ETV Bharat / briefs

'ಫಣಿ' ಅಬ್ಬರಕ್ಕೆ ಹಾರಿ ಹೋದ ಆಸ್ಪತ್ರೆ ಚಾವಣಿ: ಸರ್ಕಾರಿ ಟ್ವಿಟರ್​ನಿಂದಲೇ ವಿಡಿಯೋ ವೈರಲ್​​

ಫಣಿ ಚಂಡಮಾರುತ ಅವಾಂತರ ಸೃಷ್ಟಿ ಮಾಡುತ್ತಿದ್ದು, ಭಾರಿ ಮಳೆ, ಗಾಳಿಯಿಂದಾಗಿ ಭುವನೇಶ್ವರದಲ್ಲಿರುವ ಏಮ್ಸ್‌ ಆಸ್ಪತ್ರೆ ಹಾಸ್ಟೆಲ್‌ ಕಟ್ಟಡದ ಚಾವಣಿ ಭಾರಿ ಗಾಳಿಗೆ ಹಾರಿ ಹೋಗಿದೆ.

author img

By

Published : May 3, 2019, 5:29 PM IST

Updated : May 3, 2019, 6:58 PM IST

ಫಣಿ ಚಂಡಮಾರುತ ಅವಾಂತರ

ಭುವನೇಶ್ವರ್​: ಒಡಿಶಾದಲ್ಲಿ ಉಂಟಾಗಿರುವ ಫಣಿ ಚಂಡಮಾರುತ ಅನೇಕ ಅವಾಂತರ ಸೃಷ್ಟಿ ಮಾಡಿದ್ದು, ಅಬ್ಬರದ ಗಾಳಿಗೆ ಮರಗಳು ಧರೆಗುರುಳುತ್ತಿವೆ. ಇದರ ಮಧ್ಯೆ ಆಸ್ಪತ್ರೆಯ ಹಾಸ್ಟೇಲ್​ವೊಂದರ ಚಾವಣಿ ಕಿತ್ತುಹೋಗಿರುವ ಘಟನೆ ನಡೆದಿದೆ.

ಫಣಿ ಚಂಡಮಾರುತ ಅವಾಂತರ

ಭುವನೇಶ್ವರದ AIIMS ಆಸ್ಪತ್ರೆಯ ಹಾಸ್ಟೇಲ್​ನ ಚಾವಣಿ ಗಾಳಿಯ ರಭಸಕ್ಕೆ ಕಿತ್ತು ಹೋಗಿದ್ದು, ಅದೃಷ್ಟವಶಾತ್​ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಇದಕ್ಕೆ ಸಂಬಂಧಿಸಿದಂತೆ ಒಡಿಶಾ ಸರ್ಕಾರವೇ ತನ್ನ ಟ್ಟಿಟ್ಟರ್​ನಲ್ಲಿ ವಿಡಿಯೋ ಶೇರ್​ ಮಾಡಿದ್ದು, ಘಟನೆಯಲ್ಲಿ ವಿದ್ಯಾರ್ಥಿಗಳು, ಸಿಬ್ಬಂದಿ ಹಾಗೂ ರೋಗಿಗಳು ಸುರಕ್ಷಿತವಾಗಿದ್ದಾರೆಂದು ತಿಳಿಸಿದೆ.

ಫಣಿ ಚಂಡಮಾರುತ ಉಂಟಾಗಿರುವ ಕಾರಣ, AIIMS ಆಸ್ಪತ್ರೆಯ ಪರೀಕ್ಷೆ ಮುಂದೂಡಲಾಗಿದೆ. ಇನ್ನು ಚಂಡಮಾರುತಕ್ಕೆ ಇಲ್ಲಿಯವರೆಗೆ ಮೂರು ಮಂದಿ ಪ್ರಾಣ ಕಳೆದುಕೊಂಡಿದ್ದು, ಅನೇಕರು ನಿರ್ಗತಿಕರಾಗಿದ್ದಾರೆ. ಇದರ ಮಧ್ಯೆ ಕೇಂದ್ರ ಹಾಗೂ ರಾಜ್ಯ ಸರ್ಕಾರ ಜನರ ರಕ್ಷಣೆಗಾಗಿ ಎಲ್ಲ ರೀತಿಯ ಕ್ರಮ ಕೈಗೊಂಡಿವೆ.

ಭುವನೇಶ್ವರ್​: ಒಡಿಶಾದಲ್ಲಿ ಉಂಟಾಗಿರುವ ಫಣಿ ಚಂಡಮಾರುತ ಅನೇಕ ಅವಾಂತರ ಸೃಷ್ಟಿ ಮಾಡಿದ್ದು, ಅಬ್ಬರದ ಗಾಳಿಗೆ ಮರಗಳು ಧರೆಗುರುಳುತ್ತಿವೆ. ಇದರ ಮಧ್ಯೆ ಆಸ್ಪತ್ರೆಯ ಹಾಸ್ಟೇಲ್​ವೊಂದರ ಚಾವಣಿ ಕಿತ್ತುಹೋಗಿರುವ ಘಟನೆ ನಡೆದಿದೆ.

