ದರೆ, ವಾಹನದ ಡ್ರೈವರ್ ಮೃತಪಟ್ಟಿದ್ದರು.  


Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.