ETV Bharat / briefs

ಉಗ್ರರೂಪ ತಾಳಿದ ಮಾಹಿಗೆ ಬಿತ್ತು ದಂಡ... ನಿಯಮ ಉಲ್ಲಂಘಿಸಿದ ನಾಯಕನಿಗೆ ಶೇ.50 ಫೈನ್​..!

ರೋಚಕ ಘಟದಲ್ಲಿ ಪಂದ್ಯದ ಕೊನೆಯ ಒವರ್​ನಲ್ಲಿ ಅಂಪೈರ್​ಗಳ ಎಡವಟ್ಟಿಗೆ ಸಿಟ್ಟಿಗೆದ್ದ ಧೋನಿ ಪೆವಿಲಿಯನ್​ನಿಂದ ಸೀದಾ ಕ್ರೀಸ್​ನತ್ತ ಆಗಮಿಸಿ ಅಂಪೈರ್​​ಗಳ ತಪ್ಪನ್ನು ಪ್ರಶ್ನೆ ಮಾಡಿದ್ದಾರೆ. ಸದ್ಯ ಈ ವಿಚಾರಕ್ಕೆ ಸಂಬಂಧಿಸಿದಂತೆ ಧೋನಿಗೆ ಪಂದ್ಯದ ಶೇ.50ರಷ್ಟು ದಂಡ ವಿಧಿಸಲಾಗಿದೆ.

author img

By

Published : Apr 12, 2019, 11:26 AM IST

ಮಾಹಿ

ಜೈಪುರ: ಮೈದಾನದಲ್ಲಿ ಸದಾ ತಮ್ಮ ತಾಳ್ಮೆಯ ವರ್ತನೆಗೆ ಕೂಲ್ ಕ್ಯಾಪ್ಟನ್ ಎಂದು ಹೆಸರಾಗಿರುವ ಎಂ.ಎಸ್​.ಧೋನಿ ನಿನ್ನೆಯ ರಾಜಸ್ಥಾನ ರಾಯಲ್ಸ್ ವಿರುದ್ಧದ ಪಂದ್ಯದ ಕೊನೆಯಲ್ಲಿ ಏಕಾಏಕಿ ಉಗ್ರರೂಪ ತಾಳಿ ಎಲ್ಲರ ಅಚ್ಚರಿಗೂ ಕಾರಣರಾಗಿದ್ದರು.

ರೋಚಕ ಘಟದಲ್ಲಿ ಪಂದ್ಯದ ಕೊನೆಯ ಒವರ್​ನಲ್ಲಿ ಅಂಪೈರ್​ಗಳ ಎಡವಟ್ಟಿಗೆ ಸಿಟ್ಟಿಗೆದ್ದ ಧೋನಿ ಪೆವಿಲಿಯನ್​ನಿಂದ ಸೀದಾ ಕ್ರೀಸ್​ನತ್ತ ಆಗಮಿಸಿ ಅಂಪೈರ್​​ಗಳ ತಪ್ಪನ್ನು ಪ್ರಶ್ನೆ ಮಾಡಿದ್ದಾರೆ. ಸದ್ಯ ಈ ವಿಚಾರಕ್ಕೆ ಸಂಬಂಧಿಸಿದಂತೆ ಧೋನಿಗೆ ಪಂದ್ಯದ ಶೇ.50ರಷ್ಟು ದಂಡ ವಿಧಿಸಲಾಗಿದೆ.

ಪಂದ್ಯ ಮುಕ್ತಾಯವಾಗುತ್ತಿದ್ದಂತೆ ಬಿಡುಗಡೆಯಾದ ಐಪಿಎಲ್​​​ನ ಮಾಧ್ಯಮ ಪ್ರಕಟಣೆಯಲ್ಲಿ ಧೋನಿ ಟೂರ್ನಿಯ ನೀತಿ ಸಂಹಿತೆಯನ್ನು ಉಲ್ಲಂಘಿಸಿದ್ದಾರೆ. ಈ ಕಾರಣಕ್ಕೆ ಪಂದ್ಯದ ಶೇ.50ರಷ್ಟು ದಂಡ ವಿಧಿಸಲಾಗಿದೆ ಎಂದು ತಿಳಿಸಲಾಗಿದೆ.

