ETV Bharat / briefs

ಹೋಗು ಮಳೆರಾಯ ಹೋಗು, ಮಹಾರಾಷ್ಟ್ರಕ್ಕೆ ಹೋಗು, ಮರಾಠಿಯಲ್ಲಿ ಕೇದಾರ್​ ಜಾಧವ್​ ಪ್ರಾರ್ಥನೆ! - ಕೇದಾರ್​ ಜಾಧವ್​

ಈ ಸಲದ ಐಸಿಸಿ ವಿಶ್ವಕಪ್​​ನಲ್ಲಿ ಮಳೆರಾಯನ ಅಬ್ಬರ ಜೋರಾಗಿದ್ದು, ಈಗಾಗಲೇ ಕೆಲ ಪಂದ್ಯಗಳಿಗೆ ಅಡ್ಡಿಪಡಿಸಿ ಆಹುತಿ ಪಡೆದುಕೊಂಡಿದೆ. ಇದರ ಮಧ್ಯೆ ಟೀಂ ಇಂಡಿಯಾದ ಆಟಗಾರ ವರುಣನ ಬಳಿ ಪ್ರಾರ್ಥನೆ ಮಾಡಿಕೊಂಡಿದ್ದಾರೆ.

ಕೇದಾರ್​ ಜಾಧವ್​
author img

By

Published : Jun 13, 2019, 4:37 PM IST

ಲಂಡನ್​: ಈ ಸಲದ ಐಸಿಸಿ ವಿಶ್ವಕಪ್​​ನಲ್ಲಿ ವರುಣನ ಅಬ್ಬರ ಜೋರಾಗಿದೆ. ಈಗಾಗಲೇ ಕೆಲ ಪಂದ್ಯಗಳಿಗೆ ಮಳೆ ಅಡ್ಡಿಪಡಿಸಿದ್ದು, ಇಂದು ನಡೆಯಬೇಕಾಗಿದ್ದ ನ್ಯೂಜಿಲ್ಯಾಂಡ್​-ಭಾರತ ಪಂದ್ಯಕ್ಕೂ ತೊಡಕಾಗಿದೆ. ಇದರ ಮಧ್ಯೆ ತಂಡದ ಆಟಗಾರ ಕೇದಾರ್​ ಜಾಧವ್​ ಮಳೆರಾಯನ ಬಳಿ ಮನವಿ ಮಾಡಿಕೊಂಡು ಗಮನ ಸೆಳೆದಿದ್ದಾರೆ.

ಮಳೆರಾಯನ ಬಳಿ ಕೇದಾರ್​ ಪ್ರಾರ್ಥನೆ

ನಿನ್ನೆ ಅಭ್ಯಾಸ ನಡೆಸುತ್ತಿದ್ದ ವೇಳೆ ಕೇದಾರ್​ ಜಾಧವ್​, ಹೋಗು ಮಳೆರಾಯ ಹೋಗು, ಮಹಾರಾಷ್ಟ್ರಕ್ಕೆ ಹೋಗು.ಇಲ್ಲಿ ನಿನ್ನ ಅವಶ್ಯಕತೆ ಇಲ್ಲ ಎಂದು ಹೇಳಿಕೊಂಡಿದ್ದಾರೆ. ಸುಮಾರು 8 ಸೆಕೆಂಡ್​ಗಳ ಈ ವಿಡಿಯೋದಲ್ಲಿ ಕೇದಾರ್​ ಜಾಧವ್​ ಕೇಳಿಕೊಂಡಿದ್ದು, ಇದೀಗ ಈ ವಿಡಿಯೋ ವೈರಲ್​​ ಆಗಿದೆ.

ವಿಶ್ವಕಪ್​​ನಲ್ಲಿ ಈಗಾಗಲೇ ದಕ್ಷಿಣ ಆಫ್ರಿಕಾ ಹಾಗೂ ಆಸ್ಟ್ರೇಲಿಯಾ ವಿರುದ್ಧ ಗೆಲುವು ದಾಖಲು ಮಾಡಿರುವ ಕೊಹ್ಲಿ ಪಡೆ ಇಂದು ನ್ಯೂಜಿಲ್ಯಾಂಡ್​ ವಿರುದ್ಧ ಸೆಣಸಾಟ ನಡೆಸಲಿದ್ದು, ಅದಕ್ಕೂ ಮಳೆ ಅಡ್ಡಿಪಡಿಸಿದೆ.

ಲಂಡನ್​: ಈ ಸಲದ ಐಸಿಸಿ ವಿಶ್ವಕಪ್​​ನಲ್ಲಿ ವರುಣನ ಅಬ್ಬರ ಜೋರಾಗಿದೆ. ಈಗಾಗಲೇ ಕೆಲ ಪಂದ್ಯಗಳಿಗೆ ಮಳೆ ಅಡ್ಡಿಪಡಿಸಿದ್ದು, ಇಂದು ನಡೆಯಬೇಕಾಗಿದ್ದ ನ್ಯೂಜಿಲ್ಯಾಂಡ್​-ಭಾರತ ಪಂದ್ಯಕ್ಕೂ ತೊಡಕಾಗಿದೆ. ಇದರ ಮಧ್ಯೆ ತಂಡದ ಆಟಗಾರ ಕೇದಾರ್​ ಜಾಧವ್​ ಮಳೆರಾಯನ ಬಳಿ ಮನವಿ ಮಾಡಿಕೊಂಡು ಗಮನ ಸೆಳೆದಿದ್ದಾರೆ.

