ETV Bharat / briefs

ಉಮೇಶ ಜಾಧವ್ ಕಲಿಯುಗದ 'ವಿಭೂಷಣ', ರಾವಣರಾಜ್ಯ ತೊರೆದು ರಾಮರಾಜ್ಯ ಕಟ್ಟಲಿದ್ದಾರೆ: ಶಾಸಕ ರಾಜ್​ಕುಮಾರ್​ ಪಾಟೀಲ್...! - ರಾಮರಾಜ್ಯ

2014 ರಲ್ಲಿ ದೇಶದಲ್ಲಿ ಬಿಜೆಪಿ ಗಾಳಿ ಬೀಸಿತ್ತು,ಆದರೆ ಈ ಬಾರಿ ಬಿರುಗಾಳಿ ಬೀಸಲಿದ್ದು ದೇಶಕ್ಕೆ ನರೇಂದ್ರ ಮೋದಿ ಮತ್ತೊಮ್ಮೆ ಪ್ರಧಾನಿಯಾಗಲಿದ್ದಾರೆ ಎಂದು ಹುಮನಾಬಾದ್​ನ ಮಾಜಿ ಶಾಸಕ ಸುಭಾಷ್ ಕಲ್ಲೂರ ಅಭಿಪ್ರಾಯ ಪಟ್ಟಿದ್ದಾರೆ.

ಶಾಸಕ ರಾಜ್​ಕುಮಾರ್​ ಪಾಟೀಲ್
author img

By

Published : Apr 10, 2019, 3:42 AM IST

ಬೀದರ್: ಕಲ್ಬುರ್ಗಿ ಲೋಕಸಭೆ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಾ.ಉಮೇಶ ಜಾಧವ್​ ರಾಮಾಯಣದ ವಿಭೂಷಣನಂತೆ ಕಾಂಗ್ರೆಸ್ ತೊರೆದು ಬಿಜೆಪಿ ಪಕ್ಷಕ್ಕೆ ಸೇರಿದ್ದು ಮೇ 23 ಕ್ಕೆ ಪಟ್ಟಾಭೀಷೇಕ ಆಗೋದು ಗ್ಯಾರಂಟಿ ಎಂದು ಸೇಡಂ ಬಿಜೆಪಿ ಶಾಸಕ ರಾಜಕುಮಾರ್​ ಪಾಟೀಲ್ ಹೇಳಿದ್ದಾರೆ.

ಕಲ್ಬುರ್ಗಿ ಜಿಲ್ಲೆ ಚಿಂಚೋಳಿ ವಿಧಾನಸಭೆ ಕ್ಷೇತ್ರದಲ್ಲಿ ಬೀದರ್ ಲೋಕಸಭೆ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಭಗವಂತ ಖೂಬಾ ಪರ ಚುನಾವಣೆ ಪ್ರಚಾರ ಸಮಾವೇಶ ನಿಮಿತ್ತ ಈಟಿವಿ ಭಾರತದೊಂದಿಗೆ ಶಾಸಕ ರಾಜಕುಮಾರ್​ ಪಾಟೀಲ್ ಹಾಗೂ ಹುಮನಾಬಾದ್​ನ ಮಾಜಿ ಶಾಸಕ ಸುಭಾಷ್ ಕಲ್ಲೂರ ಅವರು ತಮ್ಮ ಮನದಾಳದ ಮಾತುಗಳು ಹಂಚಿಕೊಂಡಿದ್ದಾರೆ.

ಸೇಡಂ ಬಿಜೆಪಿ ಶಾಸಕ ರಾಜಕುಮಾರ್​ ಪಾಟೀಲ್ ಜೊತೆ ಚಿಟ್​ಚಾಟ್​

70 ವರ್ಷ ಆಡಳಿತ ನಡೆಸಿದ ಕಾಂಗ್ರೆಸ್​ ದೇಶವನ್ನು ಲೂಟಿ ಮಾಡಿದ್ದು ಬಿಟ್ಟರೆ ಅಭಿವೃದ್ಧಿ ಏನಿಲ್ಲ. ಹೀಗಾಗಿ ದೇಶದ ಅಭಿವೃದ್ಧಿಗೆ ಮತ್ತೊಮ್ಮೆ ಭಾರತದ ಹೆಮ್ಮೆಯ ಪುತ್ರ ನರೇಂದ್ರ ಮೋದಿಗೆ ಅಧಿಕಾರ ನೀಡಬೇಕು ಎಂದು ಕೇಳಿಕೊಂಡರು.