ಆಗಿದ್ದೇನು..?
ಕೊನೆಯ ಮೂರು ಎಸೆತದಲ್ಲಿ ಚೆನ್ನೈ ಗೆಲುವಿಗೆ ಹತ್ತು ರನ್​ಗಳ ಅವಶ್ಯಕತೆ ಇತ್ತು. ಈ ವೇಳೆ ಬೆನ್​​ ಸ್ಟೋಕ್ಸ್ ಎಸೆದ ಎಸೆತವನ್ನು ಮುಖ್ಯ ಅಂಪೈರ್​ ಆರಂಭದಲ್ಲಿ ನೋಬಾಲ್ ಎಂದು ಸನ್ನೆ ಮಾಡಿ ತಕ್ಷಣವೇ ಹಿಂಪಡೆದರು. ಆದರೆ ಲೆಗ್ ಅಂಪೈರ್​ ನೋಬಾಲ್​ ಸಿಗ್ನಲ್​​ ನೀಡಿರಲಿಲ್ಲ. ಇದು ಆ ಕ್ಷಣಕ್ಕೆ ಅಂಪೈರ್​ಗಳ ಮಧ್ಯೆಯೇ ಗೊಂದಲ ಕಾರಣವಾಗಿತ್ತು.

  • #Dhoni Asked the right thing... Umpire giving a noball and canceling it after they run... Is this not wrong 😑!!! If it was in World Cup 🤔🤗!!! pic.twitter.com/SPDCZYiW19

    — S.B.Jayanth (@SBJayanth2) 11 April 2019 " class="align-text-top noRightClick twitterSection" data=" ">

ಅದೇ ಒವರ್​ನಲ್ಲಿ ಔಟಾಗಿ ಪೆವಿಲಿಯನ್​ಗೆ ತೆರಳಿದ್ದ ಧೋನಿ ಅಂಪೈರ್​ಗ ಎಡವಟ್ಟಿಗೆ ಕೋಪಗೊಂಡು ನೇರವಾಗಿ ಕ್ರೀಸಿಗೆ ಆಗಮಿಸಿದರು. ಕೆಲ ಹೊತ್ತು ಅಂಪೈರ್​ಗಳ ಜೊತೆಗೆ ವಾಗ್ವಾದ ನಡೆಸಿ ತಮ್ಮ ಆಕ್ರೋಶ ಹೊರ ಹಾಕಿದರು. ಸದ್ಯ ಇದೇ ವಿಚಾರಕ್ಕೆ ಧೋನಿ ದಂಡ ತೆರಬೇಕಾಗಿದೆ. ​

ಜೈಪುರ: ಮೈದಾನದಲ್ಲಿ ಸದಾ ತಮ್ಮ ತಾಳ್ಮೆಯ ವರ್ತನೆಗೆ ಕೂಲ್ ಕ್ಯಾಪ್ಟನ್ ಎಂದು ಹೆಸರಾಗಿರುವ ಎಂ.ಎಸ್​.ಧೋನಿ ನಿನ್ನೆಯ ರಾಜಸ್ಥಾನ ರಾಯಲ್ಸ್ ವಿರುದ್ಧದ ಪಂದ್ಯದ ಕೊನೆಯಲ್ಲಿ ಏಕಾಏಕಿ ಉಗ್ರರೂಪ ತಾಳಿ ಎಲ್ಲರ ಅಚ್ಚರಿಗೂ ಕಾರಣರಾಗಿದ್ದರು.

ರೋಚಕ ಘಟದಲ್ಲಿ ಪಂದ್ಯದ ಕೊನೆಯ ಒವರ್​ನಲ್ಲಿ ಅಂಪೈರ್​ಗಳ ಎಡವಟ್ಟಿಗೆ ಸಿಟ್ಟಿಗೆದ್ದ ಧೋನಿ ಪೆವಿಲಿಯನ್​ನಿಂದ ಸೀದಾ ಕ್ರೀಸ್​ನತ್ತ ಆಗಮಿಸಿ ಅಂಪೈರ್​​ಗಳ ತಪ್ಪನ್ನು ಪ್ರಶ್ನೆ ಮಾಡಿದ್ದಾರೆ. ಸದ್ಯ ಈ ವಿಚಾರಕ್ಕೆ ಸಂಬಂಧಿಸಿದಂತೆ ಧೋನಿಗೆ ಪಂದ್ಯದ ಶೇ.50ರಷ್ಟು ದಂಡ ವಿಧಿಸಲಾಗಿದೆ.

