ETV Bharat / briefs

ಮೂವರು ಸಹದ್ಯೋಗಿಗಳನ್ನು ಗುಂಡಿಕ್ಕಿ ಕೊಂದು ತಾನೂ ಶೂಟ್​ ಮಾಡಿಕೊಂಡ ಸಿಆರ್​ಪಿಎಫ್​ ಯೋಧ..!

ಘಟನೆಯಲ್ಲಿ ಗುಂಡೇಟು ತಿಂದ ಮೂವರು ಸಿಆರ್​​ಪಿಎಫ್​ ಯೋಧರು ಸಾವನ್ನಪ್ಪಿದ್ದಾರೆ. ಗುಂಡಿನ ದಾಳಿ ನಡೆಸಿದ ಯೋಧ ಗಂಭೀರವಾಗಿ ಗಾಯಗೊಂಡಿದ್ದು ಚಿಕಿತ್ಸೆ ನಡೆಯುತ್ತಿದೆ.

author img

By

Published : Mar 21, 2019, 9:38 AM IST

ಸಿಆರ್​​ಪಿಎಫ್​ ಯೋಧರು

ಉಧಾಂಪುರ(ಜಮ್ಮು ಕಾಶ್ಮೀರ): ಸಿಆರ್​ಪಿಎಫ್​ ಯೋಧನೋರ್ವ ತನ್ನ ಮೂವರ ಸಹದ್ಯೋಗಿಗಳಿಗೆ ಗುಂಡು ಹೊಡೆದು ಆ ಬಳಿಕ ತಾನು ಗುಂಡು ಹೊಡೆದುಕೊಂಡು ಸಾವಿಗೆ ಪ್ರಯತ್ನಿಸಿದ ಘಟನೆ ಬುಧವಾರ ರಾತ್ರಿ ಉಧಾಂಪುರ ಜಿಲ್ಲೆಯಲ್ಲಿ ನಡೆದಿದೆ.

ಘಟನೆಯಲ್ಲಿ ಗುಂಡೇಟು ತಿಂದ ಮೂವರು ಸಿಆರ್​​ಪಿಎಫ್​ ಯೋಧರು ಮೃತಪಟ್ಟಿದ್ದಾರೆ. ಗುಂಡಿನ ದಾಳಿ ನಡೆಸಿದ ಯೋಧ ಗಂಭೀರ ಗಾಯಗೊಂಡಿದ್ದು ಚಿಕಿತ್ಸೆ ನಡೆಯುತ್ತಿದೆ.

ಸಾವನ್ನಪ್ಪಿರುವ ಮೂವರೂ ಕಾನ್ಸ್​ಸ್ಟೇಬಲ್​ಗಳಾಗಿದ್ದು, ರಾಜಸ್ಥಾನ, ದೆಹಲಿ ಹಾಗೂ ಹರಿಯಾಣಾ ಮೂಲದವರು ಎಂದು ಅಧಿಕಾರಿಗಳು ಎಂದು ತಿಳಿಸಿದ್ದಾರೆ.

ಗುಂಡಿನ ದಾಳಿ ನಡೆಸಿದಾತ ಕಾನ್ಸ್​​ಸ್ಟೇಬಲ್ ಅಜಿತ್ ಕುಮಾರ್ ಎನ್ನಲಾಗಿದ್ದು ಕೆಲ ಅಸಮಾಧಾನದಿಂದ ಈ ಗುಂಡಿನ ದಾಳಿ ನಡೆಸಿ ಸಹದ್ಯೋಗಿಗಳನ್ನು ಸಾಯಿಸಿದ್ದಾನೆ ಎನ್ನಲಾಗಿದೆ.

ಗುಂಡಿನ ದಾಳಿಗೂ ಮುನ್ನ ಕ್ಯಾಂಪ್​ನಲ್ಲಿ ಜಗಳವಾಡುತ್ತಿದ್ದರು. ಪರಸ್ಪರ ಮಾತಿನ ಚಕಮಕಿ ನಡೆಯುತ್ತಿತ್ತು ಎಂದು ಮೂಲಗಳು ಹೇಳಿವೆ.

ಉಧಾಂಪುರ(ಜಮ್ಮು ಕಾಶ್ಮೀರ): ಸಿಆರ್​ಪಿಎಫ್​ ಯೋಧನೋರ್ವ ತನ್ನ ಮೂವರ ಸಹದ್ಯೋಗಿಗಳಿಗೆ ಗುಂಡು ಹೊಡೆದು ಆ ಬಳಿಕ ತಾನು ಗುಂಡು ಹೊಡೆದುಕೊಂಡು ಸಾವಿಗೆ ಪ್ರಯತ್ನಿಸಿದ ಘಟನೆ ಬುಧವಾರ ರಾತ್ರಿ ಉಧಾಂಪುರ ಜಿಲ್ಲೆಯಲ್ಲಿ ನಡೆದಿದೆ.

ಘಟನೆಯಲ್ಲಿ ಗುಂಡೇಟು ತಿಂದ ಮೂವರು ಸಿಆರ್​​ಪಿಎಫ್​ ಯೋಧರು ಮೃತಪಟ್ಟಿದ್ದಾರೆ. ಗುಂಡಿನ ದಾಳಿ ನಡೆಸಿದ ಯೋಧ ಗಂಭೀರ ಗಾಯಗೊಂಡಿದ್ದು ಚಿಕಿತ್ಸೆ ನಡೆಯುತ್ತಿದೆ.