ಬೀದರ್ ಲೋಕಸಭೆ ಕ್ಷೇತ್ರದಲ್ಲಿ ಕಲ್ಬುರ್ಗಿ ಜಿಲ್ಲೆಯ ಆಳಂದ ಹಾಗೂ ಚಿಂಚೊಳಿ ವಿಧಾನಸಭೆ ಕ್ಷೇತ್ರಗಳು ಒಳಗೊಂಡಿದ್ದು ಎರಡು ಕ್ಷೇತ್ರಗಳಲ್ಲಿ ಬಿಜೆಪಿ ಪರ ಹವ ಇದೆ ಎಂದು ಬಿಜೆಪಿ ನಾಯಕರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಬೀದರ್: ಕಲ್ಬುರ್ಗಿ ಲೋಕಸಭೆ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಾ.ಉಮೇಶ ಜಾಧವ್​ ರಾಮಾಯಣದ ವಿಭೂಷಣನಂತೆ ಕಾಂಗ್ರೆಸ್ ತೊರೆದು ಬಿಜೆಪಿ ಪಕ್ಷಕ್ಕೆ ಸೇರಿದ್ದು ಮೇ 23 ಕ್ಕೆ ಪಟ್ಟಾಭೀಷೇಕ ಆಗೋದು ಗ್ಯಾರಂಟಿ ಎಂದು ಸೇಡಂ ಬಿಜೆಪಿ ಶಾಸಕ ರಾಜಕುಮಾರ್​ ಪಾಟೀಲ್ ಹೇಳಿದ್ದಾರೆ.

ಕಲ್ಬುರ್ಗಿ ಜಿಲ್ಲೆ ಚಿಂಚೋಳಿ ವಿಧಾನಸಭೆ ಕ್ಷೇತ್ರದಲ್ಲಿ ಬೀದರ್ ಲೋಕಸಭೆ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಭಗವಂತ ಖೂಬಾ ಪರ ಚುನಾವಣೆ ಪ್ರಚಾರ ಸಮಾವೇಶ ನಿಮಿತ್ತ ಈಟಿವಿ ಭಾರತದೊಂದಿಗೆ ಶಾಸಕ ರಾಜಕುಮಾರ್​ ಪಾಟೀಲ್ ಹಾಗೂ ಹುಮನಾಬಾದ್​ನ ಮಾಜಿ ಶಾಸಕ ಸುಭಾಷ್ ಕಲ್ಲೂರ ಅವರು ತಮ್ಮ ಮನದಾಳದ ಮಾತುಗಳು ಹಂಚಿಕೊಂಡಿದ್ದಾರೆ.

ಸೇಡಂ ಬಿಜೆಪಿ ಶಾಸಕ ರಾಜಕುಮಾರ್​ ಪಾಟೀಲ್ ಜೊತೆ ಚಿಟ್​ಚಾಟ್​

70 ವರ್ಷ ಆಡಳಿತ ನಡೆಸಿದ ಕಾಂಗ್ರೆಸ್​ ದೇಶವನ್ನು ಲೂಟಿ ಮಾಡಿದ್ದು ಬಿಟ್ಟರೆ ಅಭಿವೃದ್ಧಿ ಏನಿಲ್ಲ. ಹೀಗಾಗಿ ದೇಶದ ಅಭಿವೃದ್ಧಿಗೆ ಮತ್ತೊಮ್ಮೆ ಭಾರತದ ಹೆಮ್ಮೆಯ ಪುತ್ರ ನರೇಂದ್ರ ಮೋದಿಗೆ ಅಧಿಕಾರ ನೀಡಬೇಕು ಎಂದು ಕೇಳಿಕೊಂಡರು.

