ETV Bharat / bharat

ಕೋವಿಡ್​ ಪರಿಹಾರ ಕಾರ್ಯದಲ್ಲಿ ಕ್ಯಾಪ್ಟನ್ ಕೊಹ್ಲಿ​ ಬ್ಯುಸಿ

author img

By

Published : May 6, 2021, 8:08 PM IST

ಕೋವಿಡ್ ಕಾರಣದಿಂದಾಗಿ ಪ್ರಸಕ್ತ ಸಾಲಿನ ಇಂಡಿಯನ್​ ಪ್ರೀಮಿಯರ್ ಲೀಗ್​​ ಅರ್ಧಕ್ಕೆ ಮುಂದೂಡಿಕೆಯಾಗಿದೆ. ಇದೀಗ ಎಲ್ಲ ಪ್ಲೇಯರ್ಸ್​ ಮನೆಗಳಿಗೆ ತೆರಳಿದ್ದು, ವಿರಾಟ್​ ಕೊಹ್ಲಿ ಮುಂಬೈನಲ್ಲಿದ್ದಾರೆ.

Virat kohli
Virat kohli

ಮುಂಬೈ: ಮಹಾಮಾರಿ ಕೊರೊನಾ ವೈರಸ್​​ನಿಂದಾಗಿ ಇಂಡಿಯನ್​ ಪ್ರೀಮಿಯರ್​ ಲೀಗ್​ ಅರ್ಧಕ್ಕೆ ಮೊಟಕುಗೊಂಡಿದೆ. ಹೀಗಾಗಿ ಎಲ್ಲ ಪ್ಲೇಯರ್ಸ್​​ ಮನೆಗಳತ್ತ ಮುಖ ಮಾಡಿದ್ದಾರೆ.

ರಾಯಲ್​ ಚಾಲೆಂಜರ್ಸ್​ ಬೆಂಗಳೂರು ಹಾಗೂ ಟೀಂ ಇಂಡಿಯಾ ನಾಯಕ ವಿರಾಟ್​ ಕೊಹ್ಲಿ ಈಗಾಗಲೇ ಬಯೋ ಬಬಲ್​ನಿಂದ ಮನೆಗೆ ತೆರಳಿದ್ದು, ವಿಶ್ರಾಂತಿ ಪಡೆದುಕೊಳ್ಳುವ ಬದಲಿಗೆ ಕೋವಿಡ್ ಪರಿಹಾರ ಕಾರ್ಯದಲ್ಲಿ ಮಗ್ನರಾಗಿದ್ದಾರೆ.

  • Meeting our Captain...Respect and love for the movement he has started working on for COVID relief... No words just Respect and Prayers for all his efforts !!! @imVkohli 🙏 pic.twitter.com/qZEQEKzgM7

    — Rahul.N.Kanal (@Iamrahulkanal) May 5, 2021 " class="align-text-top noRightClick twitterSection" data=" ">

ಮುಂಬೈನಲ್ಲಿ ಕೋವಿಡ್ ಪರಿಹಾರ ಕಾರ್ಯ ಆರಂಭಿಸಿರುವ ವಿರಾಟ್​ ಕೊಹ್ಲಿ ಪೋಟೋವೊಂದನ್ನ ಇದೀಗ ಶಿವಸೇನೆ ಯುವ ವಿಭಾಗದ ಸದಸ್ಯ ರಾಹುಲ್​​ ಎನ್​​ ಕನಾಲ್​ ಹಂಚಿಕೊಂಡಿದ್ದಾರೆ.

ನಮ್ಮ ಕ್ಯಾಪ್ಟನ್​ ಭೇಟಿಯಾಗಿದ್ದು, ಅವರು ಕೋವಿಡ್​​ ಪರಿಹಾರಕ್ಕಾಗಿ ಕೆಲಸ ಪ್ರಾರಂಭಿಸಲಾಗಿದೆ. ಇದರ ಬಗ್ಗೆ ಗೌರವ ಮತ್ತು ಪ್ರೀತಿ ಇದೆ. ಈ ಕಾರ್ಯ ಹೊಗಳಲು ಯಾವುದೇ ಪದಗಳಿಲ್ಲ ಎಂದು ಟ್ವೀಟ್​ ಮಾಡಿದ್ದಾರೆ.

ಕೊರೊನಾ ಮಹಾಮಾರಿಯಿಂದ ತತ್ತರಿಸಿ ಹೋಗಿರುವ ಭಾರತಕ್ಕೆ ಈಗಾಗಲೇ ಅನೇಕ ದೇಶಗಳು ಸಹಾಯ ಮಾಡ್ತಿದ್ದು, ಇಂಡಿಯನ್​ ಪ್ರೀಮಿಯರ್ ಲೀಗ್​ ಫ್ರಾಂಚೈಸಿ, ಪ್ಲೇಯರ್ಸ್​ ಕೂಡ ತಮ್ಮ ಕೈಲಾದ ಸಹಾಯ ಮಾಡಿವೆ. ರಾಯಲ್​ ಚಾಲೆಂಜರ್ಸ್ ಬೆಂಗಳೂರು ತಂಡ ಕೋವಿಡ್ ಹೋರಾಟದಲ್ಲಿ ಭಾಗಿ ಆಕ್ಸಿಜನ್​ ನೀಡಲು ಮುಂದಾಗಿತ್ತು. ಜತೆಗೆ ಅದೇ ಉದ್ದೇಶದಿಂದ ಆರ್​ಸಿಬಿ ಪ್ಲೇಯರ್ಸ್​ ಬ್ಲೂ ಜರ್ಸಿ ಹಾಕಿಕೊಂಡು ಮೈದಾನಕ್ಕಿಳಿಯಲು ಮುಂದಾಗಿತ್ತು.