ಮಳೆರಾಯನ ಬಳಿ ಕೇದಾರ್​ ಪ್ರಾರ್ಥನೆ

ನಿನ್ನೆ ಅಭ್ಯಾಸ ನಡೆಸುತ್ತಿದ್ದ ವೇಳೆ ಕೇದಾರ್​ ಜಾಧವ್​, ಹೋಗು ಮಳೆರಾಯ ಹೋಗು, ಮಹಾರಾಷ್ಟ್ರಕ್ಕೆ ಹೋಗು.ಇಲ್ಲಿ ನಿನ್ನ ಅವಶ್ಯಕತೆ ಇಲ್ಲ ಎಂದು ಹೇಳಿಕೊಂಡಿದ್ದಾರೆ. ಸುಮಾರು 8 ಸೆಕೆಂಡ್​ಗಳ ಈ ವಿಡಿಯೋದಲ್ಲಿ ಕೇದಾರ್​ ಜಾಧವ್​ ಕೇಳಿಕೊಂಡಿದ್ದು, ಇದೀಗ ಈ ವಿಡಿಯೋ ವೈರಲ್​​ ಆಗಿದೆ.

ವಿಶ್ವಕಪ್​​ನಲ್ಲಿ ಈಗಾಗಲೇ ದಕ್ಷಿಣ ಆಫ್ರಿಕಾ ಹಾಗೂ ಆಸ್ಟ್ರೇಲಿಯಾ ವಿರುದ್ಧ ಗೆಲುವು ದಾಖಲು ಮಾಡಿರುವ ಕೊಹ್ಲಿ ಪಡೆ ಇಂದು ನ್ಯೂಜಿಲ್ಯಾಂಡ್​ ವಿರುದ್ಧ ಸೆಣಸಾಟ ನಡೆಸಲಿದ್ದು, ಅದಕ್ಕೂ ಮಳೆ ಅಡ್ಡಿಪಡಿಸಿದೆ.

Intro:Body:

ಲಂಡನ್​: ಈ ಸಲದ ಐಸಿಸಿ ವಿಶ್ವಕಪ್​​ನಲ್ಲಿ ವರುಣನ ಅಬ್ಬರ ಜೋರಾಗಿದೆ. ಈಗಾಗಲೇ ಕೆಲ ಪಂದ್ಯಗಳಿಗೆ ಮಳೆ ಅಡ್ಡಿಪಡಿಸಿದ್ದು, ಇಂದು ನಡೆಯಬೇಕಾಗಿದ್ದ ನ್ಯೂಜಿಲ್ಯಾಂಡ್​-ಭಾರತ ಪಂದ್ಯಕ್ಕೂ ತೊಡಕಾಗಿದೆ. ಇದರ ಮಧ್ಯೆ ತಂಡದ ಆಟಗಾರ ಕೇದಾರ್​ ಜಾಧವ್​ ಮಳೆರಾಯನ ಬಳಿ ಮನವಿ ಮಾಡಿಕೊಂಡಿದ್ದಾರೆ. 



ನಿನ್ನೆ ಅಭ್ಯಾಸ ನಡೆಸುತ್ತಿದ್ದ ವೇಳೆ ಕೇದಾರ್​ ಜಾಧವ್​, ಹೋಗು ಮಳೆರಾಯ ಹೋಗು, ಮಹಾರಾಷ್ಟ್ರಕ್ಕೆ ಹೋಗು.ಇಲ್ಲಿ ನಿನ್ನ ಅವಶ್ಯಕತೆ ಇಲ್ಲ ಎಂದು ಹೇಳಿಕೊಂಡಿದ್ದಾರೆ. ಸುಮಾರು 8 ಸೆಕೆಂಡ್​ಗಳ ಈ ವಿಡಿಯೋದಲ್ಲಿ ಕೇದಾರ್​ ಜಾಧವ್​ ಕೇಳಿಕೊಂಡಿದ್ದು, ಇದೀಗ ಈ ವಿಡಿಯೋ ವೈರಲ್​​ ಆಗಿದೆ. 



ವಿಶ್ವಕಪ್​​ನಲ್ಲಿ ಈಗಾಗಲೇ ದಕ್ಷಿಣ ಆಫ್ರಿಕಾ ಹಾಗೂ ಆಸ್ಟ್ರೇಲಿಯಾ ವಿರುದ್ಧ ಗೆಲುವು ದಾಖಲು ಮಾಡಿರುವ ಕೊಹ್ಲಿ ಪಡೆ ಇಂದು ನ್ಯೂಜಿಲ್ಯಾಂಡ್​ ವಿರುದ್ಧ ಸೆಣಸಾಟ ನಡೆಸಲಿದ್ದು, ಅದಕ್ಕೂ ಮಳೆ ಅಡ್ಡಿಪಡಿಸಿದೆ. 


Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.