ETV Bharat / briefs

ಉಗ್ರಗಾಮಿ ಕಳಂಕ: ದಿಗ್ವಿಜಯ್​ ವಿರುದ್ಧ ಸಾಧ್ವಿ ಸ್ಪರ್ಧೆ ತಡೆ ಕೋರಿ ಕೋರ್ಟ್​ ಮೊರೆ - ಸಾಧ್ವಿ ಪ್ರಗ್ಯ ಸಿಂಗ್​

ಭೋಪಾಲ್​ನಲ್ಲಿ ಕಾಂಗ್ರೆಸ್​ ನಾಯಕ ದಿಗ್ವಿಜಯ್​ ಸಿಂಗ್​ ವಿರುದ್ಧ ಸ್ಪರ್ಧಿಸುತ್ತಿರುವ ಬಿಜೆಪಿ ಅಭ್ಯರ್ಥಿ ಸಾಧ್ವಿ ಅವರಿಗೆ ಉಗ್ರ ಕಳಂಕ ಇರುವ ಕಾರಣ ಅವರಿಗೆ ಅವಕಾಶ ನೀಡಕೂಡದು ಎಂದು ಮಾಲೆಗಾಂವ್​ ಸ್ಫೋಟದಲ್ಲಿ ಮಗನನ್ನುಕಳೆದುಕೊಂಡ ತೆಹ್ಸೀನ್​ ಪೂಂಚ್​ವಾಲಾ ಅವರು ಎನ್​ಐಎ ಕೋರ್ಟ್​ನಲ್ಲಿ ಅರ್ಜಿ ಸಲ್ಲಿಸಿದ್ದಾರೆ.

ಸಾಧ್ವಿ
author img

By

Published : Apr 18, 2019, 7:43 PM IST

ಭೋಪಾಲ್​: ಮಾಲೆಗಾಂವ್​ ಸ್ಫೋಟ ಪ್ರಕರಣ ಸಂಬಂಧ ಜೈಲು ಸೇರಿದ್ದ ಸಾಧ್ವಿ ಪ್ರಗ್ಯ ಸಿಂಗ್​ ಅವರು ಭೋಪಾಲ್​ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಲು ಅವಕಾಶ ನೀಡದಂತೆ ವ್ಯಕ್ತಿಯೊಬ್ಬರು ಕೋರ್ಟ್​ ಮೊರೆ ಹೋಗಿದ್ದಾರೆ.

ಭೋಪಾಲ್​ನಲ್ಲಿ ಕಾಂಗ್ರೆಸ್​ ನಾಯಕ ದಿಗ್ವಿಜಯ್​ ಸಿಂಗ್​ ವಿರುದ್ಧ ಸ್ಪರ್ಧಿಸುತ್ತಿರುವ ಬಿಜೆಪಿ ಅಭ್ಯರ್ಥಿ ಸಾಧ್ವಿ ಅವರಿಗೆ ಉಗ್ರ ಕಳಂಕ ಇರುವ ಕಾರಣ ಅವರಿಗೆ ಅವಕಾಶ ನೀಡಕೂಡದು ಎಂದು ಮಾಲೆಗಾಂವ್​ ಸ್ಫೋಟದಲ್ಲಿ ಮಗನನ್ನುಕಳೆದುಕೊಂಡ ತೆಹ್ಸೀನ್​ ಪೂಂಚ್​ವಾಲಾ ಅವರು ಎನ್​ಐಎ ಕೋರ್ಟ್​ನಲ್ಲಿ ಅರ್ಜಿ ಸಲ್ಲಿಸಿದ್ದಾರೆ.

ಅನಾರೋಗ್ಯದ ನೆಪ ಹೇಳಿ ಜಾಮೀನಿನ ಮೇಲೆ ಹೊರಬಂದಿರುವ ಸಾಧ್ವಿ ಅವರಿಗೆ ಚುನಾವಣೆಗೆ ಸ್ಪರ್ಧಿಸಲು ಹೇಗೆ ಅವಕಾಶ ಸಿಕ್ಕಿದೆ? ಈ ಬೇಸಿಗೆಯ ಶೆಕೆಯಲ್ಲಿ ಅವರು ಓಡಾಡುತ್ತಿದ್ದಾರೆಂದರೆ ಅವರ ಆರೋಗ್ಯ ಸರಿಯಾಗಿಯೇ ಇದೆ. ಸಾಧ್ವಿ ಅವರು ಕೋರ್ಟ್​ ದಾರಿ ತಪ್ಪಿಸುತ್ತಿದ್ದಾರೆ ಎಂದು ಅರ್ಜಿಯಲ್ಲಿ ಆರೋಪಿಸಲಾಗಿದೆ.

ಭೋಪಾಲ್​: ಮಾಲೆಗಾಂವ್​ ಸ್ಫೋಟ ಪ್ರಕರಣ ಸಂಬಂಧ ಜೈಲು ಸೇರಿದ್ದ ಸಾಧ್ವಿ ಪ್ರಗ್ಯ ಸಿಂಗ್​ ಅವರು ಭೋಪಾಲ್​ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಲು ಅವಕಾಶ ನೀಡದಂತೆ ವ್ಯಕ್ತಿಯೊಬ್ಬರು ಕೋರ್ಟ್​ ಮೊರೆ ಹೋಗಿದ್ದಾರೆ.