ಫಣಿ ಚಂಡಮಾರುತ ಅವಾಂತರ

ಭುವನೇಶ್ವರದ AIIMS ಆಸ್ಪತ್ರೆಯ ಹಾಸ್ಟೇಲ್​ನ ಚಾವಣಿ ಗಾಳಿಯ ರಭಸಕ್ಕೆ ಕಿತ್ತು ಹೋಗಿದ್ದು, ಅದೃಷ್ಟವಶಾತ್​ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಇದಕ್ಕೆ ಸಂಬಂಧಿಸಿದಂತೆ ಒಡಿಶಾ ಸರ್ಕಾರವೇ ತನ್ನ ಟ್ಟಿಟ್ಟರ್​ನಲ್ಲಿ ವಿಡಿಯೋ ಶೇರ್​ ಮಾಡಿದ್ದು, ಘಟನೆಯಲ್ಲಿ ವಿದ್ಯಾರ್ಥಿಗಳು, ಸಿಬ್ಬಂದಿ ಹಾಗೂ ರೋಗಿಗಳು ಸುರಕ್ಷಿತವಾಗಿದ್ದಾರೆಂದು ತಿಳಿಸಿದೆ.

ಫಣಿ ಚಂಡಮಾರುತ ಉಂಟಾಗಿರುವ ಕಾರಣ, AIIMS ಆಸ್ಪತ್ರೆಯ ಪರೀಕ್ಷೆ ಮುಂದೂಡಲಾಗಿದೆ. ಇನ್ನು ಚಂಡಮಾರುತಕ್ಕೆ ಇಲ್ಲಿಯವರೆಗೆ ಮೂರು ಮಂದಿ ಪ್ರಾಣ ಕಳೆದುಕೊಂಡಿದ್ದು, ಅನೇಕರು ನಿರ್ಗತಿಕರಾಗಿದ್ದಾರೆ. ಇದರ ಮಧ್ಯೆ ಕೇಂದ್ರ ಹಾಗೂ ರಾಜ್ಯ ಸರ್ಕಾರ ಜನರ ರಕ್ಷಣೆಗಾಗಿ ಎಲ್ಲ ರೀತಿಯ ಕ್ರಮ ಕೈಗೊಂಡಿವೆ.

Intro:Body:

'ಫಣಿ' ಅಬ್ಬರಕ್ಕೆ ಕಿತ್ತಹೋಯ್ತು ಆಸ್ಪತ್ರೆ ಮೆಲ್ಚಾವಣಿ: ಸರ್ಕಾರಿ ಟ್ವಿಟ್ಟರ್​ನಿಂದಲೇ ವಿಡಿಯೋ ವೈರಲ್​​ 



ಭುವನೇಶ್ವರ್​: ಒಡಿಶಾದಲ್ಲಿ ಉಂಟಾಗಿರುವ ಫಣಿ ಚಂಡಮಾರುತ ಅನೇಕ ಅವಾಂತರ ಸೃಷ್ಠಿ ಮಾಡಿದ್ದು, ಅಬ್ಬರದ ಗಾಳಿಗೆ ಮರಗಳು ಧರೆಗುರುಳುತ್ತಿವೆ. ಇದರ ಮಧ್ಯೆ ಆಸ್ಪತ್ರೆವೊಂದರ ಮೆಲ್ಚಾವಣಿ ಕಿತ್ತುಹೋಗಿರುವ ಘಟನೆ ನಡೆದಿದೆ. 



ಭುವನೇಶ್ವರದ AIIMS ಆಸ್ಪತ್ರೆಯ ಗಾಳಿಯ ರಭಸಕ್ಕೆ ಕಿತ್ತು ಹೋಗಿದ್ದು, ಅದೃಷ್ಟವಶಾತ್​ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಇದಕ್ಕೆ ಸಂಬಂಧಿಸಿದಂತೆ ಒಡಿಶಾ ಸರ್ಕಾರವೇ ತನ್ನ ಟ್ಟಿಟ್ಟರ್​ನಲ್ಲಿ ವಿಡಿಯೋ ಶೇರ್​ ಮಾಡಿದ್ದು, ಘಟನೆಯಲ್ಲಿ ವಿದ್ಯಾರ್ಥಿಗಳು,ಸಿಬ್ಬಂದಿ ಹಾಗೂ ರೋಗಿಗಳು ಸುರಕ್ಷಿತವಾಗಿದ್ದಾರೆಂದು ತಿಳಿಸಿದೆ. 



ಫಣಿ ಚಂಡಮಾರುತ ಉಂಟಾಗಿರುವ ಕಾರಣ, AIIMS ಆಸ್ಪತ್ರೆಯ ಪರೀಕ್ಷೆ ಮುಂದೂಡಲಾಗಿದೆ. ಇನ್ನು ಚಂಡಮಾರುತಕ್ಕೆ ಇಲ್ಲಿಯವರೆಗೆ ಮೂರು ಮಂದಿ ಪ್ರಾಣ ಕಳೆದುಕೊಂಡಿದ್ದು, ಅನೇಕರು ನಿರ್ಗತಿಕರಾಗಿದ್ದಾರೆ. ಇದರ ಮಧ್ಯೆ ಕೇಂದ್ರ ಹಾಗೂ ರಾಜ್ಯ ಸರ್ಕಾರ ಜನರ ರಕ್ಷಣೆಗಾಗಿ ಎಲ್ಲ ರೀತಿಯ ಕ್ರಮ ಕೈಗೊಂಡಿವೆ. 


Conclusion:
Last Updated : May 3, 2019, 6:58 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.