ETV Bharat / briefs

ಕಾಲು ನೋವಿನಿಂದ ಬಳಲುತ್ತಿದ್ದ ಕಾಡಾನೆ, ಚಿಕಿತ್ಸೆ ಫಲಿಸದೇ ಸಾವು

ಮಂಗಳೂರಿನ ಸುಳ್ಯ ತಾಲೂಕು ಬಾಳುಗೋಡು ಗ್ರಾಮದ ಪದಕಿ ಎಂಬಲ್ಲಿ ಕಾಲು ನೋವಿನಿಂದ ಬಳಲುತ್ತಿದ್ದ ಕಾಡಾನೆ ಬುಧವಾರ ಮೃತಪಟ್ಟಿದೆ.

author img

By

Published : May 29, 2019, 9:49 PM IST

ಕಾಲು ನೋವಿನಿಂದ ಮೃತಪಟ್ಟ ಕಾಡಾನೆ

ಮಂಗಳೂರು: ಇಲ್ಲಿನ ಸುಳ್ಯ ತಾಲೂಕಿನ ಬಾಳುಗೋಡು ಗ್ರಾಮದ ಬಳಿ ಹಲವು ದಿನಗಳಿಂದ ಮುಂಭಾಗದ ಎಡಕಾಲು ನೋವಿನಿಂದ ತೀವ್ರವಾಗಿ ಬಳಲುತ್ತಿದ್ದ ಕಾಡಾನೆ ಬುಧವಾರ ಮೃತಪಟ್ಟಿದೆ.

ಕಾಲು ನೋವಿನಿಂದ ಮೃತಪಟ್ಟ ಕಾಡಾನೆ

ಕಾಲು ನೋವಿನಿಂದ ಬಳಲುತ್ತಿದ್ದ ಬಗ್ಗೆ ತಿಳಿದ ಅರಣ್ಯಾಧಿಕಾರಿಗಳು ಒಂದು ಬಾರಿ ಚಿಕಿತ್ಸೆ ನೀಡಿಸಿದ್ದರು. ಆದರೆ, ಚಿಕಿತ್ಸೆ ಬಳಿಕವು ಚೇತರಿಸಿಕೊಂಡಿರಲಿಲ್ಲ ಎಂದು ತಿಳಿದು ಬಂದಿದೆ.

ಮಂಗಳೂರು: ಇಲ್ಲಿನ ಸುಳ್ಯ ತಾಲೂಕಿನ ಬಾಳುಗೋಡು ಗ್ರಾಮದ ಬಳಿ ಹಲವು ದಿನಗಳಿಂದ ಮುಂಭಾಗದ ಎಡಕಾಲು ನೋವಿನಿಂದ ತೀವ್ರವಾಗಿ ಬಳಲುತ್ತಿದ್ದ ಕಾಡಾನೆ ಬುಧವಾರ ಮೃತಪಟ್ಟಿದೆ.

ಕಾಲು ನೋವಿನಿಂದ ಮೃತಪಟ್ಟ ಕಾಡಾನೆ

ಕಾಲು ನೋವಿನಿಂದ ಬಳಲುತ್ತಿದ್ದ ಬಗ್ಗೆ ತಿಳಿದ ಅರಣ್ಯಾಧಿಕಾರಿಗಳು ಒಂದು ಬಾರಿ ಚಿಕಿತ್ಸೆ ನೀಡಿಸಿದ್ದರು. ಆದರೆ, ಚಿಕಿತ್ಸೆ ಬಳಿಕವು ಚೇತರಿಸಿಕೊಂಡಿರಲಿಲ್ಲ ಎಂದು ತಿಳಿದು ಬಂದಿದೆ.

Intro:ಮಂಗಳೂರು; ಹಲವು ದಿನಗಳಿಂದ ಮುಂಭಾಗದ ಎಡಕಾಲು ನೋವಿನಿಂದ ತೀವ್ರವಾಗಿ ಬಳಲುತ್ತಿದ್ದ ಕಾಡಾನೆ ಇಂದು ಸಾವನ್ನಪ್ಪಿದೆ.Body:
ಕಾಡಾನೆ ಮುಂಭಾಗದ ಕಾಲುನೋವಿನಿಂದ ಬಳಲುತ್ತಿದ್ದ ಬಗ್ಗೆ ತಿಳಿದ ಅರಣ್ಯಾಧಿಕಾರಿಗಳು ಅದಕ್ಕೆ ಒಂದು ಬಾರಿ ಚಿಕಿತ್ಸೆಯನ್ನು ನೀಡಿಸಿದ್ದರು. ಆದರೆ ಚಿಕಿತ್ಸೆ ಬಳಿಕವು ಚೇತರಿಸಿಕೊಳ್ಳದ ಕಾಡಾನೆ ಸುಳ್ಯ ತಾಲೂಕಿನ ಬಾಳುಗೋಡು ಗ್ರಾಮದ ಪದಕ ಎಂಬಲ್ಲಿ ನರಕಯಾತನೆ ಅನುಭವಿಸುತ್ತಿತ್ತು. ತೀವ್ರ ನೋವನ್ನು ಅನುಭವಿಸಿದ ಆನೆ ಇಂದು ಮೃತಪಟ್ಟಿದೆ.Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.