ಭೋಪಾಲ್​ನಲ್ಲಿ ಕಾಂಗ್ರೆಸ್​ ನಾಯಕ ದಿಗ್ವಿಜಯ್​ ಸಿಂಗ್​ ವಿರುದ್ಧ ಸ್ಪರ್ಧಿಸುತ್ತಿರುವ ಬಿಜೆಪಿ ಅಭ್ಯರ್ಥಿ ಸಾಧ್ವಿ ಅವರಿಗೆ ಉಗ್ರ ಕಳಂಕ ಇರುವ ಕಾರಣ ಅವರಿಗೆ ಅವಕಾಶ ನೀಡಕೂಡದು ಎಂದು ಮಾಲೆಗಾಂವ್​ ಸ್ಫೋಟದಲ್ಲಿ ಮಗನನ್ನುಕಳೆದುಕೊಂಡ ತೆಹ್ಸೀನ್​ ಪೂಂಚ್​ವಾಲಾ ಅವರು ಎನ್​ಐಎ ಕೋರ್ಟ್​ನಲ್ಲಿ ಅರ್ಜಿ ಸಲ್ಲಿಸಿದ್ದಾರೆ.

ಅನಾರೋಗ್ಯದ ನೆಪ ಹೇಳಿ ಜಾಮೀನಿನ ಮೇಲೆ ಹೊರಬಂದಿರುವ ಸಾಧ್ವಿ ಅವರಿಗೆ ಚುನಾವಣೆಗೆ ಸ್ಪರ್ಧಿಸಲು ಹೇಗೆ ಅವಕಾಶ ಸಿಕ್ಕಿದೆ? ಈ ಬೇಸಿಗೆಯ ಶೆಕೆಯಲ್ಲಿ ಅವರು ಓಡಾಡುತ್ತಿದ್ದಾರೆಂದರೆ ಅವರ ಆರೋಗ್ಯ ಸರಿಯಾಗಿಯೇ ಇದೆ. ಸಾಧ್ವಿ ಅವರು ಕೋರ್ಟ್​ ದಾರಿ ತಪ್ಪಿಸುತ್ತಿದ್ದಾರೆ ಎಂದು ಅರ್ಜಿಯಲ್ಲಿ ಆರೋಪಿಸಲಾಗಿದೆ.

Intro:Body:

ಉಗ್ರಗಾಮಿ ಕಳಂಕ: ದಿಗ್ವಿಜಯ್​ ವಿರುದ್ಧ ಸಾಧ್ವಿ ಸ್ಪರ್ಧೆ ತಡೆ ಕೋರಿ ಕೋರ್ಟ್​ ಮೊರೆ



ಭೋಪಾಲ್​: ಮಾಲೆಗಾಂವ್​ ಸ್ಫೋಟ ಪ್ರಕರಣ ಸಂಬಂಧ ಜೈಲು ಸೇರಿದ್ದ ಸಾಧ್ವಿ ಪ್ರಗ್ಯ ಸಿಂಗ್​ ಅವರು ಭೋಪಾಲ್​ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಲು ಅವಕಾಶ ನೀಡದಂತೆ ವ್ಯಕ್ತಿಯೊಬ್ಬರು ಕೋರ್ಟ್​ ಮೊರೆ ಹೋಗಿದ್ದಾರೆ. 



ಭೋಪಾಲ್​ನಲ್ಲಿ ಕಾಂಗ್ರೆಸ್​ ನಾಯಕ ದಿಗ್ವಿಜಯ್​ ಸಿಂಗ್​ ವಿರುದ್ಧ ಸ್ಪರ್ಧಿಸುತ್ತಿರುವ ಬಿಜೆಪಿ ಅಭ್ಯರ್ಥಿ ಸಾಧ್ವಿ ಅವರಿಗೆ ಉಗ್ರ ಕಳಂಕ ಇರುವ ಕಾರಣ ಅವರಿಗೆ ಅವಕಾಶ ನೀಡಕೂಡದು ಎಂದು ಮಾಲೆಗಾಂವ್​ ಸ್ಫೋಟದಲ್ಲಿ ಮಗನನ್ನುಕಳೆದುಕೊಂಡ ತೆಹ್ಸೀನ್​ ಪೂಂಚ್​ವಾಲಾ ಅವರು ಎನ್​ಐಎ ಕೋರ್ಟ್​ನಲ್ಲಿ ಅರ್ಜಿ ಸಲ್ಲಿಸಿದ್ದಾರೆ. 



ಅನಾರೋಗ್ಯದ ನೆಪ ಹೇಳಿ ಜಾಮೀನಿನ ಮೇಲೆ ಹೊರಬಂದಿರುವ ಸಾಧ್ವಿ ಅವರಿಗೆ ಚುನಾವಣೆಗೆ ಸ್ಪರ್ಧಿಸಲು ಹೇಗೆ ಅವಕಾಶ ಸಿಕ್ಕಿದೆ? ಈ ಬೇಸಿಗೆಯ ಶೆಕೆಯಲ್ಲಿ ಅವರು ಓಡಾಡುತ್ತಿದ್ದಾರೆಂದರೆ ಅವರ ಆರೋಗ್ಯ ಸರಿಯಾಗಿಯೇ ಇದೆ. ಸಾಧ್ವಿ ಅವರು ಕೋರ್ಟ್​ ದಾರಿ ತಪ್ಪಿಸುತ್ತಿದ್ದಾರೆ ಎಂದು ಅರ್ಜಿಯಲ್ಲಿ ಆರೋಪಿಸಲಾಗಿದೆ. 


Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.