ಸಾವನ್ನಪ್ಪಿರುವ ಮೂವರೂ ಕಾನ್ಸ್​ಸ್ಟೇಬಲ್​ಗಳಾಗಿದ್ದು, ರಾಜಸ್ಥಾನ, ದೆಹಲಿ ಹಾಗೂ ಹರಿಯಾಣಾ ಮೂಲದವರು ಎಂದು ಅಧಿಕಾರಿಗಳು ಎಂದು ತಿಳಿಸಿದ್ದಾರೆ.

ಗುಂಡಿನ ದಾಳಿ ನಡೆಸಿದಾತ ಕಾನ್ಸ್​​ಸ್ಟೇಬಲ್ ಅಜಿತ್ ಕುಮಾರ್ ಎನ್ನಲಾಗಿದ್ದು ಕೆಲ ಅಸಮಾಧಾನದಿಂದ ಈ ಗುಂಡಿನ ದಾಳಿ ನಡೆಸಿ ಸಹದ್ಯೋಗಿಗಳನ್ನು ಸಾಯಿಸಿದ್ದಾನೆ ಎನ್ನಲಾಗಿದೆ.

ಗುಂಡಿನ ದಾಳಿಗೂ ಮುನ್ನ ಕ್ಯಾಂಪ್​ನಲ್ಲಿ ಜಗಳವಾಡುತ್ತಿದ್ದರು. ಪರಸ್ಪರ ಮಾತಿನ ಚಕಮಕಿ ನಡೆಯುತ್ತಿತ್ತು ಎಂದು ಮೂಲಗಳು ಹೇಳಿವೆ.

Intro:Body:

ಮೂವರು ಸಹದ್ಯೋಗಿಗಳನ್ನು ಗುಂಡಿಕ್ಕಿ ಕೊಂದು ತಾನೂ ಶೂಟ್​ ಮಾಡಿಕೊಂಡ ಸಿಆರ್​ಪಿಎಫ್​ ಯೋಧ..!



ಉಧಾಂಪುರ(ಜಮ್ಮು ಕಾಶ್ಮೀರ): ಸಿಆರ್​ಪಿಎಫ್​ ಯೋಧನೋರ್ವ ತನ್ನ ಮೂವರ  ಸಹದ್ಯೋಗಿಗಳಿಗೆ ಗುಂಡು ಹೊಡೆದು ಆ ಬಳಿಕ ತಾನು ಗುಂಡು ಹೊಡೆದುಕೊಂಡು ಸಾವಿಗೆ ಪ್ರಯತ್ನಿಸಿದ ಘಟನೆ ಬುಧವಾರ ರಾತ್ರಿ ಉಧಾಂಪುರ ಜಿಲ್ಲೆಯಲ್ಲಿ ನಡೆದಿದೆ.



ಘಟನೆಯಲ್ಲಿ ಗುಂಡೇಟು ತಿಂದ ಮೂವರು ಸಿಆರ್​​ಪಿಎಫ್​ ಯೋಧರು ಸಾವನ್ನಪ್ಪಿದ್ದಾರೆ. ಗುಂಡಿನ ದಾಳಿ ನಡೆಸಿದ ಯೋಧ ಗಂಭೀರ ಗಾಯಗೊಂಡಿದ್ದು ಚಿಕಿತ್ಸೆ ನಡೆಯುತ್ತಿದೆ.



ಸಾವನ್ನಪ್ಪಿರುವ ಮೂವರೂ ಕಾನ್ಸ್​ಸ್ಟೇಬಲ್​ಗಳಾಗಿದ್ದು, ರಾಜಸ್ಥಾನ, ದೆಹಲಿ ಹಾಗೂ ಹರಿಯಾಣಾ ಮೂಲವದರು ಎಂದು ಅಧಿಕಾರಿಗಳು ಎಂದು ತಿಳಿಸಿದ್ದಾರೆ.



ಗುಂಡಿನ ದಾಳಿ ನಡೆಸಿದಾತ ಕಾನ್ಸ್​​ಸ್ಟೇಬಲ್ ಅಜಿತ್ ಕುಮಾರ್ ಎನ್ನಲಾಗಿದ್ದು ಕೆಲ ಅಸಮಾಧಾನದಿಂದ ಈ ಗುಂಡಿನ ದಾಳಿ ನಡೆಸಿ ಸಹದ್ಯೋಗಿಗಳನ್ನು ಸಾಯಿಸಿದ್ದಾನೆ ಎನ್ನಲಾಗಿದೆ.



ಗುಂಡಿನ ದಾಳಿಗೂ ಮುನ್ನ ಕ್ಯಾಂಪ್​ನಲ್ಲಿ ಜಗಳವಾಡುತ್ತಿದ್ದರು. ಪರಸ್ಪರ ಮಾತಿನ ಚಕಮಕಿ ನಡೆಯುತ್ತಿತ್ತು ಎಂದು ಮೂಲಗಳು ಹೇಳಿವೆ.


Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.