ಪಂದ್ಯ ಮುಕ್ತಾಯವಾಗುತ್ತಿದ್ದಂತೆ ಬಿಡುಗಡೆಯಾದ ಐಪಿಎಲ್​​​ನ ಮಾಧ್ಯಮ ಪ್ರಕಟಣೆಯಲ್ಲಿ ಧೋನಿ ಟೂರ್ನಿಯ ನೀತಿ ಸಂಹಿತೆಯನ್ನು ಉಲ್ಲಂಘಿಸಿದ್ದಾರೆ. ಈ ಕಾರಣಕ್ಕೆ ಪಂದ್ಯದ ಶೇ.50ರಷ್ಟು ದಂಡ ವಿಧಿಸಲಾಗಿದೆ ಎಂದು ತಿಳಿಸಲಾಗಿದೆ.

ಆಗಿದ್ದೇನು..?
ಕೊನೆಯ ಮೂರು ಎಸೆತದಲ್ಲಿ ಚೆನ್ನೈ ಗೆಲುವಿಗೆ ಹತ್ತು ರನ್​ಗಳ ಅವಶ್ಯಕತೆ ಇತ್ತು. ಈ ವೇಳೆ ಬೆನ್​​ ಸ್ಟೋಕ್ಸ್ ಎಸೆದ ಎಸೆತವನ್ನು ಮುಖ್ಯ ಅಂಪೈರ್​ ಆರಂಭದಲ್ಲಿ ನೋಬಾಲ್ ಎಂದು ಸನ್ನೆ ಮಾಡಿ ತಕ್ಷಣವೇ ಹಿಂಪಡೆದರು. ಆದರೆ ಲೆಗ್ ಅಂಪೈರ್​ ನೋಬಾಲ್​ ಸಿಗ್ನಲ್​​ ನೀಡಿರಲಿಲ್ಲ. ಇದು ಆ ಕ್ಷಣಕ್ಕೆ ಅಂಪೈರ್​ಗಳ ಮಧ್ಯೆಯೇ ಗೊಂದಲ ಕಾರಣವಾಗಿತ್ತು.

  • #Dhoni Asked the right thing... Umpire giving a noball and canceling it after they run... Is this not wrong 😑!!! If it was in World Cup 🤔🤗!!! pic.twitter.com/SPDCZYiW19

    — S.B.Jayanth (@SBJayanth2) 11 April 2019 " class="align-text-top noRightClick twitterSection" data=" ">

ಅದೇ ಒವರ್​ನಲ್ಲಿ ಔಟಾಗಿ ಪೆವಿಲಿಯನ್​ಗೆ ತೆರಳಿದ್ದ ಧೋನಿ ಅಂಪೈರ್​ಗ ಎಡವಟ್ಟಿಗೆ ಕೋಪಗೊಂಡು ನೇರವಾಗಿ ಕ್ರೀಸಿಗೆ ಆಗಮಿಸಿದರು. ಕೆಲ ಹೊತ್ತು ಅಂಪೈರ್​ಗಳ ಜೊತೆಗೆ ವಾಗ್ವಾದ ನಡೆಸಿ ತಮ್ಮ ಆಕ್ರೋಶ ಹೊರ ಹಾಕಿದರು. ಸದ್ಯ ಇದೇ ವಿಚಾರಕ್ಕೆ ಧೋನಿ ದಂಡ ತೆರಬೇಕಾಗಿದೆ. ​

Intro:Body:

ಉಗ್ರರೂಪ ತಾಳಿದ ಮಾಹಿಗೆ ಬಿತ್ತು ದಂಡ... ನಿಯಮ ಉಲ್ಲಂಘಿಸಿದ ನಾಯಕನಿಗೆ ಶೇ.50 ಫೈನ್​..!



ಜೈಪುರ: ಮೈದಾನದಲ್ಲಿ ಸದಾ ತಮ್ಮ ತಾಳ್ಮೆಯ ವರ್ತನೆಗೆ ಕೂಲ್ ಕ್ಯಾಪ್ಟನ್ ಎಂದು ಹೆಸರಾಗಿರುವ ಎಂ.ಎಸ್​.ಧೋನಿ ನಿನ್ನೆಯ ರಾಜಸ್ಥಾನ ರಾಯಲ್ಸ್ ವಿರುದ್ಧದ ಪಂದ್ಯದ ಕೊನೆಯಲ್ಲಿ ಏಕಾಏಕಿ ಉಗ್ರರೂಪ ತಾಳಿ ಎಲ್ಲರ ಅಚ್ಚರಿಗೂ ಕಾರಣರಾಗಿದ್ದರು.



