ETV Bharat / bharat

ಚಂಡೀಗಢ: ಶಿವಲಿಂಗಕ್ಕೆ ಸಾರಾಯಿ ಸುರಿದು ಕಿಡಿಗೇಡಿಗಳ ವಿಕೃತಿ

author img

By

Published : Jun 24, 2022, 6:32 PM IST

ಕುಡಿದ ಮತ್ತಿನಲ್ಲಿದ್ದ ಯುವಕರಿಬ್ಬರು ಶಿವಲಿಂಗಕ್ಕೆ ಅಪಮಾನ ಮಾಡಿದ್ದು, ಪೊಲೀಸರಿಗೆ ದೂರು ನೀಡಲಾಗಿದೆ.

ಶಿವಲಿಂಗಕ್ಕೆ ಸಾರಾಯಿ ಅಭಿಷೇಕ ಮಾಡಿದ ಕಿಡಿಗೇಡಿ ಯುವಕರು !
ಶಿವಲಿಂಗಕ್ಕೆ ಸಾರಾಯಿ ಅಭಿಷೇಕ ಮಾಡಿದ ಕಿಡಿಗೇಡಿ ಯುವಕರು !

ಚಂಡೀಗಢ: ಇಬ್ಬರು ಕಿಡಿಗೇಡಿ ಯುವಕರು ಶಿವಲಿಂಗಕ್ಕೆ ಮದ್ಯ ಸುರಿದು ವಿಕೃತಿ ಮೆರೆದ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಘಟನೆಗೆ ಆಕ್ರೋಶ ವ್ಯಕ್ತಪಡಿಸಿರುವ ಹಿಂದೂ ಸಮುದಾಯ ಪೊಲೀಸರಿಗೆ ದೂರು ನೀಡಿದ್ದಾರೆ. ಪೊಲೀಸರು ಕ್ರಮದ ಭರವಸೆ ನೀಡಿದ್ದಾರೆ. ಸದ್ಯಕ್ಕೆ ಘಟನೆ ನಡೆದ ಪ್ರದೇಶದ ಮಾಹಿತಿ ದೊರೆತಿಲ್ಲ.

ಶಿವಲಿಂಗಕ್ಕೆ ಸಾರಾಯಿ ಅಭಿಷೇಕ ಮಾಡಿದ ಕಿಡಿಗೇಡಿ ಯುವಕರು !

ಚಂಡೀಗಢ: ಇಬ್ಬರು ಕಿಡಿಗೇಡಿ ಯುವಕರು ಶಿವಲಿಂಗಕ್ಕೆ ಮದ್ಯ ಸುರಿದು ವಿಕೃತಿ ಮೆರೆದ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಘಟನೆಗೆ ಆಕ್ರೋಶ ವ್ಯಕ್ತಪಡಿಸಿರುವ ಹಿಂದೂ ಸಮುದಾಯ ಪೊಲೀಸರಿಗೆ ದೂರು ನೀಡಿದ್ದಾರೆ. ಪೊಲೀಸರು ಕ್ರಮದ ಭರವಸೆ ನೀಡಿದ್ದಾರೆ. ಸದ್ಯಕ್ಕೆ ಘಟನೆ ನಡೆದ ಪ್ರದೇಶದ ಮಾಹಿತಿ ದೊರೆತಿಲ್ಲ.

ಶಿವಲಿಂಗಕ್ಕೆ ಸಾರಾಯಿ ಅಭಿಷೇಕ ಮಾಡಿದ ಕಿಡಿಗೇಡಿ ಯುವಕರು !

ಇದನ್ನೂ ಓದಿ: ಜನ್ಮದಿನದಂದು ಪತ್ನಿಗೆ ಚಂದ್ರನ ಮೇಲಿನ ಭೂಮಿಯನ್ನು ಉಡುಗೊರೆಯಾಗಿ ನೀಡಿದ ಪತಿ!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.