ETV Bharat / bharat

ಆತನಿಗೆ ತನ್ನ ಜೀವಕ್ಕಿಂತ ಸ್ಮಾರ್ಟ್​ಫೋನೇ ಹೆಚ್ಚಾಗಿತ್ತು.. ಬಿಟ್ಟಿರಲಾರದೇ ಆತ್ಮಹತ್ಯೆಗೆ ಶರಣಾದ ಯುವಕ! - ಹಲ್ದ್ವಾನಿಯಲ್ಲಿ ಸ್ಮಾರ್ಟ್​ಫೋನ್​ ಕಳೆದ ಹಿನ್ನೆಲೆ ಯುವಕ ಆತ್ಮಹತ್ಯೆಗೆ ಶರಣು,

ಆ ಯುವಕನಿಗೆ ತನ್ನ ಜೀವಗಿಂತ ಸ್ಮಾರ್ಟ್​ಫೋನೇ ಹೆಚ್ಚಾಗಿತ್ತೇನೋ ಗೊತ್ತಿಲ್ಲ. ಸ್ಮಾರ್ಟ್​ಫೋನ್​ ಕಳೆದ ಬೇಸರದಲ್ಲಿ ಯುವಕ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಉತ್ತರಾಖಂಡ್​ನ ಹಲ್ದ್ವಾನಿಯಲ್ಲಿ ನಡೆದಿದೆ.

youth commits suicide, youth commits suicide after losing smartphone, youth commits suicide after losing smartphone in Haldwani, ಯುವಕ ಆತ್ಮಹತ್ಯೆಗೆ ಶರಣು, ಸ್ಮಾರ್ಟ್​ಫೋನ್​ ಕಳೆದ ಹಿನ್ನೆಲೆ ಯುವಕ ಆತ್ಮಹತ್ಯೆಗೆ ಶರಣು, ಹಲ್ದ್ವಾನಿಯಲ್ಲಿ ಸ್ಮಾರ್ಟ್​ಫೋನ್​ ಕಳೆದ ಹಿನ್ನೆಲೆ ಯುವಕ ಆತ್ಮಹತ್ಯೆಗೆ ಶರಣು, ಹಲ್ದ್ವಾನಿ ಸುದ್ದಿ,
ಸಂಗ್ರಹ ಚಿತ್ರ
author img

By

Published : Mar 20, 2021, 12:51 PM IST

ಹಲ್ದ್ವಾನಿ: ಸ್ಮಾರ್ಟ್​ಫೋನ್​ ಕಳೆದ ಬೇಸರದಲ್ಲಿ ಯುವಕನೊಬ್ಬ ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಇಲ್ಲಿನ ಗೌಲಾಪರ್​ ಗ್ರಾಮದಲ್ಲಿ ನಡೆದಿದೆ.

ಖೇಡಾ ಗೌಲಾಪರ್ ನಿವಾಸಿ ಸೋಂಬೀರ್ (30) ಕುಟುಂಬ ಗೌಲಾಪರ್‌ನ ಬಾಟೈನಲ್ಲಿ ಕೃಷಿ ಕೆಲಸ ಮಾಡುತ್ತಿದೆ. ಕೆಲವು ದಿನಗಳ ಹಿಂದೆ ಸೋಂಬೀರ್ ತನ್ನ ಸ್ಮಾರ್ಟ್​ಫೋನ್​ ಕಳೆದುಕೊಂಡಿದ್ದಾರೆ. ಮೊಬೈಲ್​ ಕಳೆದುಕೊಂಡಿದ್ದಕ್ಕೆ ಸೋಂಬೀರ್​ ತೀವ್ರ ಆಘಾತಕ್ಕೊಳಗಾಗಿದ್ದರು. ಇದರಿಂದ ವಿಪರೀತ ಬೇಸರವಾಗಿದ್ದ ಸೋಂಬೀರ್​ ವಿಷ ಸೇವಿಸಿದ್ದನು.

ವಿಷ ಸೇವಿಸಿದ್ದ ಸೋಂಬೀರ್​ನನ್ನು ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿದ್ದರು. ಆದ್ರೆ ಚಿಕಿತ್ಸೆ ಫಲಿಸದೇ ಸೋಂಬೀರ್​ ಸಾವನ್ನಪ್ಪಿದ್ದರು. ಮಗನನ್ನು ಕಳೆದುಕೊಂಡ ಕುಟುಂಬ ಶೋಕ ಸಾಗರದಲ್ಲಿ ಮುಳುಗಿದೆ.

ಹಲ್ದ್ವಾನಿ: ಸ್ಮಾರ್ಟ್​ಫೋನ್​ ಕಳೆದ ಬೇಸರದಲ್ಲಿ ಯುವಕನೊಬ್ಬ ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಇಲ್ಲಿನ ಗೌಲಾಪರ್​ ಗ್ರಾಮದಲ್ಲಿ ನಡೆದಿದೆ.

ಖೇಡಾ ಗೌಲಾಪರ್ ನಿವಾಸಿ ಸೋಂಬೀರ್ (30) ಕುಟುಂಬ ಗೌಲಾಪರ್‌ನ ಬಾಟೈನಲ್ಲಿ ಕೃಷಿ ಕೆಲಸ ಮಾಡುತ್ತಿದೆ. ಕೆಲವು ದಿನಗಳ ಹಿಂದೆ ಸೋಂಬೀರ್ ತನ್ನ ಸ್ಮಾರ್ಟ್​ಫೋನ್​ ಕಳೆದುಕೊಂಡಿದ್ದಾರೆ. ಮೊಬೈಲ್​ ಕಳೆದುಕೊಂಡಿದ್ದಕ್ಕೆ ಸೋಂಬೀರ್​ ತೀವ್ರ ಆಘಾತಕ್ಕೊಳಗಾಗಿದ್ದರು. ಇದರಿಂದ ವಿಪರೀತ ಬೇಸರವಾಗಿದ್ದ ಸೋಂಬೀರ್​ ವಿಷ ಸೇವಿಸಿದ್ದನು.

ವಿಷ ಸೇವಿಸಿದ್ದ ಸೋಂಬೀರ್​ನನ್ನು ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿದ್ದರು. ಆದ್ರೆ ಚಿಕಿತ್ಸೆ ಫಲಿಸದೇ ಸೋಂಬೀರ್​ ಸಾವನ್ನಪ್ಪಿದ್ದರು. ಮಗನನ್ನು ಕಳೆದುಕೊಂಡ ಕುಟುಂಬ ಶೋಕ ಸಾಗರದಲ್ಲಿ ಮುಳುಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.