ಮುಂಬೈ: ಮಹಾಮಾರಿ ಕೊರೊನಾ ವೈರಸ್​​ನಿಂದಾಗಿ ಇಂಡಿಯನ್​ ಪ್ರೀಮಿಯರ್​ ಲೀಗ್​ ಅರ್ಧಕ್ಕೆ ಮೊಟಕುಗೊಂಡಿದೆ. ಹೀಗಾಗಿ ಎಲ್ಲ ಪ್ಲೇಯರ್ಸ್​​ ಮನೆಗಳತ್ತ ಮುಖ ಮಾಡಿದ್ದಾರೆ.

ರಾಯಲ್​ ಚಾಲೆಂಜರ್ಸ್​ ಬೆಂಗಳೂರು ಹಾಗೂ ಟೀಂ ಇಂಡಿಯಾ ನಾಯಕ ವಿರಾಟ್​ ಕೊಹ್ಲಿ ಈಗಾಗಲೇ ಬಯೋ ಬಬಲ್​ನಿಂದ ಮನೆಗೆ ತೆರಳಿದ್ದು, ವಿಶ್ರಾಂತಿ ಪಡೆದುಕೊಳ್ಳುವ ಬದಲಿಗೆ ಕೋವಿಡ್ ಪರಿಹಾರ ಕಾರ್ಯದಲ್ಲಿ ಮಗ್ನರಾಗಿದ್ದಾರೆ.

  • Meeting our Captain...Respect and love for the movement he has started working on for COVID relief... No words just Respect and Prayers for all his efforts !!! @imVkohli 🙏 pic.twitter.com/qZEQEKzgM7

    — Rahul.N.Kanal (@Iamrahulkanal) May 5, 2021 " class="align-text-top noRightClick twitterSection" data=" ">

ಮುಂಬೈನಲ್ಲಿ ಕೋವಿಡ್ ಪರಿಹಾರ ಕಾರ್ಯ ಆರಂಭಿಸಿರುವ ವಿರಾಟ್​ ಕೊಹ್ಲಿ ಪೋಟೋವೊಂದನ್ನ ಇದೀಗ ಶಿವಸೇನೆ ಯುವ ವಿಭಾಗದ ಸದಸ್ಯ ರಾಹುಲ್​​ ಎನ್​​ ಕನಾಲ್​ ಹಂಚಿಕೊಂಡಿದ್ದಾರೆ.

ನಮ್ಮ ಕ್ಯಾಪ್ಟನ್​ ಭೇಟಿಯಾಗಿದ್ದು, ಅವರು ಕೋವಿಡ್​​ ಪರಿಹಾರಕ್ಕಾಗಿ ಕೆಲಸ ಪ್ರಾರಂಭಿಸಲಾಗಿದೆ. ಇದರ ಬಗ್ಗೆ ಗೌರವ ಮತ್ತು ಪ್ರೀತಿ ಇದೆ. ಈ ಕಾರ್ಯ ಹೊಗಳಲು ಯಾವುದೇ ಪದಗಳಿಲ್ಲ ಎಂದು ಟ್ವೀಟ್​ ಮಾಡಿದ್ದಾರೆ.

ಕೊರೊನಾ ಮಹಾಮಾರಿಯಿಂದ ತತ್ತರಿಸಿ ಹೋಗಿರುವ ಭಾರತಕ್ಕೆ ಈಗಾಗಲೇ ಅನೇಕ ದೇಶಗಳು ಸಹಾಯ ಮಾಡ್ತಿದ್ದು, ಇಂಡಿಯನ್​ ಪ್ರೀಮಿಯರ್ ಲೀಗ್​ ಫ್ರಾಂಚೈಸಿ, ಪ್ಲೇಯರ್ಸ್​ ಕೂಡ ತಮ್ಮ ಕೈಲಾದ ಸಹಾಯ ಮಾಡಿವೆ. ರಾಯಲ್​ ಚಾಲೆಂಜರ್ಸ್ ಬೆಂಗಳೂರು ತಂಡ ಕೋವಿಡ್ ಹೋರಾಟದಲ್ಲಿ ಭಾಗಿ ಆಕ್ಸಿಜನ್​ ನೀಡಲು ಮುಂದಾಗಿತ್ತು. ಜತೆಗೆ ಅದೇ ಉದ್ದೇಶದಿಂದ ಆರ್​ಸಿಬಿ ಪ್ಲೇಯರ್ಸ್​ ಬ್ಲೂ ಜರ್ಸಿ ಹಾಕಿಕೊಂಡು ಮೈದಾನಕ್ಕಿಳಿಯಲು ಮುಂದಾಗಿತ್ತು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.