ರೋಚಕ ಘಟದಲ್ಲಿ ಪಂದ್ಯದ ಕೊನೆಯ ಒವರ್​ನಲ್ಲಿ ಅಂಪೈರ್​ಗಳ ಎಡವಟ್ಟಿಗೆ ಸಿಟ್ಟಿಗೆದ್ದ ಧೋನಿ ಪೆವಿಲಿಯನ್​ನಿಂದ ಸೀದಾ ಕ್ರೀಸ್​ನತ್ತ ಆಗಮಿಸಿ ಅಂಪೈರ್​​ಗಳ ತಪ್ಪನ್ನು ಪ್ರಶ್ನೆ ಮಾಡಿದ್ದಾರೆ. ಸದ್ಯ ಈ ವಿಚಾರಕ್ಕೆ ಸಂಬಂಧಿಸಿದಂತೆ ಧೋನಿಗೆ ಪಂದ್ಯದ ಶೇ.50ರಷ್ಟು ದಂಡ ವಿಧಿಸಲಾಗಿದೆ.



ಪಂದ್ಯ ಮುಕ್ತಾಯವಾಗುತ್ತಿದ್ದಂತೆ ಬಿಡುಗಡೆಯಾದ ಐಪಿಎಲ್​​​ನ ಮಾಧ್ಯಮ ಪ್ರಕಟಣೆಯಲ್ಲಿ ಧೋನಿ ಟೂರ್ನಿಯ ನೀತಿ ಸಂಹಿತೆಯನ್ನು ಉಲ್ಲಂಘಿಸಿದ್ದಾರೆ. ಈ ಕಾರಣಕ್ಕೆ ಪಂದ್ಯದ ಶೇ.50ರಷ್ಟು ದಂಡ ವಿಧಿಸಲಾಗಿದೆ ಎಂದು ತಿಳಿಸಲಾಗಿದೆ.



ಆಗಿದ್ದೇನು..?

ಕೊನೆಯ ಮೂರು ಎಸೆತದಲ್ಲಿ ಚೆನ್ನೈ ಗೆಲುವಿಗೆ ಹತ್ತು ರನ್​ಗಳ ಅವಶ್ಯಕತೆ ಇತ್ತು. ಈ ವೇಳೆ ಬೆನ್​​ ಸ್ಟೋಕ್ಸ್ ಎಸೆದ ಎಸೆತವನ್ನು ಮುಖ್ಯ ಅಂಪೈರ್​ ಆರಂಭದಲ್ಲಿ ನೋಬಾಲ್ ಎಂದು ಸನ್ನೆ ಮಾಡಿ ತಕ್ಷಣವೇ ಹಿಂಪಡೆದರು. ಆದರೆ ಲೆಗ್ ಅಂಪೈರ್​ ನೋಬಾಲ್​ ಸಿಗ್ನಲ್​​ ನೀಡಿರಲಿಲ್ಲ. ಇದು ಆ ಕ್ಷಣಕ್ಕೆ ಅಂಪೈರ್​ಗಳ ಮಧ್ಯೆಯೇ ಗೊಂದಲ ಕಾರಣವಾಗಿತ್ತು.



ಅದೇ ಒವರ್​ನಲ್ಲಿ ಔಟಾಗಿ ಪೆವಿಲಿಯನ್​ಗೆ ತೆರಳಿದ್ದ ಧೋನಿ ಅಂಪೈರ್​ಗ ಎಡವಟ್ಟಿಗೆ ಕೋಪಗೊಂಡು ನೇರವಾಗಿ ಕ್ರೀಸಿಗೆ ಆಗಮಿಸಿದರು. ಕೆಲ ಹೊತ್ತು ಅಂಪೈರ್​ಗಳ ಜೊತೆಗೆ ಮಾತನಾಡಿ ತಮ್ಮ ಆಕ್ರೋಶ ಹೊರ ಹಾಕಿದರು. ಸದ್ಯ ಇದೇ ವಿಚಾರಕ್ಕೆ ಧೋನಿ ದಂಡ ತೆರಬೇಕಾಗಿದೆ. ​


Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.