ಬೀದರ್ ಲೋಕಸಭೆ ಕ್ಷೇತ್ರದಲ್ಲಿ ಕಲ್ಬುರ್ಗಿ ಜಿಲ್ಲೆಯ ಆಳಂದ ಹಾಗೂ ಚಿಂಚೊಳಿ ವಿಧಾನಸಭೆ ಕ್ಷೇತ್ರಗಳು ಒಳಗೊಂಡಿದ್ದು ಎರಡು ಕ್ಷೇತ್ರಗಳಲ್ಲಿ ಬಿಜೆಪಿ ಪರ ಹವ ಇದೆ ಎಂದು ಬಿಜೆಪಿ ನಾಯಕರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

Intro:ಡಾ.ಉಮೇಶ ಜಾಧವ್ ಕಲಿಯುಗದ 'ವಿಭೂಷಣ', ರಾವಣರಾಜ್ಯ ತೊರೆದು ರಾಮರಾಜ್ಯ ಕಟ್ಟೆ ಕಟ್ಟಲಿದ್ದಾರೆ- ಬಿಜೆಪಿ ಶಾಸಕ ರವಿ ಪಾಟೀಲ್...!

ಬೀದರ್:
ಕಲ್ಬುರ್ಗಿ ಲೋಕಸಭೆ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಾ.ಉಮೇಶ ಜಾಧವ ರಾಮಾಯಣದ ವಿಭೂಷಣ ನಂತೆ ಕಾಂಗ್ರೆಸ್ ತೊರೆದು ಬಿಜೆಪಿ ಪಕ್ಷಕ್ಕೆ ಸೇರಿದ್ದು ಮೇ ೨೩ ಕ್ಕೆ ಪಟ್ಟಾಭೀಷೇಕ ಆಗೋದು ಗ್ಯಾರಂಟಿ ಎಂದು ಸೆಡಂ ಬಿಜೆಪಿ ಶಾಸಕ ರವಿ ಪಾಟೀಲ್ ಹೇಳಿದ್ದಾರೆ.Body:ಕಲ್ಬುರ್ಗಿ ಜಿಲ್ಲೆ ಚಿಂಚೋಳಿ ವಿಧಾನಸಭೆ ಕ್ಷೇತ್ರದಲ್ಲಿ ಬೀದರ್ ಲೋಕಸಭೆ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಭಗವಂತ ಖೂಬಾ ಪರ ಚುನಾವಣೆ ಪ್ರಚಾರ ಸಮಾವೇಶ ನಿಮಿತ್ತ ಬೀದರ್ ಈಟಿವಿ ಭಾರತ ವರದಿಗಾರ ಅನೀಲಕುಮಾರ್ ದೇಶಮುಖ್ ಶಾಸಕ ರವಿ ಪಾಟೀಲ್ ಹಾಗೂ ಹುಮನಾಬಾದ್ ನ ಮಾಜಿ ಶಾಸಕ ಸುಭಾಷ್ ಕಲ್ಲೂರ ಅವರೊಂದಿಗೆ ನಡೆಸಿದ ಜಂಟಿ ಚಿಟ್ ಚಾಟ್ ನಲ್ಲಿ ಮನದಾಳದ ಮಾತುಗಳು ಹಂಚಿಕೊಂಡಿದ್ದಾರೆ.Conclusion:ಬೀದರ್ ಲೋಕಸಭೆ ಕ್ಷೇತ್ರದಲ್ಲಿ ಕಲ್ಬುರ್ಗಿ ಜಿಲ್ಲೆಯ ಆಳಂದ ಹಾಗೂ ಚಿಂಚೊಳಿ ವಿಧಾನಸಭೆ ಕ್ಷೇತ್ರಗಳು ಒಳಗೊಂಡಿದ್ದು ಎರಡು ಕ್ಷೇತ್ರಗಳಲ್ಲಿ ಬಿಜೆಪಿ ಪರ ಹಾವ ಇದೆ ಎಂದು ಬಿಜೆಪಿ ನಾಯಕರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ETV Bharat Logo

Copyright © 2025 Ushodaya Enterprises Pvt. Ltd., All Rights Reserved.